
ಬೇವೂರ್ ಪಿಎಸ್ಎಸ್ ಕಾಲೇಜಿನಲ್ಲಿ ಯೋಗ ದಿನಾಚರಣೆ
ಬಾಗಲಕೋಟೆ ತಾಲೂಕಿನ ಬೇವೂರ್ ಪಿ ಎಸ್, ಸಜ್ಜನ ಕಲಾ ವಿದ್ಯಾಲಯ ದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಇಂದು ಆಚರಿಸಲಾಯಿತು,ಬೆನಕಟ್ಟಿಯ ಯೋಗ ಪಟು ಎನ್ ಬಿ ಮದಕಟ್ಟಿ ಭಾಗವಹಿಸಿ ಯೋಗ ಯೋಗಾಸನ ಪ್ರಾಣಾಯಾಮದ, ಮಹತ್ವ ಬಗ್ಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ ತಾಲೂಕಿನ ಬೇವೂರ್ ಪಿ ಎಸ್, ಸಜ್ಜನ ಕಲಾ ವಿದ್ಯಾಲಯ ದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಇಂದು ಆಚರಿಸಲಾಯಿತು,ಬೆನಕಟ್ಟಿಯ ಯೋಗ ಪಟು ಎನ್ ಬಿ ಮದಕಟ್ಟಿ ಭಾಗವಹಿಸಿ ಯೋಗ ಯೋಗಾಸನ ಪ್ರಾಣಾಯಾಮದ, ಮಹತ್ವ ಬಗ್ಗೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ದೇವನಾಯಕನಹಳ್ಳಿಯಲ್ಲಿ ಇರುವ ಕೃಷಿ,ಪ.ಸ. ಸಂಘದಲ್ಲಿ ಇಂದು ನಡೆದ ಅಧ್ಯಕ್ಷ ಚುನಾವಣೆಯಲ್ಲಿ ದಿಡಗೂರಿನ ಎ ಜಿ ಪ್ರಕಾಶ್ ಆಯ್ಕೆಯಾಗಿದ್ದಾರೆನಾನು ರೈತ ಕುಟುಂಬದಲ್ಲಿ ಜನಿಸಿದ್ದು ರೈತರ ಏಳಿಗೆಗೆ ನಮ್ಮ ಸಹಕಾರ ಸಂಘ

ಕಲಬುರಗಿ:ಇಂಗ್ಲಿಷ್ ಮಾದ್ಯಮದ ಶಾಲೆಗಳ ಭರಾಟೆಯ ನಡುವೆ ಇಲ್ಲೊಂದು ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಶಾಲೆಯೊಂದರಲ್ಲಿ ಜಿಲ್ಲೆ ,ಹೊರಜಿಲ್ಲೆಗಳಿಂದ ಶಿಕ್ಷಣ ಪಡೆಯಲು ಮಕ್ಕಳ ದಂಡೇ ಹರಿದುಬರುತ್ತಿದೆ. ಹೌದು ಶಿಕ್ಷಣ,ಸಂಸ್ಕಾರ, ಸ್ವಾವಲಂಬನೆಯ ಧ್ಯೇಯದೊಂದಿಗೆ 1983ರಲ್ಲಿ ಪ್ರಾರಂಭವಾದ ಕಲಬುರಗಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆಯಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಬೆಳಗ್ಗೆ ಏಳು ಗಂಟೆಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಯೋಗಾಬ್ಯಾಸ ವಿವಿಧ ಭಂಗಿಗಳನ್ನು ಹಾಗೂ ಆಸನಗಳನ್ನು

ಶಿವಮೊಗ್ಗ:ಮಕ್ಕಳ ರಕ್ಷಣೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಮತ್ತು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ ಕೊಳ್ಳ ಸೂಚನೆ ನೀಡಿದರು.ಆರ್ಟಿಇ-2009, ಪೋಕ್ಸೋ-2012 ಹಾಗೂ ಬಾಲನ್ಯಾಯ

ರಾಯಚೂರು ಜಿಲ್ಲೆಯ ಸಿoಧನೂರು ತಾಲ್ಲೂಕಿನ ಆಯನೂರು,ತಾಲ್ಲೂಕು ಕೇಂದ್ರದಿoದ ಸುಮಾರು ೩೦ ಕಿ.ಮೀ ದೂರದಲ್ಲಿರುವ ನದಿ ದಂಡೆಯ ಚಿಕ್ಕ ಗ್ರಾಮ. ಈ ಗ್ರಾಮದ ಶ್ರೀಮತಿ ಲಕ್ಷ್ಮಿ ಗಂಡ ದಿllಅಂಗಡಿ ಮುದುಕಪ್ಪ ನಾಯಕ ಇವರ ಮೊದಲನೆಯ ಮಗನಾಗಿ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕು ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ.ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಜಿಲ್ಲಾ ಪಂಚಾಯತ

ಸಿಂಧನೂರು:ವೇದಗಳ ಕಾಲದಿಂದಲೂ ಇದ್ದ ಯೋಗ ಶಾಸ್ತ್ರವನ್ನು ಪತಂಜಲಿ ಮುನಿಗಳು ಯೋಗ ಸೂತ್ರಗಳ ಮೂಲಕ ಪರಿಚಯಿಸಿದರು.ಅಂದಿನಿಂದ ಪರಿಚಯವಾದ ಯೋಗವನ್ನು ಇಂದು ಇಡೀ ವಿಶ್ವವೇ ಹೆಮ್ಮೆಯಿಂದ ಆಚರಿಸುತ್ತಿದೆ ಎಂದು ಕಲಮಂಗಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.
ನಗೆ-ಹನಿಗಳು ನಾಬೇರೆ ಹುಡುಗಿಯರನ್ನು ಕಣ್ಣೆತ್ತಿ ನೋಡುವುದಿಲ್ಲಕನಸಿನಲ್ಲೂ ನೆನೆಯುವುದಿಲ್ಲ. ಆಗಾಗ ಈ ರೀತಿನನ್ನವಳ ಎದುರು ಹೇಳುವುದರಲ್ಲಿತಪ್ಪೇನಿಲ್ಲ,…!! ಮನೆ ಕೆಲಸಗಳು ಹೆಚ್ಚಿರುವ ಕಾರಣನೇಮಿಸಲು ಯತ್ನಿಸಿದೆ ಕೆಲಸದಾಕೆಯನ್ನು ಆಗ ನನ್ನವಳೆಂದಳುನೀವೇ ತುಸು ಸಮಯ ಮಾಡಿಕೊಂಡರಾಯಿತುನಮಗ್ಯಾಕೆ ಕೆಲಸದಾಕೆ ಇನ್ನು,…! ಪ್ರವಾಸಕ್ಕೆ

ಮಹಾರಾಷ್ಟ್ರ:ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಲೇಖಕರಾದ ಶ್ರೀ ಚನ್ನಪ್ಪ ಸುತಾರ ಯವರು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡುತ್ತಿದ್ದಾರೆ.ಶಿಕ್ಷಣ ಪಡೆದಿದ್ದು ಮರಾಠಿಯಲ್ಲಿ ಆದರೆ ಸಾಹಿತ್ಯ ರಚನೆ ಮಾಡಿದ್ದು ಕನ್ನಡದಲ್ಲಿ ಈಗಾಗಲೇ ಏಳು ಕೃತಿ ಬರೆದಿರುವ
Website Design and Development By ❤ Serverhug Web Solutions