
25ನೇ ವರ್ಷದ ಕಾರ್ಗಿಲ್ ವಿಜಯೋತ್ಸವದ ಸಂಭ್ರಮ
ಕೊಟ್ಟೂರು: ದಿನಾಂಕ 26 ಜುಲೈ 2024 ರಂದು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದ ಹೊರಗೆ ಪಂಜಿನ ಮೆರವಣಿಗೆ ಮೂಲಕ ಹಸಿರು ಹೊನಲು ಮತ್ತು ಜೆ ಸಿ ಐ ತಂಡಗಳು 25ನೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಟ್ಟೂರು: ದಿನಾಂಕ 26 ಜುಲೈ 2024 ರಂದು ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದ ಹೊರಗೆ ಪಂಜಿನ ಮೆರವಣಿಗೆ ಮೂಲಕ ಹಸಿರು ಹೊನಲು ಮತ್ತು ಜೆ ಸಿ ಐ ತಂಡಗಳು 25ನೇ

ಶಿವಮೊಗ್ಗ: ಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಆದ್ದರಿಂದ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ನೀರಾವರಿ ನಿಗಮ ಶುಕ್ರವಾರ ಮುನ್ನೆಚ್ಚರಿಕೆ ನೀಡಿದೆ. ಕರ್ನಾಟಕ

ತುಮಕೂರು:ಮಂಗಳವಾಡ ಅಂತ್ಯೋದಯ ವಿದ್ಯಾಸಂಸ್ಥೆಯಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿವಿಧ್ಯಾರ್ಥಿಗಳೇ ಬಿಡಿಸಿದ ಕಾರ್ಗಿಲ್ ಹುತಾತ್ಮರ ಭಾವಚಿತ್ರಗಳನ್ನು ಪ್ರದರ್ಶಿಸಿ, 100 ಮೇಣದ ಬತ್ತಿಗಳನ್ನು ಬೆಳಗಿಸಿ ಕಾರ್ಗಿಲ್ ವೀರರಿಗೆ ಗೌರವ ನಮನ ಸಲ್ಲಿಸಲಾಯಿತು. ಸಂಸ್ಥೆಯ

ಯಾದಗಿರಿ:ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಸಾರ್ವಜನಿಕರು ಕೈ ಜೋಡಿಸಿ ಡೆಂಗ್ಯೂ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಮನೆಗಳಿಗೆ ತೆರಳಿ ಡ್ರಮ್, ಬ್ಯಾರೆಲ್ ಮತ್ತು ಮಣ್ಣಿನ ಮಡಿಕೆಯಲ್ಲಿನ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಸ್ವಚ್ಚವಾಗಿ

ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ಯಾದಗಿರಿ : ಜುಲೈ 26, : ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಜಿಲ್ಲಾಡಳಿತ ವತಿಯಿಂದ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಅಚ್ಚುಕಟ್ಟಾಗಿ ಆಚರಿಸಿ ಯಶಸ್ವಿಗೊಳಿಸಬೇಕು ಎಂದು

ಚಾಮರಾಜನಗರ:ಕಾಡಾನೆಗಳು ದಿನನಿತ್ಯ ರೈತರ ಜಮೀನು ಸೇರಿದಂತೆ ಗ್ರಾಮದ ಮನೆಗಳ ಮುಂಭಾಗವೇ ಬಂದು ಆತಂಕ ಸೃಷ್ಟಿ ಮಾಡಿದೆ ಅರಣ್ಯ ಅಧಿಕಾರಿಗಳು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ ಎಂದು ಬೈಲೂರು ಗ್ರಾಮ ಪಂಚಾಯಿತಿ ಸದಸ್ಯ ಉಮಾಮಹೇಶ್ವರಿ ಆರೋಪಿಸಿದ್ದಾರೆ.ಹನೂರು ತಾಲೂಕಿನ ಲೋಕ್ಕನಹಳ್ಳಿ

ಶಿವಮೊಗ್ಗ:ನಗರದ ವೀಣಾ ಶಾರದಾ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ನಿಂದ ಇಂಟರ್ ಆಕ್ಟ್ ಕ್ಲಬ್ ಪದವಿ ಸ್ವೀಕಾರ ಸಮಾರಂಭ ನಡೆಯಿತು. ಅಧ್ಯಕ್ಷರಾದ ಕೆ ಸೂರ್ಯನಾರಾಯಣ ಉಡುಪ,ಕಾರ್ಯದರ್ಶಿ ಎನ್ ಜಿ ಉಷಾ, ಚೇರ್ಮನ್ ಗಾಯಿತ್ರಿ ಸುಮತಿಂದ್ರ ,ಎನ್

ಪಾವಗಡ: ಮನೆಯ ಹತ್ತಿರ ಮೆಟ್ಟಿಲುಗಳನ್ನು ನಿರ್ಮಿಸಿ ಕೆಲಸ ಮಾಡಲಾಗುತ್ತಿದ್ದು ಖಾಸಗಿ ವ್ಯಕ್ತಿಗಳು ಬಂದು ಮೆಟ್ಟಿಲುಗಳನ್ನು ಹೊಡೆದು ಹಾಕಿರುತ್ತಾರೆ ಎಂದು ಪುಟ್ಟಸ್ವಾಮಿಯವರು ಆರೋಪ ಮಾಡಿದ್ದಾರೆ. ಇದರ ಬಗ್ಗೆ ರೈನ್ ಗೇಜ್ ಬಡವಾಣೆಯಲ್ಲಿ ವಾಸವಾಗಿರುವ ಮುಸ್ಲಿಂ ಜನಾಂಗದ

ಪಾವಗಡ. ಜು 26 :ಕಾರ್ಗಿಲ್ ಬರೀ ಯುದ್ಧವಲ್ಲ. ಭಾರತದ ಕಿಚ್ಚು ಮತ್ತು ನಮ್ಮ ಸೈನಿಕರ ಅಸೀಮ ಸಾಹಸವನ್ನು ವಿಶ್ವಕ್ಕೆ ಪ್ರದರ್ಶಿಸಿದ ಅಸಾಮಾನ್ಯ ವಿದ್ಯಮಾನ. ಕಾರ್ಗಿಲ್ ವಿಜಯಕ್ಕಾಗಿ ನೂರಾರು ಸೈನಿಕರು ಬಲಿದಾನ ಮಾಡಬೇಕಾಯಿತು ಈ ತ್ಯಾಗ,

ಹನೂರು: ಗುರುವಾರದಂದು ಪಟ್ಟಣದಲ್ಲಿ ಬೃಹತ್ ಬೆಂಗಳೂರಿನ ನಿರ್ಮಾತೃ ಕೆರೆಗಳ ಅಭಿವೃದ್ಧಿಯ ಹರಿಕಾರ ಎಂದೇ ಹೆಸರುವಾಸಿಯಾಗಿರುವ ನಾಡ ಪ್ರಭು ಕೆಂಪೇಗೌಡರ 515 ನೇ ಜಯಂತಿಯನ್ನು ಹನೂರು ಪಟ್ಟಣದಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಶಾಖ
Website Design and Development By ❤ Serverhug Web Solutions