
ಬಿಜವರ ಕೆರೆಗೆ ಭೇಟಿ ನೀಡಿದ ಕೆಎನ್ಆರ್
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಗೆ ಬರುವ ಬಿಜಾವರ ಕೆರಗೆ ಭೇಟಿ ನೀಡಿದ ಸಚಿವರು ಕೆರೆ ಕೋಳಿಯ ನೀರು ಪೋಲಾಗುತ್ತಿದ್ದನ್ನು ಗಮನಿಸಿದ ಸಹಕಾರ ಸಚಿವರಾದ ರಾಜಣ್ಣ ಕೆರೆಯ ಕೋಳಿಗೆ ನೀರು ಪೋಲಾಗುವುದನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಗೆ ಬರುವ ಬಿಜಾವರ ಕೆರಗೆ ಭೇಟಿ ನೀಡಿದ ಸಚಿವರು ಕೆರೆ ಕೋಳಿಯ ನೀರು ಪೋಲಾಗುತ್ತಿದ್ದನ್ನು ಗಮನಿಸಿದ ಸಹಕಾರ ಸಚಿವರಾದ ರಾಜಣ್ಣ ಕೆರೆಯ ಕೋಳಿಗೆ ನೀರು ಪೋಲಾಗುವುದನ್ನು

ಶಿವಮೊಗ್ಗ: ಸಾಗರದ ಸ್ಪಂದನ ಸಂಸ್ಥೆಯು ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದಲ್ಲಿ ಮಕ್ಕಳಿಗಾಗಿ ಸಾಗರದಲ್ಲಿ ಕಲರವ ರಂಗತರಬೇತಿ ಶಿಬಿರವನ್ನು ಅ.೧೪ರಿಂದ ಅ.೨೦ರವರೆಗೆ ಸಾಗರದ ಎಸ್ ಎನ್ ನಗರದ ಭೂಮಿ ರಂಗಮನೆಯಲ್ಲಿ ಹಮ್ಮಿಕೊಂಡಿದೆ.ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು

ಬೆಂಗಳೂರು:ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸಿಹಿ ವಿತರಿಸಿ ಸಂಭ್ರಮಾಚರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಶ್ರೀ ಆರ್.

ತುಮಕೂರು ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರದಿಂದ ದಸರಾ ಆಚರಣೆ ಮಾಡುತ್ತಿದ್ದು ಅಕ್ಟೋಬರ್ 11 ಹಾಗೂ 12 ರಂದು ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಜಿಲ್ಲೆಯ ವ್ಯಾಪ್ತಿಗೆ ಬರುವ ಎಲ್ಲಾ ತಾಲೂಕಿನ ಜನರು ಬಂದು

ಶಿವಮೊಗ್ಗ : ತಾಲ್ಲೂಕಿನ ಅರಸಾಳು, ಬೇಳ್ಳೂರು ತಮ್ಮಡಿಹಳ್ಳಿ, ಸಿರಿಗೆರೆ, ಹೆದ್ದಾರಿಪುರ, ಸೇರಿದಂತೆ ಸುತ್ತಮುತ್ತ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಆನೆಗಳು ಗುಂಪು ಗುಂಪಾಗಿ ಬಂದು ಬೆಳೆನಾಶ ಮಾಡುವುದಲ್ಲದೇ ರೈತರ ಮೇಲೆ ದಾಳಿ ಮಾಡುತ್ತಿದ್ದು ಜನರು ದಿನ ನಿತ್ಯ

ಕಮಲಾಪೂರ ಪ್ರಥಮ ಸಮ್ಮೇಳನಾಧ್ಯಕ್ಷರಾಗಿ ಡಾ. ಶಿವರಾಜ ಶಾಸ್ತ್ರೀ ಹೇರೂರ ಆಯ್ಕೆ ಕಮಲಾಪುರ ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೆಂಗಟಿ ಹೇಳಿಕೆ ಕಲಬುರಗಿ:ನೂತನ ತಾಲೂಕು ಆಗಿ ರಚನೆಗೊಂಡ ನಂತರ ನವೆಂಬರ್ ತಿಂಗಳಲ್ಲಿ ಜರುಗುತ್ತಿರುವ ಕಮಲಾಪೂರ ತಾಲೂಕಿನ

ಬೀದರ್ ತಾಲೂಕಿನ ಅಣದೂರ ಗ್ರಾಮದ ವೈಶಾಲಿ ನಗರದಲ್ಲಿ ಇಂದು ಪ್ರತಿ ವರ್ಷದಂತೆ ಈ ವರ್ಷ ಕೂಡಾ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ ಸಾಹಿತ್ಯ ಸಂಸ್ಕೃತಿಕ ಸಂಘ ವತಿಯಿಂದ ವಾಲಿಬಾಲ್ ಟೂರ್ನಮೆಂಟ್ ಆಯೋಜಿಸಲಾಯಿತು.ಈ ಸಂದರ್ಭದಲ್ಲಿ

ವಿಜಯನಗರ:ವಿಜಯನಗರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಲಯದಲ್ಲಿ ಜನರನ್ನು ನಿಯಂತ್ರಿಸಲು ಹಾಗೂ ಅವರಿಗೊಂದು ಕೂರಲು ಆಸನದ ಸೌಲಭ್ಯ ಕಲ್ಪಿಸುವಲ್ಲಿಯೂ ಯಡವಿದ ವಿಜಯನಗರ ಜಿಲ್ಲಾಸ್ಪತ್ರೆ ಕೊಠಡಿ ಸಂಖ್ಯೆ 50 ರ ಪ್ರಯೋಗಾಲಯಕ್ಕೆ ಬಂದಂತಹ ರೋಗಿಗಳ ಪಾಡು ಹೇಳುವವರಿಲ್ಲ,

ಕಲಬುರಗಿ: ತಾಲೂಕಿನ ಅವರಾದ(ಬಿ.) ಗ್ರಾಮದ ವಿದ್ಯಾರ್ಥಿಯಾದ ಕುಮಾರ ತಂದೆ ರಾಜಶೇಖರ ಡಾಂಗೆ ಇವರು ಬಿಇ ಪದವಿ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಐರ್ಲೆಂಡ ಪ್ರವಾಸ ಬೆಳೆಸುತ್ತಿರುವ ಹಿನ್ನಲೆಯಲ್ಲಿ ಅವರನ್ನು ಅವರಾದ(ಬಿ.) ಹಾಗೂ ಸೈಯದ ಚಿಂಚೋಳಿ ಗ್ರಾಮಸ್ಥರು

ಮೈಸೂರು: ಅರಸೀಕೆರೆಯ ಕಲ್ಲುಸದರ ಹಳ್ಳಿ ಬಳಿ ಕರೆಂಟ್ ತಗುಲಿ ಮೂರು ಕರಡಿಗಳು ಮೃತಪಟ್ಟಿರುವುದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯಕಾರಣ ಎಂದು ಕನ್ನಡ ಚಳವಳಿ ಹೋರಾಟಗಾರ ತೇಜಸ್ವಿ ನಾಗಲಿಂಗಸ್ವಾಮಿ ಆರೋಪಿಸಿದ್ದಾರೆ.ಹಾಸನ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ
Website Design and Development By ❤ Serverhug Web Solutions