
ಶ್ರೀ ರಾಮಾನುಜ ಭವನದ ಉದ್ಘಾಟನೆ
ಶಿವಮೊಗ್ಗದ ಶ್ರೀವೈಷ್ಣವ ಮಹಾಪರಿಷತ್ ನಿರ್ಮಿಸಿರುವ ಶ್ರೀ ರಾಮಾನುಜ ಭವನದ ಉದ್ಘಾಟನಾ ಸಮಾರಂಭ ಜೂನ್ ೧೩ರ ಗುರುವಾರ ನಡೆಯಲಿದೆ.ಅಂದು ಬೆಳಿಗ್ಗೆ ಆರು ಗಂಟೆಗೆ ಸಲ್ಲುವ ಶುಭ ಸಮಯದಲ್ಲಿ ಶಿವಮೊಗ್ಗ ತ್ಯಾವರೆ ಚಟ್ನಹಳ್ಳಿ (ಪುಣ್ಯಕೋಟಿ ಬಡಾವಣೆ)ಯಲ್ಲಿ ನಿರ್ಮಿಸಿರುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗದ ಶ್ರೀವೈಷ್ಣವ ಮಹಾಪರಿಷತ್ ನಿರ್ಮಿಸಿರುವ ಶ್ರೀ ರಾಮಾನುಜ ಭವನದ ಉದ್ಘಾಟನಾ ಸಮಾರಂಭ ಜೂನ್ ೧೩ರ ಗುರುವಾರ ನಡೆಯಲಿದೆ.ಅಂದು ಬೆಳಿಗ್ಗೆ ಆರು ಗಂಟೆಗೆ ಸಲ್ಲುವ ಶುಭ ಸಮಯದಲ್ಲಿ ಶಿವಮೊಗ್ಗ ತ್ಯಾವರೆ ಚಟ್ನಹಳ್ಳಿ (ಪುಣ್ಯಕೋಟಿ ಬಡಾವಣೆ)ಯಲ್ಲಿ ನಿರ್ಮಿಸಿರುವ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಓಂಕಾರ ಅರಣ್ಯ ವಲಯದಲ್ಲಿ ದಿನೇ ದಿನೇ ಕಾಡು ಪ್ರಾಣಿಗಳ ಹಾವಳಿ ಜಾಸ್ತಿ ಆಗಿದೆ ಎಂದು ರೈತ ಸಂಘ ಹಾಗೂ ರೈತ ಹಸಿರು ಸೇನೆಯ ರೈತರು ಇಂದು ಗುಂಡ್ಲುಪೇಟೆ ಪಟ್ಟಣದಲ್ಲಿ

ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಣೆ ಮಾಡಲಾಯಿತು.ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಪ್ರತಿವರ್ಷ ಜೂನ್ 12ನೇ ತಾರೀಖಿನ ದಿನವನ್ನು ವಿಶ್ವ ಬಾಲ ಕಾರ್ಮಿಕ ಪದ್ಧತಿ

ದಾವಣಗೆರೆ:ಹೊನ್ನಾಳಿ ತಾಲೂಕಿನ ತಾಲ್ಲೂಕು ಕಚೇರಿಯಲ್ಲಿ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ಹೋಗಿರುವ ಶೌಚಾಲಯಗಳು,ಅರ್ಧಭಾಗ ಮುರಿದುಹೋಗಿರುವ ಶೌಚಾಲಯದ ಕೊಠಡಿಗಳ ಬಾಗಿಲುಗಳು ತಾಲ್ಲೂಕು ಆಡಳಿತದ ಅನೈರ್ಮಲ್ಯವನ್ನು ಎತ್ತಿ ತೋರಿಸುತ್ತಿವೆ. ಶೌಚಾಲಯದ ಕೊಠಡಿಗಳು ಸಂಪೂರ್ಣ-ಕೆಂಪು,ಹಳದಿ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿವೆ.ಇನ್ನು

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕಜೋಗಿಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ವಿರುವ 108 ಅಂಬ್ಯುಲೆನ್ಸ್ ಅನ್ನು ಮಾನ್ಯ ಶಾಸಕರಾದ ಡಾ.ಶ್ರೀನಿವಾಸ್.ಎನ್.ಟಿ. ಅವರು ದಿ.12-06-24 ರಂದು ಪಟ್ಟಣದ ತಾಲೂಕು ಸಾರ್ವಜನಿಕ

ಬೆಂಗಳೂರು:ಕನ್ನಡದ ಖ್ಯಾತ ನಟ ಹಾಗೂ ದಿವಂಗತ ಲೀಲಾವತಿಯವರ ಪುತ್ರ ವಿನೋದ್ ರಾಜ್ ಅವರ ಅನಾರೋಗ್ಯ ಹಿನ್ನೆಲೆ ನೆಲಮಂಗಲ ಸಮೀಪ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ನಟ ವಿನೋದ್ ರಾಜ್ ಅವರು ಹರ್ನಿಯಾ ಸಮಸ್ಯೆಯಿಂದ ನರಳುತ್ತಿದ್ದು ಅವರಿಗೆ

ಶಿವಮೊಗ್ಗ:ಇಂದಿನ ನಿಗಮ ಮಂಡಳಿಗಳ ಹಗರಣದ ಕುರಿತು ಕಳೆದ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಬಳಿ ಮಾಹಿತಿ ಕೇಳಿದ್ದ ಡಿ.ಎಸ್.ಅರುಣ್. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಇತ್ತೀಚಿಗಷ್ಟೇ ಸಚಿವರ ರಾಜೀನಾಮೆ ಆಗಿದೆ,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ

ಶಿವಮೊಗ್ಗ:ಜೂನ್ 11 ರಂದು ಶಿವಮೊಗ್ಗ ಲೋಕಾಯುಕ್ತ ಇಲಾಖೆಯ ಅಧಿಕಾರಿಗಳು ನಗರದ ಬುದ್ದನಗರ,ಆರ್.ಎಂ.ಎಲ್ ನಗರ, ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ,ಹರಕೆರೆ,ನ್ಯೂ ಮಂಡ್ಲಿ,ಊರುಗಡೂರು,ಮದಾರಿ ಪಾಳ್ಯ ವಿದ್ಯಾನಗರ,ರಾಜೀವ್ ಗಾಂಧಿ ಬಡಾವಣೆ,ಟ್ಯಾಂಕ್ ಮೊಹಲ್ಲಾ,ಶಾಂತಿನಗರ,ರಾಗಿಗುಡ್ಡ, ಶಾಂತಿನಗರ-ನವುಲೆ ಮುಖ್ಯ ರಸ್ತೆ ಚಾನೆಲ್ ಬಳಿ, ಮ್ಯಾಕ್ಸ್

ಶಿವಮೊಗ್ಗ:ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಶಿವಮೊಗ್ಗ ಮತ್ತು ಜಿಲ್ಲಾ ಆಯುಷ್ ಕಛೇರಿ ಶಿವಮೊಗ್ಗ ವತಿಯಿಂದ ಜೂನ್-21ರ ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಪೂರ್ವಭಾವಿಯಾಗಿ ಜೂ.11 ರಂದು ನಗರದ ಬಸವೇಶ್ವರನಗರದ ಗಂಗೋತ್ರಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಯೋಗೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಈ

ಗದಗ ಜಿಲ್ಲಾ ರೋಣ ತಾಲ್ಲೂಕು ಬೆಳವಣಿಕಿಯಲ್ಲಿ ಇತ್ತೀಚಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇಲ್ಲಿಯ ಕಾರ್ಯನಿರ್ವಾಹಕ ಇಂಜೀನಿಯರ್ ಜಗದೀಶ ಮಡಿವಾಳರ ಇವರು ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ
Website Design and Development By ❤ Serverhug Web Solutions