
ರೈತರಿಗೆ ಸಂತಸ ತಂದ ಮಳೆರಾಯ
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ದಿನಾಂಕ 16-8-2024 ರ ರಾತ್ರಿ ಅಬ್ಬರದ ಮಳೆಯಿಂದ ಗಂಗಮ್ಮನಹಳ್ಳಿ ಗ್ರಾಮದ ಭೀಮನ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು ಈ ಕೆರೆಯಿಂದ ಗಂಗಮ್ಮನಹಳ್ಳಿ ಗ್ರಾಮ ,ಸುಂಕದಕಲ್ಲು ಗ್ರಾಮ, ಚಿರಿಬಿ ಗ್ರಾಮಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ದಿನಾಂಕ 16-8-2024 ರ ರಾತ್ರಿ ಅಬ್ಬರದ ಮಳೆಯಿಂದ ಗಂಗಮ್ಮನಹಳ್ಳಿ ಗ್ರಾಮದ ಭೀಮನ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು ಈ ಕೆರೆಯಿಂದ ಗಂಗಮ್ಮನಹಳ್ಳಿ ಗ್ರಾಮ ,ಸುಂಕದಕಲ್ಲು ಗ್ರಾಮ, ಚಿರಿಬಿ ಗ್ರಾಮಗಳ

ಶಿವಮೊಗ್ಗ : ಮಾತಾ ಅಮ್ಮನವರ ಸನ್ನಿಧಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆ.೧೯ರ ಸೋಮವಾರ ಕುಲಬಾಂಧವರಿಗೆ ಹಾಗೂ ಭಕ್ತಾದಿಗಳಿಗೆ ಯಜ್ಞೋಪವೀತವನ್ನು ವಿತರಿಸಲಾಗುವುದು.ಅಮ್ಮನವರಿಗೆ ವಿಶೇಷ ಅಭಿಷೇಕ ಪೂಜಾ ಅಲಂಕಾರಗಳನ್ನು ಏರ್ಪಡಿಸಿದೆ.ಬೆಳಿಗ್ಗೆ ೯ ಗಂಟೆಗೆ ಮಹಾಮಂಗಳಾರತಿ ನಂತರ

ಹುನಗುಂದ: ಶಾಲೆಯ ಹೊರಗಿನ ಅನುಭವಗಳನ್ನು ಚಟುವಟಿಕೆಗಳ ಮೂಲಕ ಒದಗಿಸಲು ಸಂಭ್ರಮ ಶನಿವಾರ ಸೂಕ್ತ ವೇದಿಕೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಿರಿಯಪ್ಪ ಆಲೂರ ಅಭಿಪ್ರಾಯಪಟ್ಟರು.ಅವರು ತಾಲೂಕಿನ ಅಮಿನಗಡ ಹೋಬಳಿಯ ಹೊನ್ನರಹಳ್ಳಿ ಗ್ರಾಮದ ಸರಕಾರಿ ಹಿರಿಯ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಸ್ ನಿಲ್ದಾಣಕ್ಕೆ ಕೆಕೆಆರ್ಟಿಸಿ ಎಂ ಡಿ ಎo.ರಾಚಪ್ಪ ಹಾಗೂ ವಿಭಾಗೀಯ ಸಂಚಲನ ಅಧಿಕಾರಿಯಾದ ಮಲ್ಲಯ್ಯ ಸ್ವಾಮಿ ಹಿರೇಮಠ್ ಮತ್ತು ಕಾರ್ಮಿಕ ಕಲ್ಯಾಣ ಅಧಿಕಾರಿಗಳಾದ ಬಂಗಾರಪ್ಪ ಕಟ್ಟಿಮನಿ ವಡಗೇರಾ ಬಸ್

ಜೀವನದಲ್ಲಿ ಮೊದಲ ಗುರು ಜನ್ಮದಾತೆ,ನಂತರ ಅಕ್ಷರ ಕಲಿಸಿಕೊಟ್ಟ ಗುರುಮಾತೆ ರಾಗಬದ್ಧವಾಗಿ ಕಲಿಸಿಕೊಡುವ ಅಕ್ಷರಕ್ಕೆ ನೀವೇ ಸರಸ್ವತಿ,ಸಾಲು ಸಾಲು ಪದಗಳ ಜೋಡಣೆ ಮಾಡಿಸಿ, ಬರವಣಿಗೆ ಕಲಿಸಿಕೊಟ್ಟ ಗುರು ಮಾತೆಜ್ಞಾನ ಜ್ಯೋತಿಯನ್ನು ಬೆಳಗಿಸಿ ಅಂಧಕಾರವನ್ನು ದೂರ ಮಾಡಿದ

ತುಮಕೂರು:ಭಾರತೀಯ ವಿದ್ಯಾರ್ಥಿ ಸಂಘ-ಬಿ.ವಿ.ಎಸ್ ತುಮಕೂರು ಜಿಲ್ಲೆ ವತಿಯಿಂದಪಾವಗಡ ತಾಲ್ಲೂಕು, ನಿಡಗಲ್ಲು ಹೋಬಳಿ, ಚಿಕ್ಕತಿಮ್ಮನಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ಕಾಪಿ ಪುಸ್ತಕ ಜೊತೆಗೆ ಕಲಿಕಾ ಸಾಮಗ್ರಿಗಳಾದ ಪೆನ್ಸಿಲ್, ಅಳಿಸುವ ರಬ್ಬರ್, ಮೆಂಡರ್, ಸ್ಕೇಲ್,

ತುಮಕೂರು:ಇಂದು ಕರಾಳ ಶ್ರಾವಣ ಶನಿವಾರ ಎಂದರೆ ತಪ್ಪಾಗಲಾರದು ಯಾಕೆಂದರೆ ಬೆಳಿಗ್ಗೆಯಿಂದ ಒಂದಿಲ್ಲೊಂದು ಕಹಿ ಅಹಿತಕರ ಘಟನೆಗಳ ಸುದ್ದಿ ಕಾಣ ಸಿಗುತ್ತಲೇ ಇವೆ…ಅದಕ್ಕೆ ಸಾಕ್ಷಿ ಈ ಘಟನೆ. ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಕರೆಕ್ಯಾತನಹಳ್ಳಿ ಸ್ವಾರಮ್ಮ

ಕಠಿಣ ಪರಿಶ್ರಮದಿಂದ ಉಜ್ವಲ ಭವಿಷ್ಯ ಮತ್ತು ಉನ್ನತ ಜೀವನ ಸಾಧ್ಯ ಎಂದು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಹೇಳಿದರು. ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಾಹಿಳಾ ಕಾಲೇಜಿನಲ್ಲಿ ಶನಿವಾರದಂದು ವಿಜ್ಞಾನ ವಿಭಾಗದಿಂದ ಹಮ್ಮಿಕೊಂಡಿದ್ದ ಸೈನ್ಸ್ ಪಾರ್ಟಿ-2023-24

ತುಮಕೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಬ್ಬರು ಯುವಕರು ದುರಂತ ಸಾವೀಗೀಡಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಪಾವಗಡ ತಾಲ್ಲೂಕಿನ ಟಿ.ಎನ್.ಬೆಟ್ಟದ ಹೊರವಲಯದ ಸರ್ವೇ ನಂಬರ್ 293 ರ ಜಮೀನಿನಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳ್ಳುಂಡಗಿ ಗ್ರಾಮದ ರೇಣುಕಾಬಾಯಿ ಗಂಡ ಭಾಗಣ್ಣ ನಾಟೀಕಾರ ರವರು ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಮೃತಳ ಕುಟುಂಬಕ್ಕೆ ಶಾಸಕರಾದ ಡಾಃ ಅಜಯ್ ಧರ್ಮಸಿಂಗ್ ರವರು ಮತ್ತು ವಿದ್ಯುತ್ ಇಲಾಖೆಯ
Website Design and Development By ❤ Serverhug Web Solutions