
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909


ಶಿವಮೊಗ್ಗ :ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜನೆಗೊಂಡ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ೮ ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸೂಕ್ತಿ ಎಸ್.ಟಿ. ಮತ್ತು ವಿಲಾಸ್ಅಂದ್ರಾದೆ

ಶ್ರೀ ಯುತ ಮಲಕಣ್ಣ ಚಂದ್ರಾಮ ಮಳಗೇದ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ವಿಜಯಪುರ ಜಿಲ್ಲೆಯ ವಿಶೇಷ ಸದಸ್ಯತ್ವ ಪಡೆದಿದ್ದಾರೆ.

ಶ್ರೀ ಯುತ ಕೊಡಕ್ಕಲ್ ಶಿವಪ್ರಸಾದ್ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ಆರ್ಥಿಕ ಸಲಹೆಗಾರರಾಗಿದ್ದಾರೆ.

ಶ್ರೀ ಯುತ ಸಂಗಮೇಶ ಚಿದ್ರೆ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ಬೀದರ್ ಜಿಲ್ಲೆಯ ವಿಶೇಷ ಸದಸ್ಯತ್ವ ಪಡೆದಿರುತ್ತಾರೆ.

ಶ್ರೀ ಯುತ ಪಂಪಾಪತಿ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ರಾಯಚೂರು ಜಿಲ್ಲೆಯ ವಿಶೇಷ ಸದಸ್ಯತ್ವ ಪಡೆದಿರುತ್ತಾರೆ.

ಶ್ರೀಯುತ ಹನುಮಂತಪ್ಪ ನಾಯಕ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ವಿಶೇಷ ಸದಸ್ಯತ್ವ ಪಡೆದಿರುತ್ತಾರೆ.

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪ್ರವಾಸ ಮಂದಿರದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪಟ್ಟಣದಲ್ಲಿಮಾನ್ವಿ ವಿಧಾನಸಭಾ ಕ್ಷೇತ್ರದ ಸಿರವಾರ ಮಂಡಲ ಭಾರತೀಯ ಜನತ ಪಕ್ಷದ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆಯಾಗಲು ಕಾರಣಕರ್ತರಾದಂತ ಬಿಜೆಪಿ ಸಿರವಾರ ಮಂಡಲ

ಯಾದಗಿರಿ: ಬಣಜಿಗ ಸಮಾಜ ನಿರಂತರವಾಗಿ ಎಲ್ಲರ ಏಳ್ಗೆಯನ್ನು ಬಯಸುತ್ತಾ ಬಂದು ತನ್ನ ಹಿತವನ್ನೇ ಮರೆತುಬಿಟ್ಟಿತ್ತು. ಈದೀಗ ಜಿಲ್ಲೆ ರಾಜ್ಯಮಟ್ಟದಲ್ಲಿ ಜಾಗೃತರಾಗುವತ್ತ ಸಂಘಟಿತರಾಗುವತ್ತ ಹೆಜ್ಜೆ ಇರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ

ಶ್ರೀ ಯುತ ಸಂದೀಪ ಕುಮಾರ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.) ಬೀದರ್ ಜಿಲ್ಲೆಯ ವಿಶೇಷ ಸದಸ್ಯರಾಗಿರುತ್ತಾರೆ
Website Design and Development By ❤ Serverhug Web Solutions