
ಇನ್ನರ್ ವೀಲ್ ಕ್ಲಬ್ ಅಧಿಕಾರ ಸ್ವೀಕಾರ
ಶಿವಮೊಗ್ಗ: ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ 2024 25 ನೇ ಸಾಲಿನ ಅಧ್ಯಕ್ಷರಾಗಿ ಗಾಯತ್ರಿ ಸುಮತಿಂದ್ರ ಕಾರ್ಯದರ್ಶಿಯಾಗಿ ಅನಿತಾ ಸೆಂತಿಲ್ ದಿನಾಂಕ 11 ಜುಲೈ 2024 ಸಮಯ ಬೆಳಗ್ಗೆ 10.30 ಎಲ್ಬಿಎಸ್ ನಗರ ಯೂತ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ: ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ 2024 25 ನೇ ಸಾಲಿನ ಅಧ್ಯಕ್ಷರಾಗಿ ಗಾಯತ್ರಿ ಸುಮತಿಂದ್ರ ಕಾರ್ಯದರ್ಶಿಯಾಗಿ ಅನಿತಾ ಸೆಂತಿಲ್ ದಿನಾಂಕ 11 ಜುಲೈ 2024 ಸಮಯ ಬೆಳಗ್ಗೆ 10.30 ಎಲ್ಬಿಎಸ್ ನಗರ ಯೂತ್

ಭಣಗುಟ್ಟುತ್ತಿರುವ ಮನೆ,ಮಂದಿರಗಳು ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ. ಹೆಚ್ಚಿನ ಕುಟುಂಬಗಳಲ್ಲಿ ಗಂಡೋ-ಹೆಣ್ಣೋ ಎಂಬಂತೆ ಒಂದೇ ಮಗು.ಎಲ್ಲರಿಗೂ ಬೆಂಗಳೂರಿನಲ್ಲಿ ಕೆಲಸ.ಹೆಂಡತಿ, ಮಗುವಿನೊಂದಿಗೆ ಅಲ್ಲೇ ಸಂಸಾರ. ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ ವೃದ್ಧ

ವಿಜಯನಗರ/ಕೊಟ್ಟೂರು:ಶಾಲಾ ಕಾಲೇಜುಗಳಲ್ಲಿ ಸರ್ಕಾರ ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿಗೆ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶ್ರೀ ಅಮರೇಶ್ ಜಿ ಕೆ ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಲಾಯಿತು.ಪ್ರಾಥಮಿಕ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ತಾಲ್ಲೂಕಿನ ಜನತೆ ಕಾದು ನೋಡುತ್ತಿದ್ದ ಕುಡಿಯುವ ನೀರು ಕೆಲವೇ ಕೆಲವು ದಿನಗಳಲ್ಲಿ ಪಾವಗಡ ತಲುಪಲಿದೆ,ಈ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಸಚಿವರಾದ ಪ್ರಿಯಾಂಕ ಖರ್ಗೆ ರವರು

ಮಂಡ್ಯ:ಸಕ್ಕರೆ ನಾಡು ಮಂಡ್ಯ ಜಿಲ್ಲೆಗೆ ನೂತನ ಎಸ್ಪಿಯಾಗಿ ನೇಮಕಗೊಂಡಿರುವ ಮಲ್ಲಿಕಾರ್ಜುನ ಬಾಲದಂಡಿ ಪುಡಿ ರೌಡಿಗಳ ಎಡೆಮುರಿ ಕಟ್ಟಲು ಮುಂದಾಗಿದ್ದು ರೌಡಿಸಂ ಹಾಗೂ ಅಕ್ರಮ ಚಟುವಟಿಕೆ ತಡೆಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಖಡಕ್ ಎಚ್ಚರಿಕೆ ನೀಡಿದ್ದಾರೆ.ಪುಡಿ

ಶಿವಮೊಗ್ಗ : ಶಿವಮೊಗ್ಗ ತೆರೆದ ತಂಗುದಾಣದ ಅಧಿಕಾರಿಗಳು ಬಾಲಕಿಯನ್ನು ದಿನಾಂಕ: 19.04.2018 ರಂದು ರಕ್ಷಿಸಿ ಪಾಲನೆ, ಪೋಷಣೆ, ರಕ್ಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗ ಇಲ್ಲಿಗೆ ಹಾಜರುಪಡಿಸಿರುತ್ತಾರೆ. ಬಾಲಕಿ ಸರ್ಕಾರಿ ಬಾಲಕಿಯರ ಬಾಲಮಂದಿರದ ನಿವಾಸಿಯಾಗಿದ್ದು

ಶಿವಮೊಗ್ಗ:ಜುಲೈ 12 ರಂದು ಮಧ್ಯಾಹ್ನ 12.00ಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣರವರು ಜಿಲ್ಲೆಯ ಎಲ್ಲಾ ತಾಲೂಕುಗಳ ಅನಿವಾಸಿ ಕನ್ನಡಿಗರು ಹಾಗೂ ಕುಟುಂಬದವರ ಅಹವಾಲು ಹಾಗೂ

ಶಿವಮೊಗ್ಗ:ನಗರದ 30 ನೇ ವಾರ್ಡಿನ ಅಧ್ಯಕ್ಷರಾದ ಶ್ರೀಯುತ ಆರ್.ಮಲ್ಲಿಕಾರ್ಜುನ ರವರನ್ನು ಕರ್ನಾಟಕ ಸರ್ಕಾರದ ಐದು ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಸದಸ್ಯರಾಗಿ ಆಯ್ಕೆಮಾಡಿದ್ದು, ಇವರನ್ನು ಬಂಧು-ಮಿತ್ರರು, ವಾರ್ಡಿನ ಹಿರಿಯರು, ಪಕ್ಷದ ಮುಖಂಡರಾದ ಎಸ್.ಎಂ .ಶರತ್, ಕೇಶವ,

ಕಾರವಾರ: ಕಾಳಿನದಿಯ ಎರಡೂ ದಂಡೆಗಳ ಪ್ರಮುಖ ಗ್ರಾಮಗಳಾಗಿರುವ ಉಳಗಾ ಮತ್ತು ಕೆರವಡಿ ಸಂಪರ್ಕಿಸಲು 2018ರಲ್ಲಿ ಆರಂಭಗೊಂಡ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರ ಬದಲಾದ ಬಳಿಕವಾದರೂ ಯೋಜನೆ ಪೂರ್ಣಗೊಳ್ಳಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.2018ರಲ್ಲಿ

ತುಮಕೂರು:ಪಾವಗಡ ಶಾಸಕರಾದ ಹೆಚ್ ವಿ ವೆಂಕಟೇಶ್ ರವರು ತಮ್ಮ ಅಧ್ಯಕ್ಷತೆಯಲ್ಲಿ ಇಂದು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಿ ಎಲ್ಲಾ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.ವಿಶೇಷವಾಗಿ ಆರೋಗ್ಯ ವಿಚಾರಕ್ಕೆ
Website Design and Development By ❤ Serverhug Web Solutions