
ಗುಂಡಿ ನಿಮ್ಮದು ಗಿಡ ನಮ್ಮದು ಅಭಿಯಾನ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಸಿ ನೆಡಲಾಯಿತು.ಗುಂಡಿ ನಿಮ್ಮದು ಗಿಡ ನಮ್ಮದು ಅಭಿಯಾನವನ್ನು ಡಣಾಪೂರ ಹಸಿರು ಬಳಗ ಡಣಾಪೂರ ಗ್ರಾಮದ ವ್ಯಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದೆ. ಗಿಡಗಳ ಸಂರಕ್ಷಣೆ ಜೊತೆಗೆ ಪರಿಸರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸಸಿ ನೆಡಲಾಯಿತು.ಗುಂಡಿ ನಿಮ್ಮದು ಗಿಡ ನಮ್ಮದು ಅಭಿಯಾನವನ್ನು ಡಣಾಪೂರ ಹಸಿರು ಬಳಗ ಡಣಾಪೂರ ಗ್ರಾಮದ ವ್ಯಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದೆ. ಗಿಡಗಳ ಸಂರಕ್ಷಣೆ ಜೊತೆಗೆ ಪರಿಸರ
“ಹ್ಯಾಪಿ ಮ್ಯಾರೇಜ್ ಆ್ಯನಿವರ್ಸರಿ..” ಎಂದು ಆತ ತನ್ನ ಹೆಂಡತಿಗೆ ಗುಲಾಬಿ ಹೂ ನೀಡಿದ…ಅವಳು ನಾಚಿಕೆಯಿಂದ ತಲೆ ತಗ್ಗಿಸಿದಳು…“ಆಹಾ…ಅದೇ ನಾಚಿಕೆ 40 ವರ್ಷದ ಹಿಂದೆ ನಿನಗೆ ನಾ ಪ್ರಫೋಸ್ ಮಾಡಿದಾಗ ಇದೇ ನಾಚಿಕೆ ಇತ್ತು..” ಎಂದು

ಶಿವಮೊಗ್ಗ:ಕ.ಸಂ.ನೋಂ.ಕಾಯ್ದೆ 1960ರಡಿ ನೋಂದಣಿಯಾದ ಊರಗಡೂರು ಕ್ಷೇಮಾಭಿವೃದ್ಧಿ ಸಂಘದ ಭೈಲಾ ಮತ್ತು ನಿಯಮಾನುಸಾರ ಕಾರ್ಯಚಟುವಟಿಕೆ ನಡೆಸಲು ವಿಫಲವಾಗಿದೆ. ಈ ಕುರಿತು ಸಂಬಂಧಪಟ್ಟವರ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು,‘ಸಹಕಾರ ಭವನ’,1ನೇ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ತಹಸೀಲ್ದಾರ್ ಆಫೀಸ್ ಹಾಗೂ ಡಿವೈಎಸ್ಪಿ ಆಫೀಸ್ ನಲ್ಲಿ ಹಮಾರ ಬಾರಹ ಎಂಬ ಚಲನ ಚಿತ್ರವನ್ನು ಬಿಡುಗಡೆ ಮಾಡದಂತೆ ಕೋರಿ ಅರ್ಜಿ ನೀಡಲಾಯಿತು.ಈ ಸಮಯದಲ್ಲಿ ಸಾಮಾಜಿಕ ಹೋರಾಟಗಾರರಾದ ದೇಶನೂರ ಖಾಜಾ

ಶಿವಮೊಗ್ಗ:ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಭದ್ರಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣರಾದ ಅಭ್ಯರ್ಥಿಗಳಿಂದ ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದ್ದು,ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜೂನ್-09ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಇಂದು ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೆಲ್ಲೂರು ಆರೋಗ್ಯ ನಿರೀಕ್ಷಣಾಧಿಕಾರಿಯಾದ ರವಿ ಹೆಚ್ಎಸ್

ವಿಜಯನಗರ:ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ.ಶ್ರೀನಿವಾಸ್.ಎನ್.ಟಿ. ಅವರು ತಮ್ಮ ಧರ್ಮ ಪತ್ನಿಯಾದ ಶ್ರೀಮತಿ ಡಾ.ಪುಷ್ಪಾ ಅವರೊಂದಿಗೆ ಗುಡೇಕೋಟೆ ಗ್ರಾಮ ಪಂಚಾಯತಿ ಕಾರ್ಯಾಲಯದ ಮತಗಟ್ಟೆಗೆ ತೆರಳಿ ದಿ. 03-06-24 ರಂದು ತನ್ನ ಕ್ಷೇತ್ರದ “ಶಿಕ್ಷಣ

ಬಾಗಲಕೋಟೆ:ಲೋಕಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆ ಬಗ್ಗೆ ಬಹುದೊಡ್ಡ ಪ್ರಮಾಣದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಮತದಾನೋತ್ತರ ಸಮೀಕ್ಷೆಗಳನ್ನು ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳ ಮುಖಂಡರು ಒಪ್ಪುತ್ತಿಲ್ಲ.ಮತದಾನೋತ್ತರ ಸಮೀಕ್ಷೆಗೂ ಮುನ್ನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಹೋಬಳಿ ವಲಯದಲ್ಲಿ ನೆಲೋಗಿ ಗ್ರಾಮ ಪಂಚಾಯಿತ್ ನಲ್ಲಿ ಪರಿಷತ್ ಚುನಾವಣೆ ಅಂಗವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೊಮ್ಮಗ ರವಿ ಕಿರಣಗಿ ಯವರ ಸಹಪಾಠಿಗಳು,ಸ್ನೇಹಿತರು,ಆಪ್ತರು, ಗ್ರಾಮದ ಹಿರಿಯರು- ಕಿರಿಯರು,ಬಂಧು-ಬಳಗದವರೆಲ್ಲರೂ

ಮಹಾರಾಷ್ಟ್ರ:ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಜೇವೂರ ಗ್ರಾಮದ ಶ್ರೀ ಕಾಶಿ ವಿಶ್ವೇಶ್ವರ ಪ್ರೌಢ ಶಾಲೆಯ ರಶ್ಮಿ ಪ್ರಕಾಶ ಮಗದುಮ ವಿದ್ಯಾರ್ಥಿನಿ ಎಸ್.ಎಸ್.ಸಿ ಪರೀಕ್ಷೆಯಲ್ಲಿ 95.60% ಅಂಕ ಪಡೆದು (ಕನ್ನಡ ಮಾಧ್ಯಮ)ಸೊಲ್ಲಾಪೂರ ಜಿಲ್ಲೆಗೆ ಪ್ರಥಮಸ್ಥಾನ ಹಾಗೂ
Website Design and Development By ❤ Serverhug Web Solutions