
ಈ ಸಾವಿಗೆ ಯಾರು ಹೊಣೆ ?
ದಾವಣಗೆರೆ:ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮರಿಗೂಂಡನಹಳ್ಳಿಯಲ್ಲಿ ಬುಧವಾರ ಮರಳಿನ ವಿಚಾರವಾಗಿ ಕಡದಕಟ್ಟೆ ಮತ್ತು ಮರಿಗೂಂಡನಹಳ್ಳಿ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ನಡೆದ ಜಗಳವು ನಂತರ ಅತಿರೇಕಕ್ಕೆ ಹೋಗಿ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿದೆಇಲ್ಲಿ ತುಂಬಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ:ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಮರಿಗೂಂಡನಹಳ್ಳಿಯಲ್ಲಿ ಬುಧವಾರ ಮರಳಿನ ವಿಚಾರವಾಗಿ ಕಡದಕಟ್ಟೆ ಮತ್ತು ಮರಿಗೂಂಡನಹಳ್ಳಿ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ನಡೆದ ಜಗಳವು ನಂತರ ಅತಿರೇಕಕ್ಕೆ ಹೋಗಿ ಒಬ್ಬ ವ್ಯಕ್ತಿಯ ಸಾವಿಗೆ ಕಾರಣವಾಗಿದೆಇಲ್ಲಿ ತುಂಬಿ

ಶಿವಮೊಗ್ಗ : ಶ್ರೀ ಚುಂಚಾದ್ರಿ ಮಹಿಳಾ ವಿವಿದ್ದೋದೇಶ ಸೌಹರ್ದ ಸಹಕಾರಿ ನಿ. 2024_25 10 ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಶ್ರೀ ಪ್ರಸನ್ನನಾಥ ಸ್ವಾಮೀಜಿಯ ಅರ್ಶೀವಾದದೊಂದಿಗೆ ಸೆ.25 ರಂದು ಬುಧವಾರ ಬೆಳಗ್ಗೆ

ಪಾವಗಡ :ಮಹಿಳೆ ಮತ್ತು ಮಕ್ಕಳ ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿ ಡಿ ಪಿ ಓ ಸುನಿತಾ ಡಿಜೆ ತಿಳಿಸಿದರು.ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ರಾಯಚರ್ಲುಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪೋಷಣ್

ಶಿವಮೊಗ್ಗ. ಸೆ.೧೪ರಂದು ಕೊಪ್ಪಳದ ಮಹಾವೀರ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಎ.ಎನ್. ಕೆ ರಸ್ತೆ , ೩ನೇ ತಿರುವಿನ ಸಾಲಿಮಠ್ ಅಬಾಕಸ್ ಕೋಚಿಂಗ್ ಸೆಂಟರ್ ವತಿಯಿಂದ ಒಟ್ಟು ೧೬ ವಿದ್ಯಾರ್ಥಿಗಳು

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೊಲ್ಲಾಳಪ್ಪ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಮಮ್ತಾಜ್ ಬೇಗಂ ಅವರು ಅವಿರೋಧವಾಗಿ ಆಯ್ಕೆಯಾದರು ಒಟ್ಟು 12 ಸದಸ್ಯರಿರುವ ಈ ಪಂಚಾಯತಿಯಲ್ಲಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು 2024-25ನೇ ಶೈಕ್ಷಣಿಕ ಸಾಲಿನಲ್ಲಿ ತಾಲ್ಲೂಕು ಮಟ್ಟದ ಕಬ್ಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ
ಬಾಳಿನ ಬಹುಪಾಲು ಕಳೆದಿರುವೆಕ್ವಚಿತ್ತಾದ ನೆನಪಲಿಮರಳಿ ಬಾರದ ಪಟ್ಟಿಯಲ್ಲಿಸಮಯವೆಂಬ ಅಮೃತನನ್ನನೆ ನಂಜಾಗಿಸಿಕೊಂಡೆಯಲ್ಲಾ ….ಎಂದು ಗಹಗಹಿಸಿ ನಗತೊಡಗಿದೆ…ವ್ಯಂಗ್ಯದಿ…. ಮೌನವಾಗಿ ನಿಲ್ಲದೆ ಬೇರೆ ವಿಧಿಯಿಲ್ಲಕ್ವಚಿತ್ತಾದ ನೆನಪೆಂಬ ಭಾವಅನಿರೀಕ್ಷಿತ……ಬಾಳಪಯಣದ ಹಲವುತಿರುವಿನಲೊಂದುತಿರುವು ಪಡೆದ ಭಾವ ಮಾತ್ರ ಈಗೇನಗೆ ಅದರ ಬಗೆಗೆ ಅಂಥಕ್ರೋಧವಾಗಲೀ,ದ್ವೇಷವಾಗಲೀ,ತಾತ್ಸಾರವಾಗಲೀ

ಕಲ್ಬುರ್ಗಿ:ರಾಷ್ಟ್ರೀಯ ಅಹಿಂದ್ ಒಕ್ಕೂಟದ ಸಮಿತಿ ಮೇರೆಗೆ ಹಾಗೂ ರಾಜ್ಯಾಧ್ಯಕ್ಷರಾಧ ಶ್ರೀ ಮುತ್ತಣ್ಣ ಶಿವಳ್ಳಿ ರಾಷ್ಟ್ರೀಯ ಅಹಿಂದ ಒಕ್ಕೂಟ ಬೆಂಗಳೂರು ಇವರ ಆದೇಶದ ಮೇರೆಗೆ ಮತ್ತು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ಬೀರಲಿಂಗ ಪೂಜಾರಿ

ಶಿವಮೊಗ್ಗ: ಪಂಚಾಯತ್ ರಾಜ್ ಸಚಿವಾಲಯ ಭಾರತ ಸರ್ಕಾರ ಹಾಗೂ ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ಸಹಯೋಗದಲ್ಲಿ ಜನತಾ ಜಾಗೃತಿ ಸರಣಿ ರೂಪಿಸಲಾಗಿದೆ. ಇದರಲ್ಲಿ ಮಹಿಳಾ ಸ್ನೇಹಿ ಗ್ರಾಮ ಪಂಚಾಯ್ತಿ ಕುರಿತಾದ ಕಾರ್ಯಕ್ರಮ ಸೆ.19ರ ಮಧ್ಯಾಹ್ನ 3ಕ್ಕೆ

ಶಿವಮೊಗ್ಗ: ೮೦ನೇ ವರ್ಷದ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ಸೀಗೆಹಟ್ಟಿ ಕನ್ನಡ ಯುವಕರ ಸಂಘದಿಂದ ಮಂಗಳವಾರ ಸೇಬಿನ ಹಾರ ಸಮರ್ಪಿಸಲಾಯಿತು. ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
Website Design and Development By ❤ Serverhug Web Solutions