
ವಾಣಿಜ್ಯ ಮಳಿಗೆ ದುರಸ್ತಿ ಕಾರ್ಯದ ಡಿಮ್ಮಿ ಕುಸಿತ:ಪ್ರಾಣಾಪಾಯದಿಂದ ವ್ಯಕ್ತಿ ಪಾರು
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಸಿರಾ ರಸ್ತೆ ನಾಗರಕಟ್ಟೆ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಓರ್ವ ವ್ಯಕ್ತಿಯ ಮೇಲೆ ದುರಸ್ತಿ ಕಾರ್ಯದ ವಾಣಿಜ್ಯ ಮಳಿಗೆಯ ದೊಡ್ಡ ಡಿಮ್ಮಿ ಕಳಚಿ ಬಿದ್ದು ಅದೃಷ್ಟವಸಾತ್ ಪ್ರಾಣಾಪಾಯದಿಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಸಿರಾ ರಸ್ತೆ ನಾಗರಕಟ್ಟೆ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಓರ್ವ ವ್ಯಕ್ತಿಯ ಮೇಲೆ ದುರಸ್ತಿ ಕಾರ್ಯದ ವಾಣಿಜ್ಯ ಮಳಿಗೆಯ ದೊಡ್ಡ ಡಿಮ್ಮಿ ಕಳಚಿ ಬಿದ್ದು ಅದೃಷ್ಟವಸಾತ್ ಪ್ರಾಣಾಪಾಯದಿಂದ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಪೋಲಿಸ್ ಠಾಣೆ ವತಿಯಿಂದ ಕೊಟ್ಟೂರಿನ ಸಮಸ್ತ ಜನತೆಗೆ ತಿಳಿಯಪಡಿಸುವುದೇನೆಂದರೆ ಕೊಟ್ಟೂರಿನ ಕೆರೆ ತುಂಬಿ ಕೋಡಿ ಬಿದ್ದಿದ್ದು ಒಂದು ವಾರದ ಕೆಳಗೆ ಹೊಸಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಗೆ ಸೇರುವ ಕುಮತಿ

ವಿಜಯಪುರ : ದೇವರೊಲುಮೆಗೆ ಆಡಂಬರದ ಪೂಜೆ ಪುರಸ್ಕಾರ, ಗದ್ದಲ ಗೌಜು ಬೇಕಾಗಿಲ್ಲ. ನಿಷ್ಕಾಮಸೇವೆ, ಹೃದಯಪೂರ್ವಕ ಭಕ್ತಿಯೊಂದೆ ಸಾಕು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ, ನ್ಯಾಯವಾದಿದಾನೇಶ ಅವಟಿ ನುಡಿದರು.ನಗರದ ಅಲ್ಲಾಪುರ – ರಂಭಾಪುರ

ಮುಂಬಯಿ ಮಹಾನಗರದ ಸಾಹಿತಿ ಶ್ರೀವಿಶ್ವೇಶ್ವರ ಮೇಟಿಯವರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಕನ್ನಡ ಸಾಹಿತ್ಯ ಹಾಗೂ ಭಾಷೆಯ ಬಗ್ಗೆ ಅಭಿಮಾನ ಗೌರವ ಹೊಂದಿರುವ ಇವರ ೩ ಕೃತಿಗಳು ಬಿಡುಗಡೆಯಾಗಿ ಕನ್ನಡಿಗರ

ಶ್ರೀ ಯುತ ಸದಾಶಿವ.ಭೀ.ಮುಡೆಮ್ಮನವರ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ಗದಗ ಜಿಲ್ಲೆಯ ವಿಶೇಷ ಸದಸ್ಯರಾಗಿರುತ್ತಾರೆ.

ಬೀದರ ಜಿಲ್ಲೆಯ ಭಾಲ್ಕಿ ತಾಲೂಕ್ಕಿನ ನಿಟ್ಟೂರು ಬಿ ಗ್ರಾಮದಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ (ಎಲ್ಎಲ್ಎಫ್) ಮತ್ತು ಡೆಲ್ ಟೆಕ್ನಾಲಜೀಸ್ ಸಹಯೋಗದಲ್ಲಿ ಸೈಬರ್ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಗ್ರಾಪಂಚಾಯತ್ ಸದಸ್ಯರು, ಗ್ರಾಮ ಹಿರಿಯರು, ಯುವಕರು

ಬಿರುಕುಬಿಟ್ಟು ಶಿಥಿಲಾವಸ್ಥೆಗೆ ತಲುಪಿದ ರಾಮಲಿಂಗೇಶ್ವರ ತೀರ್ಥ ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಾಲೂಕಿನ ಶಾಸಕರು 2 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಬೇಕು ಮಹೇಶ್ ಪಾಟೀಲ್ ಕಡಕೋಳ ಆಗ್ರಹ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಪೌರಾಣಿಕ ಹಿನ್ನೆಲೆಯುಳ್ಳ

ತುಮಕೂರು/ಪಾವಗಡ:ದಕ್ಷಿಣ ಭಾರತದ ಪವಿತ್ರ ಪುಣ್ಯಕ್ಷೇತ್ರ ದೇವಾಲಯಗಳ ನಾಡು ನಿಡಗಲ್ಲು ದುರ್ಗದಲ್ಲಿ ನಿಡುಗಲ್ಲು ದಸರಾ ಉತ್ಸವ ಕಾರ್ಯಕ್ರಮ ನಡೆಯಿತು ಶ್ರೀ ವಾಲ್ಮೀಕಿ ಸಂಜಯ್ ಕುಮಾರ್ ಸ್ವಾಮೀಜಿ ಅವರು ಹಾಗೂ ವಿವಿಧ ದೇವಸ್ಥಾನದ ಪೂಜಾರಿಗಳು ಶಮಿ ವೃಕ್ಷಕ್ಕೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಚಳ್ಳೂರಿನ ಶರಣಪ್ಪ ಅವರ ಪುತ್ರ ವಿರುಪಾಕ್ಷ. ಎಸ್. ಚಳ್ಳೂರ ಅವರು ಮಂಡಿಸಿದ “ಇತಿಹಾಸ ಅಧ್ಯಯನಕ್ಕೆ ಡಾ.ಎಸ್. ರಾಜಶೇಖರ ಅವರ ಕೊಡುಗೆಗಳು” ಎಂಬ ಮಹಾಪ್ರಬಂಧಕ್ಕೆ ಇವರಿಗೆ ಇತ್ತೀಚಿಗೆ ಕರ್ನಾಟಕ ವಿಶ್ವವಿದ್ಯಾಲಯ

ಹೊನ್ನಾಳಿ:ನಮ್ಮ ಸಂಸ್ಕೃತಿ ಬಿಂಬಿಸುವ ಮತ್ತು ಮಹಾಭಾರತದಲ್ಲಿ ಪಾಂಡವರು ಮತ್ತು ಕೌರವರು ಪಗಡೆ ಆಟದಲ್ಲಿ ಪಾಂಡವರು ಸೋತ ನಂತರ ವನವಾಸದಲ್ಲಿ ತಮ್ಮ ಆಯುಧಗಳನ್ನು ಶಮೀ ವೃಕ್ಷದಲ್ಲಿ ಅಡಗಿಸಿಟ್ಟು ನಂತರ ಅವುಗಳನ್ನು ತೆಗೆದುಕೊಂಡ ದಿವಸ ಹಾಗೆಯೇ ಶ್ರೀರಾಮನು
Website Design and Development By ❤ Serverhug Web Solutions