
ಅನಾರೋಗ್ಯ ಪೀಡಿತ ಸರ್ಕಾರಿ ಆಸ್ಪತ್ರೆ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ದಿನಗಳಿಂದ ಎಕ್ಸರೇ ಮಷೀನ್ ಕೆಲಸ ಮಾಡುತ್ತಿಲ್ಲ ಯಾವಾಗ ರಿಪೇರಿಯಾಗುತ್ತದೆ ಅಂತ ಕೇಳಿದರೆ ಸರಿಯಾಗಿ ಉತ್ತರನೇ ಹೇಳುತ್ತಿಲ್ಲ ಎಕ್ಸರೆ ಮಷೀನ್ ಇಲ್ಲದ ಕಾರಣ ಬಡ ಜನರಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ದಿನಗಳಿಂದ ಎಕ್ಸರೇ ಮಷೀನ್ ಕೆಲಸ ಮಾಡುತ್ತಿಲ್ಲ ಯಾವಾಗ ರಿಪೇರಿಯಾಗುತ್ತದೆ ಅಂತ ಕೇಳಿದರೆ ಸರಿಯಾಗಿ ಉತ್ತರನೇ ಹೇಳುತ್ತಿಲ್ಲ ಎಕ್ಸರೆ ಮಷೀನ್ ಇಲ್ಲದ ಕಾರಣ ಬಡ ಜನರಿಗೆ

ಕಲಬುರಗಿ:ದಿ 1.7.2024 ರಂದು ಕಲಬುರ್ಗಿ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪುನೀತ್ ರಾಜ್ ಸಿ ಕವಡೆ ಹಾಗೂ ಮಹಿಳಾ ಘಟಕ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಎನ್ ತಳವಾರ್ ಹಾಗೂ ಸಂಘಟನಾ

ಬೀದರ್:ಮಹತ್ವದ ಬೆಳವಣಿಗೆಯೊಂದರಲ್ಲಿ ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಅವರು ಭಾರೀ ಮಳೆಯಿಂದಾಗಿ ಮೈಲೂರು ಸರ್ಕಾರಿ ಶಾಲೆಗೆ ತರಗತಿಯ ಗೋಡೆ ಕುಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿದರು. ಸ್ಥಳದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ

ಶಿವಮೊಗ್ಗ:ಆತ್ಮೀಯ ಮಾಧ್ಯಮ ಮಿತ್ರರೇ, ಪತ್ರಿಕಾ ದಿನದ ಈ ವಿಶೇಷ ಸಂದರ್ಭದಲ್ಲಿ, ನಮ್ಮ ಜಿಲ್ಲೆಯ ಎಲ್ಲಾ ಸಮರ್ಪಿತ ಪತ್ರಕರ್ತರು ಮತ್ತು ಮಾಧ್ಯಮ ವೃತ್ತಿಪರರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಿಖರವಾದ ಸುದ್ದಿ ಮತ್ತು ಮಾಹಿತಿಯನ್ನು ತಲುಪಿಸುವಲ್ಲಿ

ಕಂದಾಯ ದಿನಾಚರಣೆ ಪ್ರಯುಕ್ತ ಅಗ್ನಿಹಾಳ ಗ್ರಾಮದ ಸರ್ಕಾರಿ ಜಮೀನಿನಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ಯಾದಗಿರಿ:ಸಾರ್ವಜನಿಕರೊಂದಿಗೆ ಬೆರೆತು ಕೆಲಸ ಮಾಡುವ ಇಲಾಖೆ ಹಾಗೂ ಸರ್ಕಾರದ ಮಾತೃ ಇಲಾಖೆಯು ಕಂದಾಯ ಇಲಾಖೆಯಾಗಿದ್ದು ಎಲ್ಲಾ ಕೆಲಸಗಳನ್ನು ಸಮಯಕ್ಕೆ

ಹುಬ್ಬಳ್ಳಿ: “ಹೂಬಳ್ಳಿ ಲೇಖಕಿಯರ ಬಳಗವು” ತನ್ನ ವಾರ್ಷಿಕೋತ್ಸವವನ್ನು ರಾಜೀವ ನಗರದ ಉದ್ಯಾನವನದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿತು. ಇದರ ನಿಮಿತ್ತ ಕನ್ನಡದ ಹಿರಿಯ ಲೇಖಕಿಯರಾದ ವೈದೇಹಿ ಹಾಗೂ ತ್ರಿವೇಣಿಯವರ ಬರವಣಿಗೆಯ ಕುರಿತು ಓದು ಮತ್ತು ವಿಶ್ಲೇಷಣೆಯ ಕಾರ್ಯ

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಕರೆ ಬೆಂಗಳೂರು:ಕನ್ನಡ ಉತ್ಸವಗಳನ್ನು ನಡೆಸುವ ಉತ್ಸಾಹಿಗಳು ಕನ್ನಡವನ್ನು ಸ್ಥಾಪಿಸುವ ಕಡೆ ಯುಕ್ತ ಗಮನ ನೀಡಬೇಕು. ಕನ್ನಡವನ್ನು ಸ್ಥಾಪಿಸುವುದೆಂದರೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ
ನಂದಿಹೋಗುವ ಮುನ್ನ ಏನಾದ್ರು ಸಾಧಿಸಿತೋರಿಸು ಜಯಭೇರಿಯ ರಣಬೇಟೆ ಸೃಷ್ಟಿಸಿಮುನ್ನುಗ್ಗುವ ಛಲ ಈ ಜಗದೇಕಮಲ್ಲನಿಗೆಕಾದುಕಾದು ಕುಳಿತವನಿಗೆ ಸವಿರುಚಿಯ ಸಜ್ಜಿಗೆ.I೧I ವಿಜಯವು ಸಿಕ್ಕಾಗ ಸಂಭ್ರಮದಲ್ಲಿ ನಿರ್ಣಯವನ್ನುಪರರಿಗೆ ಅವಕಾಶ ಸಿಗಲೆಂದು ಸ್ವಾರ್ಥವನ್ನುಬಿಟ್ಟು ಇನ್ನುಸಾಕು ಬೇರೆಯವರಿಗೆ ಅನುಕೂಲವಾಗಲೆಂದುತ್ಯಾಗಮಾಡಿದ ಹೃದಯವಂತ ಜಗದೇಕಮಲ್ಲ

ಕಲಬುರಗಿ:ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ನಡೆಗೆ ನಮ್ಮ ಕರ್ನಾಟಕ ಸೇನಾ ಸಂಘಟನೆಯ ರಾಜ್ಯ ಸಂಚಾಲಕರಾದ ಕಲ್ಯಾಣ್ ಕುಮಾರ ಅಚಲೇರಿ ಅವರು ಸರ್ಕಾರಕ್ಕೆ ಚೀಮಾರಿ ಹಾಕಿದ್ದಾರೆ

ಕಲಬುರಗಿ: ಬುದ್ಧ,ಬಸವ,ಅಂಬೇಡ್ಕರ ಅವರ ತತ್ವಾದರ್ಶಗಳು ಇಂದಿನ ವಿಧ್ಯಾರ್ಥಿಗಳಿಗೆ ಆದರ್ಶವಾಗಲಿ ಎಂದು ಪ್ರಗತಿಪರ ಚಿಂತಕರಾದ ಡಾ.ಅನೀಲ ಟೆಂಗಳಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಕಲಾ ಮಂಡಳದಲ್ಲಿ ಕರವೇ(ಕಾವಲುಪಡೆ) ವತಿಯಿಂದ ಹಮ್ಮಿಕೊಂಡ ಬುದ್ಧ,ಬಸವ ಅಂಬೇಡ್ಕರ ರವರ ಜಯಂತೋತ್ಸವ ಪ್ರಯುಕ್ತ
Website Design and Development By ❤ Serverhug Web Solutions