
ಗಬ್ಬೆದ್ದು ನಾರುತ್ತಿರುವ ಹೆದ್ದಾರಿ
ಚಾಮರಾಜನಗರ ಮತ್ತು ಗುಂಡ್ಲುಪೇಟೆ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಗಬ್ಬೆದ್ದು ನಾರುತ್ತಿದೆ.ಈ ರಸ್ತೆ ಚಾಮರಾಜನಗರ ಜಿಲ್ಲೆ ಕೇಂದ್ರ ರಸ್ತೆಯಾಗಿದೆ ಇದು ತಾಲೂಕಿನ ವಿವಿಧ ಗ್ರಾಮಗಳ ಜನತೆ ದಿನನಿತ್ಯ ತಿರುಗಾಡುವ ರಸ್ತೆ ಇದರ ಪಕ್ಕದಲ್ಲೇ ಜೆಡಿಎಸ್ ಕಚೇರಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಮತ್ತು ಗುಂಡ್ಲುಪೇಟೆ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಗಬ್ಬೆದ್ದು ನಾರುತ್ತಿದೆ.ಈ ರಸ್ತೆ ಚಾಮರಾಜನಗರ ಜಿಲ್ಲೆ ಕೇಂದ್ರ ರಸ್ತೆಯಾಗಿದೆ ಇದು ತಾಲೂಕಿನ ವಿವಿಧ ಗ್ರಾಮಗಳ ಜನತೆ ದಿನನಿತ್ಯ ತಿರುಗಾಡುವ ರಸ್ತೆ ಇದರ ಪಕ್ಕದಲ್ಲೇ ಜೆಡಿಎಸ್ ಕಚೇರಿ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಘಟನೆಗಳ ಒಕ್ಕೂಟ ಹಾಗೂ ಸಮುದಾಯದಿಂದ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಲಂಕಾರಗೊಂಡ ಬಸವೇಶ್ವರರ ಪುತ್ಥಳಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ ವಿಶೇಷ ಪೂಜೆ

ಚಾಮರಾಜನಗರ/ಗುಂಡ್ಲುಪೇಟೆ:ಚುನಾವಣಾ ಮುನ್ನ ಘೋಷಣೆ ಮಾಡಿದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಯಾರೇ ಬದಲಾದರೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಶಾಸಕ ಹೆಚ್.ಎಂ.ಗಣೇಶ್ ಪ್ರಸಾದ್ ಹೇಳಿದರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾಡಳಿತ,ಜಿಲ್ಲಾ ಪಂಚಾಯತಿ,ಮಹಿಳಾ ಮತ್ತು

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕ ಅಧ್ಯಕ್ಷರಾದ ಈರಣ್ಣ ಭಜಂತ್ರಿ ಅವರಿಗೆ ಜೂನ್ 23ರಂದು ಬೆಂಗಳೂರ ನಗರದ ಚಾಮರಾಜಪೇಟೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿದ

ಬಾಗಲಕೋಟ ಜಿಲ್ಲೆಯ ಹುನಗುಂದದ ಲೇಖಕ ಎಂ.ಡಿ ಚಿತ್ತರಗಿ ಅವರು ಮೊಟ್ಟಮೊದಲ ಬಾರಿಗೆ 5 ಸಾಲು 15 ಅಕ್ಷರ ಪದಗಳನ್ನು ಒಳಗೊಂಡ ಕವನ ಸಂಕಲನ ಹೊರ ತರುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೆಸರು ಹೊಸ ಪ್ರಯೋಗಕ್ಕೆ

ಬಾಗಲಕೋಟೆ ಜಿಲ್ಲೆಯ ಅಮೀನಗಡ ಸಮೀಪದ ಸೂಳೇಬಾವಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ವಿಭಾಗದಲ್ಲಿ ದಿ. 28 ರಂದು ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಗಣಿ ಮತ್ತು ಭೂ ವಿಜ್ಞಾನ

ಯಾದಗಿರಿ/ವಡಗೇರಾ:ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ ಕಾರ್ಯಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.ನಾಡಪ್ರಭು ಕೆಂಪೆಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ನಾಡಿಗೆ ಕೆಂಪೇಗೌಡರು ಕೊಟ್ಟಿರುವ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಗುರುಭವನದಲ್ಲಿ ದಿ.27-6-2024 ರಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕಾ ಆಡಳಿತದಿಂದ ನಾಡ ಪ್ರಭು ಕೆಂಪೇಗೌಡರ 515 ನೆಯ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹೊನ್ನಾಳಿ ಪಟ್ಟಣದ ಪ್ರಮುಖ
ಸೂರ್ಯವಂಶದ ಸೂರ್ಯತ್ರೆತಾಯುಗದ ಪ್ರತ್ಯಕ್ಷ ದೈವಮರಳಿ ಬಂದ ಕಲಿಯುಗದಲ್ಲಿತನ್ನ ಜನ್ಮಭೂಮಿ ಅಯೋಧ್ಯ ಕಂಡುಬೆರಗಾಗಿ ನಿಂತ ರಾಮ ಸೀತಾ ರಾಮರೆಧರೆಗಿಳಿದಂತೆಎಲ್ಲೆಲ್ಲೂ ಶ್ರೀರಾಮ ಭಕ್ತಿಯಭಜನೆ, ಪೂಜೆ ,ಸಂಗೀತ ದೀಪಹಾಗೂಪುಷ್ಪಾಲಂಕಾರಕಂಗೊಳಿಸುತ್ತಿದೆ ಗೆಳೆಯರೇ ರಾಮ ರಾಜ್ಯದ ವೈಭವಕಣ್ತುಂಬಿಕೊಳ್ಳುವ ಸಮಯ,ಭರತಖಂಡವೇ ದೀಪವುಬೆಳಗಿ ಪ್ರಜ್ವಲಿಸುತ್ತಿದೆ,

ಗದಗ:ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ (KABR)ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಾವೇರಿಯ ಗುರುಭವನದ ಹತ್ತಿರ ಅಂಗನವಾಡಿ ಎದುರಿಗೆ ನಡೆದ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಪುಸ್ತಕದ ಬಿಡುಗಡೆ ಹಾಗೂ ಕೋಟಿ ಕನಸುಗಳ ಅರಮನೆ
Website Design and Development By ❤ Serverhug Web Solutions