
ಕೆ.ಹೊಸಹಳ್ಳಿ ಶೇ.72.12% ಶಾಂತಿಯುತ ಮತದಾನ
ಕೊಪ್ಪಳ ಲೋಕಸಭಾ ಕ್ಷೇತ್ರದ ಕೆ.ಹೊಸಹಳ್ಳಿ ಮತದಾನ ವಿವರ ವಾರ್ಡ್ 01 ಭಾಗ ಸಂಖ್ಯೆ=199 1) ಮತದಾನ ಕೇಂದ್ರಕ್ಕೆ ಹಂಚಿಕೆಮಾಡಲಾದ ಒಟ್ಟು ಸಂಖ್ಯೆ=8412) ಮತದಾನ ಹಾಕಿದ ಪುರುಷರ ಸಂಖ್ಯೆ=3083) ಮತದಾನ ಹಾಕಿದ ಮಹಿಳೆಯರು ಸಂಖ್ಯೆ=3174) ಒಟ್ಟು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಲೋಕಸಭಾ ಕ್ಷೇತ್ರದ ಕೆ.ಹೊಸಹಳ್ಳಿ ಮತದಾನ ವಿವರ ವಾರ್ಡ್ 01 ಭಾಗ ಸಂಖ್ಯೆ=199 1) ಮತದಾನ ಕೇಂದ್ರಕ್ಕೆ ಹಂಚಿಕೆಮಾಡಲಾದ ಒಟ್ಟು ಸಂಖ್ಯೆ=8412) ಮತದಾನ ಹಾಕಿದ ಪುರುಷರ ಸಂಖ್ಯೆ=3083) ಮತದಾನ ಹಾಕಿದ ಮಹಿಳೆಯರು ಸಂಖ್ಯೆ=3174) ಒಟ್ಟು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾಪಟ್ನ ಹೋಬಳಿ ಸಾಕ್ಷಿಹಳ್ಳಿ ಗ್ರಾಮದಲ್ಲಿರುವ ಮಣ್ಣಮ್ಮ ದೇವಿಯ ಜಾತ್ರಾ ಮಹೋತ್ಸವ ಮೇ 7 ರಿಂದ 12 ರವರೆಗೆ ನಡೆಯಲಿದೆ.ಮೇ 7ರಂದು ಬಾನ,8ರಂದು ಆರತಿ ಮತ್ತು ಅಗ್ನಿಕೊಂಡ 9 ರಂದು

ತುಮಕೂರು ಜಿಲ್ಲೆಯ ಪಾವಗಡ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ಇಲ್ಲಿನ ಜನರಿಗೆ ಅಗತ್ಯ ಸೌಕರ್ಯಗಳನ್ನು ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು. ಕರ್ನಾಟಕ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಾದ್ಯಂತ ಲೋಕಸಭಾ ಚುನಾವಣೆಗೆ ಶಾಂತಿಯುತ ಮತದಾನ ಮಾಡಿದ ಮತದಾರ.ಸುಡು ಬಿಸಿಲಿನಲ್ಲಿ ಮಹಿಳೆಯರು ಮತ್ತು ಪುರುಷರು ಸಾಲು ಸಾಲಾಗಿ ನಿಂತು ಮತ ಚಲಾಯಿಸಿದ್ದಾರೆಕೆಲವು ಮತಗಟ್ಟೆಗಳಲ್ಲಿ 80 ವರ್ಷದ ವೃದ್ಧೆಯರು ಮತಚಲಾಯಿಸಿದರು.ಹೊನ್ನೂರು ವಡ್ಡರ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ 9ನೇ ವಾರ್ಡ್ ಗ್ರಾಮ ಪಂಚಾಯತ ಮತ ಕೇಂದ್ರದಲ್ಲಿ ಗ್ರಾಮದ ಜಯಶಾಂತ ಲಿಂಗೇಶ್ವರ ಬೃಹನ್ಮಠದ ಪರಮಪೂಜ್ಯ ವಿದ್ಯಾಮಾನ್ಯ ಶಿವಾಭಿನವ ಷ. ಬ್ರ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು ಜನರ ಜೊತೆಗೆ

ಸೊರಬ:ಪೆನ್ಡ್ರೈವ್ ಹಂಚಿಕೆ ವಿವಾದಕ್ಕೆ ಕುರಿತಂತೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮಾತನಾಡಿ, ಎಲ್ಲವನ್ನೂ ಕಾನೂನು ನೋಡಿಕೊಳ್ಳುತ್ತದೆ ಎಂದರು. ಶಿವಮೊಗ್ಗ ಜಿಲ್ಲೆ ಸೊರಬದ ಕುಬಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇದನ್ನು ಕಾನೂನು ನೋಡಿಕೊಳ್ಳುತ್ತದೆ.ಕಾನೂನಿಗಿಂತ ಯಾರೂ ದೊಡ್ಡವರಿಲ್ಲ.ಸುಮ್ಮಸುಮ್ಮನೆ ಪ್ರತಿಕ್ರಿಯಿಸುವುದು ಚುನಾವಣಾ

ಸೊರಬ: ಈ ಲೋಕಸಭಾ ಚುನಾವಣೆಯ ಬಳಿಕ ರಾಜಕಾರಣದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಲಿದ್ದು,ಸರ್ಕಾರ ಬೀಳಲಿದೆ ಅಥವಾ ಬದಲಾವಣೆಯಾಗಲಿದೆ ಎಂದು ಮಾಜಿ ಶಾಸಕ ಕುಮಾರಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.ತಾಲೂಕಿನ ಕುಬಟೂರಿನಲ್ಲಿ ಪತ್ನಿ ವಿದ್ಯುಲ್ಲತಾ,ಪುತ್ರಿ ಲಾವಣ್ಯ,ಪುತ್ರ ಅರ್ಜುನ್ ಅವರೊಂದಿಗೆ ಮತಗಟ್ಟೆ 31

ಸೊರಬ:ಸತ್ಯ ಮತ್ತು ಸುಳ್ಳಿನ ನಡುವಿನ ಚುನಾವಣೆ ಇದಾಗಿದ್ದು,ಬರೀ ಭಾವನಾತ್ಮಕ ಹೇಳಿಕೆಗಳಿಂದ ಜನರನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವರೂ ಆಗಿರುವ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು. ಶಿವಮೊಗ್ಗ ಜಿಲ್ಲೆ ತಾಲೂಕಿನ ಸ್ವಗ್ರಾಮ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಕಳವರಹಳ್ಳಿಗ್ರಾಮದಲ್ಲಿ ಇಂದು ಬೀಸಿದ ಬಿರುಗಾಳಿಗೆ ಶಾಲೆಯ ಶೀಟುಗಳು ಹಾರಿ ಬಿದ್ದಿವೆ.ನಂತರ ಗ್ರಾಮದ ಜನರು ಶಾಲೆಯ ಮುಖ್ಯ ಶಿಕ್ಷಕರಾದ ರಂಗನಾಥ್ ಸರ್ ಅವರಿಗೆ ವಿಚಾರವನ್ನು ತಿಳಿಸಿದರು.ಈ ಸಂದರ್ಭದಲ್ಲಿ
ಆ ದಿನ ಬಸ್ ನಲ್ಲಿ ರಶ್ ಹೆಚ್ಚಾಗಿಯೇ ಇತ್ತು…ಬಸ್ ನಲ್ಲಿ ಬಹುಪಾಲು ಮಹಿಳೆಯರೇ ತುಂಬಿದ್ದರು. ನಿಲ್ದಾಣವೊಂದರಲ್ಲಿ ಮಹಿಳೆಯೋರ್ವಳು, ಮಗುವನ್ನೆತ್ತಿಕೊಂಡು ಕಷ್ಟಪಟ್ಟು ಬಸ್ ಏರಿದಳು.. ಸೀಟಿನಲ್ಲಿ ಕುಳಿತಿದ್ದ ಮಹಿಳೆಯರು ಅವಳನ್ನು ಕಂಡೂ ಕಾಣದಂತಿದ್ದರು..ಅಷ್ಟರಲ್ಲಿ ಹಣ್ಣು,ಹಣ್ಣು ಮುದುಕನೊಬ್ಬ
Website Design and Development By ❤ Serverhug Web Solutions