
ರಕ್ತದಾನ ಶಿಬಿರ
ಶಿವಮೊಗ್ಗ: ಗಣೇಶ ಹಬ್ಬದ ಪ್ರಯುಕ್ತ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ನೃತ್ಯ ಸಂಸ್ಥೆ ವತಿಯಿಂದ ರೆಡ್ಕ್ರಾಸ್ ಸಂಸ್ಥೆಯೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆ, ಹೋಟೇಲ್ ಶುಭಂ ತಂಡ,
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ: ಗಣೇಶ ಹಬ್ಬದ ಪ್ರಯುಕ್ತ ಸ್ಟೈಲ್ ಡಾನ್ಸ್ ಕ್ರಿವ್ ಶಿವಮೊಗ್ಗ ನೃತ್ಯ ಸಂಸ್ಥೆ ವತಿಯಿಂದ ರೆಡ್ಕ್ರಾಸ್ ಸಂಸ್ಥೆಯೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ ಜೆಸಿಐ ಶಿವಮೊಗ್ಗ ವಿವೇಕ್ ಸಂಸ್ಥೆ, ಹೋಟೇಲ್ ಶುಭಂ ತಂಡ,

ಸಿಂಧನೂರಿನ ಪೋಲಿಸ್ ಇಲಾಖೆಯ ವಸತಿ ಗೃಹಗಳ ಆವರಣದಲ್ಲಿ ನಗರೀಕರಣಕ್ಕಾಗಿ ಕಟ್ಟಡಗಳನ್ನು ನಿರ್ಮಿಸಲು ಸುಮಾರು25 ರಿಂದ30 ವರ್ಷಗಳ ಸುಮಾರು 14 ಮರಗಳ ಮಾರಣ ಹೋಮ ಮಾಡಲು(ಕಡಿದು ಹಾಕಲು)ಗುತ್ತಿಗೆದಾರರ ಜೊತೆಗೂಡಿ ಅರಣ್ಯ ಅಧಿಕಾರಿಗಳು ಬೃಹತ್ತಾಗಿ ಬೆಳೆದ ಮರಗಳಿಗೆ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಯ ಶಿಕ್ಷಕರಾದ ಸಿ.ಆರ್.ಸುರೇಶ (ಚೌಡ್ಲಾಪುರ ಸೂರಿ)ರವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ವಿನಾಯಕ ಸೇವಾ ಸಮಿತಿ ಹಾಗೂ ಸುಂಕದಗದ್ದೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಟಿವಿ9 ವರದಿಗಾರರಾದ ಅವಿನಾಶ್

ಶಿರಸಿ : ದಿನಾಂಕ 10-09-2024ರಂದು ಶ್ರೀಮಠದಲ್ಲಿ ಚತುರ್ದ್ರವ್ಯ ಅಥರ್ವಶೀರ್ಷ ಹವನ ನಡೆಯಿತು. ಪ್ರತಿದ್ರವ್ಯದಿಂದ ಸಹಸ್ರಾಹುತಿ ಪೂರ್ವಕ ಹೋಮವನ್ನು ನೆರವೇರಿಸಲಾಯಿತು. ಉಭಯ ಶ್ರೀಗಳಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಶ್ರೀಮದ್ ಆನಂದ ಬೋದೆಂದ್ರ ಸರಸ್ವತಿ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಳ್ಳಿಗಳಲ್ಲಿ ಕುಡಿಯಲು ನೀರು ಸಿಗದಿದ್ದರೂ ಸಾರಾಯಿ ಮಾತ್ರ ಕಿರಾಣಿ ಅಂಗಡಿಗಳಲ್ಲಿ ಚಹಾ ಹೋಟೆಲ್ಗಳಲ್ಲಿ ರಾಜಾರೋಷವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು. ಈ ನಕಲಿ ಸಾರಾಯಿ ಸೇವನೆ ಮಾಡಿದ ಹಳ್ಳಿಯ ಮುಗ್ಧ

ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳು ಕೈಜೋಡಿಸಿ ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಗ್ರಾಮಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಮನರೇಗಾ ಸಂಯೋಜಕ ನಾರಾಯಣ್ ತಿಳಿಸಿದರು. ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರಸಭೆಯಲ್ಲಿ ಫಾರಂ 3 ಕೊಡೋದಕ್ಕೆ ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುತ್ತಿದ್ದಾರೆ ಇಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತೆ ಇಲ್ಲ ಅಂದ್ರೆ ಆಗಲ್ಲ ಒಬ್ಬ ಜನ ಸಾಮಾನ್ಯ ವ್ಯಕ್ತಿ ಫಾರಂ 3

ಕುಷ್ಟಗಿ:2024 25ನೇ ಸಾಲಿನ ದೋಟಿಹಾಳ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಗಳು ಶ್ರೀ ಶಶಿಧರ ಸ್ವಾಮಿ ವಿದ್ಯಾನಿಕೇತನ ಮುದೇನೂರ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದವು .ಇದರಲ್ಲಿ ಸರಕಾರಿ ಪ್ರೌಢಶಾಲೆಯ ಬಾಲಕರ ವಿಭಾಗದ ಕ್ರೀಡೆಯಲ್ಲಿ ಕೋಕೋ ಪ್ರಥಮ ವಾಲಿಬಾಲ್

ಕಲಬುರಗಿ ಯಶಸ್ವಿಯಾಗಿ “ವೆಲ್ಫೇರ್ ಯುವ ಕರ್ನಾಟಕ” ಉದ್ಘಾಟನೆ ದಿನಾಂಕ 08/09/2024ರಂದು ಕಲಬುರಗಿ ನಗರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಯುವ ಸಂಘಟನೆ ಶೇಖ್ ತಾಜುದ್ದೀನ್ ಅವರು ಕಲಬುರಗಿ ಯುವ ಅಧ್ಯಕ್ಷರು ಎಂದು

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಗೌಡ್ರು ಓಣಿವಾಸಿಗಳು, ಹಾಗೂ ಜಂಗಮ ಸಮುದಾಯದ ಹಿರಿಯ ನಾಗರೀಕರು ನಿವೃತ್ತ ಶಿಕ್ಷಕರಾದ ಕೆ.ಎಮ್.ಚನ್ನಬಸಯ್ಯ(91)ರವರು. ಸೆ10ರಂದು ಬೆಳಿನ ಜಾವ, ಅವರ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಬಹುದಿನಗಳಿಂದ, ವಯೋಸಹಜ ಅನಾರೋಗ್ಯದಿಂದ ಬಳಲುತಿದ್ದರು.
Website Design and Development By ❤ Serverhug Web Solutions