
ಕುರಿಗಳನ್ನು ಕದ್ದೊಯ್ದ ಖದೀಮರು:ಸಂಕಷ್ಟದಲ್ಲಿ ಸಿಲುಕಿದ ರೈತ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲಾರ ಹಟ್ಟಿ ತಾಂಡಾದ ಕಿರಣ ಕುಮಾರ ಇವರ ಮೇಕೆ ಕುರಿ ಹಟ್ಟಿ ಯ ಶೆಡ್ಡಿನಲ್ಲಿ ಬೆಳಗಿನ ಜಾವ 2/3 ಘಂಟೆ ಸಮಯಕ್ಕೆ ಎಲ್ಲರೂ ಮನೆಯಲ್ಲಿ ಮಲಗಿರುವ ಸಮಯ ನೋಡಿಕೊಂಡು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಿಲಾರ ಹಟ್ಟಿ ತಾಂಡಾದ ಕಿರಣ ಕುಮಾರ ಇವರ ಮೇಕೆ ಕುರಿ ಹಟ್ಟಿ ಯ ಶೆಡ್ಡಿನಲ್ಲಿ ಬೆಳಗಿನ ಜಾವ 2/3 ಘಂಟೆ ಸಮಯಕ್ಕೆ ಎಲ್ಲರೂ ಮನೆಯಲ್ಲಿ ಮಲಗಿರುವ ಸಮಯ ನೋಡಿಕೊಂಡು

ಉತ್ತರ ಕನ್ನಡ ಮುಂಡಗೋಡ ನಗರದ ಸಂತೆ ಮಾರುಕಟ್ಟೆ ಬಳಿಯ ಕೃಷ್ಣಮೂರ್ತಿ ಅವರ ಮನೆಯ ಆವರಣದಲ್ಲಿರುವ ಶ್ರೀಗಂಧ ಮರವನ್ನೂ ಕಳ್ಳತನ ಮಾಡಿಕೊಂಡು ಹೋಗಲು ವಿಫಲ ಯತ್ನ ನಡೆಸಿದ್ದು, ಶ್ರೀಗಂಧ ಮರ ಬಿದ್ದ ತಕ್ಷಣ ಮನೆಯವರು ಎಚ್ಚರವಾಗಿದ್ದು,

ಕೊಪ್ಪಳ: ವ್ಯಾಕರಣ ತಿಳಿದೇ ಇಲ್ಲವೇ ಕಲಿತುಕೊಂಡೇ ಭಾಷೆಯನ್ನು ಬಳಸಬೇಕೆಂಬ ಮಾತು ಸಮಂಜಸವಾದ ಮಾತಲ್ಲ ಎಂದು ಯಲಬುರ್ಗಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಡಾ. ಶಶಿಕುಮಾರ್ ಬಿ ಕಾರ್ಯಕ್ರಮದಮುಖ್ಯ ಅತಿಥಿಯಾಗಿ ಮಾತನಾಡಿದರು.ಸ್ಥಳೀಯ ಸರಕಾರಿ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಮಾನ್ಯ ತಹಸಿಲ್ದಾರ್ ಇವರಿಗೆ,ಆಧಾರ್ ಕಾರ್ಡ್ ಸೆಂಟರ್ ಲೈಸನ್ಸ್ ರದ್ದುಪಡಿಸಿ ಸಾರ್ವಜನಿಕರಿಗೆ ವಂಚಿಸಿದ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಕುರಿತು. ತಹಸೀಲ್ದಾರ್ ರವರಿಗೆ ಮನವಿ ಮಾಡಲಾಯಿತುಬಸವನಬಾಗೇವಾಡಿ

ಕೊಪ್ಪಳ:ತಾಲೂಕಿನ ಹಳೆ ಗೊಂಡುಬಾಳ ಅಂಗನವಾಡಿ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ ಮಾಡುವ ಮೂಲಕ ಅಂಗನವಾಡಿ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಪಲ್ಲವಿ ಪೊಲೀಸ್ ಪಾಟೀಲ್ ಇವರು ಮಕ್ಕಳಿಗೆ ರಕ್ಷಾ ಬಂಧನ, ರಕ್ಷಾ ಬಂಧನ ಮತ್ತು ತಾಯಿಗೆ

ಆಗಸ್ಟ್ 27 ರಂದು ಕರ್ನಾಟಕ ಲೋಕಸಭಾ ಆಯೋಗದ ಪರೀಕ್ಷೆ ಯಾದಗಿರಿ:ಲೋಕಸೇವಾ ಆಯೋಗದ ವತಿಯಿಂದ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಆಗಸ್ಟ್ 27 ರಂದು ನಡೆಯುವ ಪರೀಕ್ಷೆಯನ್ನು ಪಾರದರ್ಶಕ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಾಸಬಾಳ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಶ್ರೀಮತಿ ಬಸಮ್ಮ ಹಳಕಟ್ಟಿ ಅವರ ವರ್ಗಾವಣೆಯ ಪ್ರಯುಕ್ತ ಬಿಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಶಾಲೇಯ ಮುಖ್ಯ ಗುರುಗಳು ಸಿಬ್ಬಂದಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದ ಎರಡು ವರ್ಷದ ಬಾಲಕ ಪವನ್ ತಂದೆ ಬಸವರಾಜ್ ಕುಂಬಾರ (ಬಳಗಾನೂರು) ತನ್ನ ಹಿರಿಯ ಸಹೋದರನ ಜೊತೆಗೆ ಆಟವಾಡುತ್ತಿರುವಾಗ ಹಾವು ಕಚ್ಚಿ ಪವನ್ ಎಂಬುವ ಬಾಲಕ ಮೃತಪಟ್ಟ

ಹಾವೇರಿ: ನೂತನವಾಗಿ ಶಿಗ್ಗಾವಿ ನಗರದ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ಧಾರ್ಥಗೌಡ್ರು ಪಾಟೀಲ ಮತ್ತು ಉಪಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಶಾಂತಾಬಾಯಿ ಸುಬೇಧಾರ ಅವರಿಗೆ ಗೌರವಿಸಿ ಸನ್ಮಾನಿಸಿದ ಶ್ರೀಕಾಂತ ದುಂಡಿಗೌಡ್ರ,ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಸೇವಾ ಸಂಸ್ಥೆಯ

ಯಾವ ಗಂಡಸರಿಗೆ ಈ ಸಮಾಜ ಹೆಂಡತಿಯ ಗುಲಾಮ ಅಂತ ಹೀಯಾಳಿಸುತ್ತದೆಯೋ ಅವರೇ ಹೆಂಡತಿಗೆ ಆದರ್ಶ ಗಂಡನಾಗಿರುತ್ತಾನೆ ಗಂಡ ಹೆಂಡತಿ ಬಂಡಿಯ ಸಮಾನವಾದ ಎರಡು ಗಾಲಿಯ ಹಾಗೆ, ಆದರೆ ನಮ್ಮವರೇ ಮೂರು ಗಾಲಿಯ ಆಟೊ ಮಾಡುವ
Website Design and Development By ❤ Serverhug Web Solutions