ನ್ಯಾನೋ ಕಥೆ-ಕೊನೆಯ ಘಳಿಗೆ
ಅವನು ಅವಳಿಗೆ ನಿತ್ಯವೂ ಪ್ರೇಮ ಪತ್ರ ನೀಡುತ್ತಿದ್ದ…ಅವಳು ಅದನ್ನು ತೆಗೆದುಕೊಂಡು ಮರುದಿನ ಅದನ್ನೇ ವಾಪಸ್ ನೀಡಿ ಏನೂ ಉತ್ತರ ಹೇಳದೇ ಹೋಗುತ್ತಿದ್ದಳು.. ಕೊನೆಗೊಂದು ದಿನ ಅವನು ನಿರಾಸೆಗೊಂಡು ಸಾಯಲು ಹೊರಟ. ಸಾಯುವುದಕ್ಕೆ ಮೊದಲು ತಾನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅವನು ಅವಳಿಗೆ ನಿತ್ಯವೂ ಪ್ರೇಮ ಪತ್ರ ನೀಡುತ್ತಿದ್ದ…ಅವಳು ಅದನ್ನು ತೆಗೆದುಕೊಂಡು ಮರುದಿನ ಅದನ್ನೇ ವಾಪಸ್ ನೀಡಿ ಏನೂ ಉತ್ತರ ಹೇಳದೇ ಹೋಗುತ್ತಿದ್ದಳು.. ಕೊನೆಗೊಂದು ದಿನ ಅವನು ನಿರಾಸೆಗೊಂಡು ಸಾಯಲು ಹೊರಟ. ಸಾಯುವುದಕ್ಕೆ ಮೊದಲು ತಾನು

ಯಾದಗಿರಿ:2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಬಿ.ಎ, ಬಿ.ಕಾಂ. ಬಿಎಸ್ಸಿ,ಬಿ.ಎಸ್ ಡಬ್ಲ್ಯೂ ಪ್ರಥಮ ವರ್ಷದ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಯಾದಗಿರಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಹರೀಶ ರಾಥೋಡ ಅವರು ತಿಳಿಸಿದ್ದಾರೆ.ನಮ್ಮ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕು ಪಂಚಾಯತ್ನ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಈಶ್ವರ ಕಾಂದೂ ರವರ ಅಧ್ಯಕ್ಷತೆ ಗುರುವಾರ ವಸತಿ,ಎಸ್ಬಿಎಂ,ನರೇಗಾ, ಮಹತ್ವಾಕಾಂಕ್ಷಿ ತಾಲ್ಲೂಕು ಕಾರ್ಯಕ್ರಮ, ಎನ್ಆರ್ಎಲ್ಎಂ,ಜೆಜೆಎಂ ಸೇರಿದಂತೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗ್ರಾಮದಲ್ಲಿ ರೈತರು ವಿಶಿಷ್ಠ ರೀತಿಯಲ್ಲಿ ಜೋಡೆತ್ತುಗಳನ್ನು ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸಂಭ್ರಮದಿoದ ಆಚರಿಸಿದರು.ರೈತರ ಸಂಗಾತಿಗಳಾದ ಎತ್ತುಗಳನ್ನು ಬೆಳಿಗ್ಗೆಯಿಂದ ಶುಚಿಗೊಳಿಸಿ ಬಣ್ಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಅಷ್ಟೇ ಅಲ್ಲದೇ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಈ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಸಂಪ್ರದಾಯದ ವಿಶೇಷತೆಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣ. ಊರಿನ ಗ್ರಾಮ ದೇವಿಯ (ದ್ಯಾಮವ್ವ

ಶಿಗ್ಗಾಂವ:ಹುಬ್ಬಳ್ಳಿ ನಗರದಲ್ಲಿ ಅಂಜಲಿ ಅಂಬಿಗೇರ ಹತ್ಯೆಯನ್ನ ಖಂಡಿಸಿ ಪ್ರತಿಭಟನೆಯನ್ನು ಮಾಡಿ ಶಿಗ್ಗಾಂವ ತಾಲೂಕ ತಹಶೀಲ್ದಾರ್ ಇವರಿಗೆ ತಾಲೂಕ ಗಂಗಾಮತ ಸಮಾಜದ ವತಿಯಿಂದ ಮನವಿ ಸಲ್ಲಿಸಿದರು.ಹತ್ಯೆಗೈದ ಆರೋಪಿಯನ್ನ ಬಂಧಿಸಿ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಮತ್ತು ಆ

ಯಾದಗಿರಿ/ಶಹಾಪುರ:ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಹಾಪುರದ ವತಿಯಿಂದ ಬುದ್ಧ,,ಬಸವ,ಅಂಬೇಡ್ಕರ್ ಜಯಂತಿ ನಿಮಿತ್ಯ ದಿನಾಂಕ ಮೇ 25 ಹಾಗೂ 26 2024 ರ ಎರಡು ದಿನಗಳ ಕಾವ್ಯ ಮತ್ತು ಕಥಾ ಕಮ್ಮಟವನ್ನು ತಾಲೂಕಿನ ಇಬ್ರಾಹಿಂಪುರ ಗ್ರಾಮದ

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ಲ ಸಮೀಪದ ಸುಕ್ಷೇತ್ರ ತಿಮ್ಮಾಪೂರ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ಮೇ 10 ರಿಂದ 16 ರವರೆಗೆ ನಡೆದಿರುವ ಜನಮನ ಕಲ್ಯಾಣ ಜಾತ್ರೆ 2024ರ ಶರಣ ಸಂಸ್ಕೃತಿಯ ಮೇಳ

ಕೊಪ್ಪಳ ಜಿಲ್ಲೆಯ ಗಂಗಾವತಿಯ ನಿರುಪಾದಿ ಭೋವಿ ಅವರು ಸಮಾಜ ಸೇವಕರು ಹಾಗೂ ವೃತ್ತಿಯಲ್ಲಿ ಗೃಹ ರಕ್ಷಕ ಹಾಗೂ ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರವಾಸಿ ಪೋಲೀಸ್ ಆಗಿ ಕಾರ್ಯನಿರ್ವಹಿಸುತ್ತಾ ಕೆಲ ಸಮಯವನ್ನು ಸಮಾಜದ ಜೊತೆಗೆ ಬೆರೆಯುತ್ತಾರೆ, ಚಾರಣಕ್ಕೆ

ಹನೂರು:ಶಾಸಕ ಎಂಆರ್ ಮಂಜುನಾಥ್ ರವರು ಲೊಕ್ಕನಹಳ್ಳಿ ಗ್ರಾಮ ನುಡುಕೇರಿ ಮಾರಿಯಮ್ಮ ದೇವರ ದರ್ಶನ ಮಾಡಿ ಗ್ರಾಮದ ಪ್ರತಿಯೊಂದು ಸಮುದಾಯದ ಮುಖಂಡರ ಮನೆ ಮನೆಗಳಿಗೆ ಹೋಗಿ ಹಬ್ಬದ ಶುಭಾಶಯಗಳು ತಿಳಿಸಿ ನಂತರ ಮಾತನಾಡಿ ಭಗವಂತನ ಸಕಲ
Website Design and Development By ❤ Serverhug Web Solutions