
ಮರಾಠಿ ಶಿಕ್ಷಕರ ನೇಮಕಕ್ಕೆ ಖಂಡನೆ
ಮಹಾರಾಷ್ಟ್ರ/ಜತ್ತ:ಶೋಲಾಪೂರ ಹಾಗೂ ಸಾಂಗಲಿ ಜಿಲ್ಲೆಗಳಲ್ಲಿ ಬರುವ ಅಕ್ಕಲಕೋಟ ಹಾಗೂ ಜತ್ತ ತಾಲೂಕುಗಳಲ್ಲಿ ಕನ್ನಡ ಶಾಲೆಗಳಲ್ಲಿ ಮರಾಠಿ ಶಿಕ್ಷಕರ ನೇಮಕ ಮಾಡಿ ಆದೇಶ ಹೊರಡಿಸಿದೆ. ಕನ್ನಡ ಮಾಧ್ಯಮದಲ್ಲಿ ಕಲಿತ ಡಿ.ಎಡ್.ಬಿ ಎಡ್. ಶಿಕ್ಷಣ ಪಡೆದ ನೂರಾರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಹಾರಾಷ್ಟ್ರ/ಜತ್ತ:ಶೋಲಾಪೂರ ಹಾಗೂ ಸಾಂಗಲಿ ಜಿಲ್ಲೆಗಳಲ್ಲಿ ಬರುವ ಅಕ್ಕಲಕೋಟ ಹಾಗೂ ಜತ್ತ ತಾಲೂಕುಗಳಲ್ಲಿ ಕನ್ನಡ ಶಾಲೆಗಳಲ್ಲಿ ಮರಾಠಿ ಶಿಕ್ಷಕರ ನೇಮಕ ಮಾಡಿ ಆದೇಶ ಹೊರಡಿಸಿದೆ. ಕನ್ನಡ ಮಾಧ್ಯಮದಲ್ಲಿ ಕಲಿತ ಡಿ.ಎಡ್.ಬಿ ಎಡ್. ಶಿಕ್ಷಣ ಪಡೆದ ನೂರಾರು

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಬಳ್ಳಾರಿಗೆ ಹೋಗುವ ರಸ್ತೆ ಮಾರ್ಗದಲ್ಲಿ ರಸ್ತೆ ಹದಗೆಟ್ಟು ಸವಾರರಿಗೆ ಮತ್ತು ಪಾದಚಾರಿಗಳಿಗೆ ಅನೇಕ ತೊಂದರೆಗಳು ಉಂಟಾಗಿತ್ತು ಜೊತೆಗೆ ಅಪಘಾತಗಳಿಗೆ ಆಹ್ವಾನ ನೀಡುತ್ತಿದ್ದ ಈ ರಸ್ತೆ ತಗ್ಗುಂಡಿಗಳನ್ನು ಸಿರುಗುಪ್ಪ ಪಿಎಸ್ಐ

ಕಾನೂನು ಬಾಹಿರವಾಗಿ ನಡೆಯುತ್ತಿರುವ ತುಮಕೂರಿನ ವಿದ್ಯೋದಯ ಲಾ ಕಾಲೇಜು,ಕಣ್ಣು ಮುಚ್ಚಿ ಕುಳಿತಿದೆಯಾ ಕಾನೂನು ಇಲಾಖೆ?ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಕಾನೂನೇ ಗೊತ್ತಿಲ್ಲವಾ?ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀಮತಿ ಅನುರಾಧಾ ವಸ್ತ್ರದ(ಕೆ.ಎ.ಎಸ್) ರವರಿಗೆ ಓದೋಕೆ ಬರೋದಿಲ್ಲವಾ?ಪ್ರೊ.ಡಾ.ಸಿ.ಬಸವರಾಜು ಮಾನ್ಯ ಕುಲಪತಿಯವರು
ಒಂದು ಭಾಷೆಯ ಆಯ್ಕೆಯು ಅವಕಾಶಸೃಷ್ಟಿಸಲು ಅನುಕೂಲವಾಗಬಹುದು ಅದು ಆ ಪ್ರದೇಶತಲುಪಲು ಅಲ್ಲಿ ವಾಸಿಸಲು, ಜೀವಿಸಲುನೆರವಾಗುವ ಕಾಯಕಕ್ಕೆ ಪರಿಕರಗಳನ್ನು ಒದಗಿಸಲು.I೧I ಅಭಿಮಾನವಿದ್ದರೆ ಕಲಿಯಲು ದುಂಬಾಲು ಬೀಳುತ್ತಾರೆಅವಮಾನವು ಎಲ್ಲವನ್ನುಉತ್ಪ್ರೇಕ್ಷೆಯಿಂದ ಕೊಡುತ್ತಾರೆಯೋಚಿಸುವ ಬುದ್ಧಿಕ್ಷಮತೆಯನ್ನು ನೀಡಿದ್ರೆ ಚಾಣಕ್ಷತನಕ್ಕೆದಾರಿಯೆಂದು ತಿಳಿಯಬಹುದಲ್ಲವೇ ಜನತೆಯ

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಾದ್ಯಂತ ಬರುವ ಕಾಲುವೆಗಳನ್ನು ನರೇಗಾ ಯೋಜನೆಯಡಿಯಲ್ಲಿ ಸಂಪೂರ್ಣವಾಗಿ ಸ್ವಚ್ಛತೆ ಮಾಡಬೇಕು ಎಂದು ಶಾಸಕ ಎಆರ್ ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕಿನ ಉಡೊತೊರೆ ಜಲಾಶಯಕ್ಕೆ ಭೇಟಿ ನೀಡಿದ ಶಾಸಕರು ಜಲಾಶಯದ ಅಭಿವೃದ್ಧಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.ಯೋಗ ಕೇವಲ ದೈಹಿಕ ಚಟುವಟಿಕೆಯಲ್ಲ,ಅದು ಮನಸ್ಸು ಮತ್ತು ದೇಹವನ್ನು ಬೆಸೆದು ಆಧ್ಯಾತ್ಮದ ಉತ್ತುಂಗಕ್ಕೆ ಕರೆದೊಯ್ಯುವ ಪ್ರಕ್ರಿಯೆಯಾಗಿದೆ

ಬೀದರ್:ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಂದು ಬೀದರ್ ನ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾದ್ಯಮ ಸಹಯೋಗದಲ್ಲಿ ಶುಕ್ರವಾರ ಯೋಗ ಕಾರ್ಯಕ್ರಮ ಆಯೋಜಿಸಿದರು.ಯೋಗ ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆ, ರೋಗಗಳನ್ನು ದೂರ

ಶಿವಮೊಗ್ಗ:ಕಳೆದ ಶನಿವಾರ ನಡೆದ ಸಂತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಹೃದಯಿ ಗ್ರಾಹಕರು ಭೇಟಿ ನೀಡಿದ್ದು ಜೊತೆಗೆ ಸಾಗರವಲ್ಲದೇ ಬೇರೆ ಊರುಗಳಿಂದಲೂ ಅನೇಕರು ಆಗಮಿಸಿದ್ದು ಅಷ್ಟೇ ಅಲ್ಲದೇ ಮಧ್ಯಾಹ್ನ ಮೂರೂವರೆಯಿಂದ ರಾತ್ರಿ ಎಂಟೂವರೆಯವರೆಗೆ ಐದು ತಾಸುಗಳ ಕಾಲ

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಮಹಿಳೆಯರನ್ನು ಭಾರವಾದ ಕೊಡಗಳನ್ನು ಹೊತ್ತುಕೊಂಡು ದೂರದಿಂದ ನೀರು ತರುವ ಹಳೆಯ ದುಸ್ಸಾಹಸದಿಂದ ಮುಕ್ತಗೊಳಿಸಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ.ಆದರೆ ಗುತ್ತಿಗೆದಾರರು ಮಾತ್ರ ಇಂಡಿ ತಾಲೂಕಿನ ತಾಂಬಾ ಗ್ರಾಮದ

ಸೊರಬ:ಪುರಾಣ ಪ್ರಸಿದ್ಧ ಹಾಗೂ ಐತಿಹಾಸಿಕ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಾಲಯದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.ದೇವಸ್ಥಾನಕ್ಕೆ ಕಾರ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.ಶಿಕಾರಿಪುರ,ಹಿರೇಕೆರೂರು,
Website Design and Development By ❤ Serverhug Web Solutions