
ಸ್ಮಿತಾ ಅಮೃತರಾಜ್ ಅವರಿಗೆ ‘ಅಪ್ಪ ಪ್ರಶಸ್ತಿ’ ಪ್ರದಾನ
ಮಡಿಕೇರಿ : ತಾಲೂಕಿನ ಚೆಂಬು ಗ್ರಾಮದ ಪ್ರತಿಭಾವಂತ ಕವಯತ್ರಿ ಹಾಗೂ ಲೇಖಕಿ ಸ್ಮಿತಾ ಅಮೃತರಾಜ್ ಅವರ ‘ನೆಲದಾಯ ಪರಿಮಳ’ ಲಲಿತ ಪ್ರಬಂಧ ಸಂಕಲನಕ್ಕೆ ರಾಜ್ಯ ಮಟ್ಟದ ‘ಅಪ್ಪ ಪ್ರಶಸ್ತಿ’ ದೊರೆತಿದ್ದು, ಭಾನುವಾರ ತುಮಕೂರಿನ ಕನ್ನಡ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಡಿಕೇರಿ : ತಾಲೂಕಿನ ಚೆಂಬು ಗ್ರಾಮದ ಪ್ರತಿಭಾವಂತ ಕವಯತ್ರಿ ಹಾಗೂ ಲೇಖಕಿ ಸ್ಮಿತಾ ಅಮೃತರಾಜ್ ಅವರ ‘ನೆಲದಾಯ ಪರಿಮಳ’ ಲಲಿತ ಪ್ರಬಂಧ ಸಂಕಲನಕ್ಕೆ ರಾಜ್ಯ ಮಟ್ಟದ ‘ಅಪ್ಪ ಪ್ರಶಸ್ತಿ’ ದೊರೆತಿದ್ದು, ಭಾನುವಾರ ತುಮಕೂರಿನ ಕನ್ನಡ

ಪಾವಗಡ :ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ನವೀನ್ ಕಿಲಾರ್ಲಹಳ್ಳಿ ತಿಳಿಸಿದರು.ಶನಿವಾರ ತಾಲ್ಲೂಕಿನ ಬ್ಯಾಡನೂರು ಗ್ರಾ.ಪಂ ವ್ಯಾಪ್ತಿಯಲ್ಲಿನ ಗುಂಡಾರ್ಲಹಳ್ಳಿ,ಬ್ಯಾಡನೂರು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರಿಗೆ

ಬೆಂಗಳೂರು: 10-8-2024 ರಂದು ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ KPTCL ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಬೆಳಿಗ್ಗೆ 10 ಘಂಟೆಯಿ0ದ ಈ ಕೆಳಗಿನ ಕಾರ್ಯಕ್ರಮ ಆಯೋಜಿಸಲಾಗಿದೆ.ಅಂಕೋಲಾ ತಾಲ್ಲೂಕಿನಲೇಖಕ, ವಾಗ್ಮಿ, ವಿದ್ವಾಂಸಡಾ.ನವೀನ ಭಟ್ಟ ಗಂಗೋತ್ರಿ ಶೇವ್ಕಾರ

ಮಣ್ಣು ದಂಧೆ, ರೇಷನ್ ಕಾರ್ಡ್ ಡಿಲೀಟ್ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲ್ಲೂಕು ಕಛೇರಿ ಮುಂದೆ ಪ್ರತಿಭಟನೆ ಪಾವಗಡ: ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಸಿರು

ಶಿವಮೊಗ್ಗ:ಮಲೆನಾಡು ಸೀಮೆಯ ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ 90.8 ಎಫ್ ಎಮ್ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಆರ್ ಜೆ ಹಂಟ್ ನಡೆಸಿತು. ಇದರಲ್ಲಿ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಪರಿಸರ ಕೇಂದ್ರದ ಪದಾಧಿಕಾರಿ,
ಹದವಾದ ಮಕ್ಕಳೆದೆಯ ಭೂಮಿಯಲಿ ಬಿತ್ತಬೇಕುಅಕ್ಷರಗಳ ಬೀಜವ,ಬೆಳೆಯಬೇಕು ಶಿಕ್ಷಣದ ಹೆಮ್ಮರವ//ಸಂಸ್ಕಾರವೆಂಬ ಮೋಡ ಸುರಿಸಬೇಕು ಮಳೆಯ ಎಳೆಯ ಮನದಲಿ, ಮೌಲ್ಯ ಫಸಲು ಹೆಕ್ಕಬೇಕುಮಕ್ಕಳ ಭವಿಷ್ಯದಲಿ//ಬಿತ್ತಿದ ಅಕ್ಷರ ಬೀಜವ ಹುಲುಸಾಗಬೇಕುಸಾಲು ಸಾಲು ಬೆಳೆಯಂತೆ,ಬೆಳೆದು ಮಾನವನಾಗಿದೇಶ ಕಟ್ಟುವಂತೆ//ಹೂತ ಬೀಜಗಳೆಲ್ಲ ಎದ್ದುಆಕಾಶದೆಡೆಗೆ

ಪಾವಗಡ:ನಾನು ಶಿಕ್ಷಕನಾಗಿ ಅಕ್ಷರ ಬಿತ್ತುವ ಕಾರ್ಯವನ್ನು ಮಾಡಲು ಪ್ರಥಮ ಅವಕಾಶವನ್ನು ಮಾಡಿಕೊಟ್ಟ ನನ್ನ ಸೇವಾ ಪ್ರಥಮ ಶಾಲೆ ಇದಾಗಿದ್ದು, ಇಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಶಿಕ್ಷಕರಾದ ಜಗನ್ನಾಥ್ ಅರಸು ತಿಳಿಸಿದರು.ತುಮಕೂರು

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಗಾಂಧಿ ಚೌಕ್ ಹತ್ತಿರ ಇರುವ ಡಾ. ಎಪಿಜೆ ಅಬ್ದುಲ್ ಕಲಾಂ ಸಹಕಾರಿ ಸಂಘ ನಿಯಮಿತ ಬ್ಯಾಂಕ್, ಇದು ಇದೇ ವರ್ಷ 2024 ಜನವರಿ 19ನೇ ತಾರೀಕಿಗೆ

ಯಲಬುರ್ಗಾ:ಗುರು ಎಂದರೆ ಯಾರು?ಯಾರಿಗೆ ಗುರು ಎನ್ನುತ್ತೇವೆ, ಅಂದರೆ ನಮ್ಮ ಬಾಳಿನ ಅಂದಕಾರವನ್ನು ಕಳೇದು ಹಾಕಿ ಬೆಳಕನ್ನು ನೀಡುತ್ತಾರೆ ಅವರಿಗೆ ನಾವು ಗುರು ಎಂದು ಕರೆಯುತ್ತೇವೆ,ನಾವೆಲ್ಲರೂ ಶರಣರ ವಚನಗಳನ್ನು ಆಲಿಸಬೇಕು,ಸತ್ಸಂಗದಿಂದ ಹತ್ತಿರವಿದ್ದಾಗ ಸುವಿಚಾರಗಳನ್ನು ಅರಿತುಕೊಂಡು ಉತ್ತಮ

ಬೀದರ:03 ನೇ ಅಗಸ್ಟ್ 2024 ಮಾನವೀಯತೆಯ ಹರಿಕಾರರು, ಸಮಾನತೆಯ ಪ್ರತಿಪಾದಕರು, ಸತ್ಯ ತತ್ವಕ್ಕಾಗಿ ತಮ್ಮ ಇಡೀ ಬದುಕು ಸಮಾಜದ ಉನ್ನತಿಗಾಗಿ ಮುಡಿಪಾಗಿಟ್ಟು ದುಡಿದ ಸಮಾಜ ಸುಧಾರಕ ಅಣ್ಣ ಬಸವಣ್ಣನವರ ಹೆಸರನ್ನು ಬೆಂಗಳೂರು ಮೆಟ್ರೋಗೆ ನಾಮಕರಣ
Website Design and Development By ❤ Serverhug Web Solutions