
ಅಭಿವೃದ್ಧಿಗೆ ಆಧಾರವೇ ಕಾಂಗ್ರೆಸ್:ಮಾಜಿ ಶಾಸಕ ಅಶೋಕ್ ಖೇಣಿ
ಬೀದರ ಲೋಕಸಭಾ ಕ್ಷೇತ್ರದ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗದಲ ಗ್ರಾಮದಲ್ಲಿ ನಡೆದ ಪ್ರಚಾರದಲ್ಲಿ ಮಾಜಿ ಶಾಸಕರಾದ ಶ್ರೀ ಅಶೋಕ್ ಖೇಣಿ ಅವರು ಭಾಗವಹಿಸಿ,ಮತ ಯಾಚಿಸಿದರು ಹಾಗೂ ಅಭಿವೃದ್ಧಿಯ ನಾಳೆಗಾಗಿ, ನೆಮ್ಮದಿಯ ನಾಳೆಗಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ ಲೋಕಸಭಾ ಕ್ಷೇತ್ರದ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗದಲ ಗ್ರಾಮದಲ್ಲಿ ನಡೆದ ಪ್ರಚಾರದಲ್ಲಿ ಮಾಜಿ ಶಾಸಕರಾದ ಶ್ರೀ ಅಶೋಕ್ ಖೇಣಿ ಅವರು ಭಾಗವಹಿಸಿ,ಮತ ಯಾಚಿಸಿದರು ಹಾಗೂ ಅಭಿವೃದ್ಧಿಯ ನಾಳೆಗಾಗಿ, ನೆಮ್ಮದಿಯ ನಾಳೆಗಾಗಿ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಮಣೂರ ಗ್ರಾಮದಲ್ಲಿ ನಿನ್ನೆ ವಿಜಯಪುರ ಲೋಕಸಭೆಯ ಅಭ್ಯರ್ಥಿ ರಮೇಶ್ ಜಿಗಜಿಣಗಿಯವರ ಪರವಾಗಿ ಬಿಜೆಪಿಯ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಸೇರಿಕೊಂಡು ರಾತ್ರಿಯಾದರೂ ಕೂಡಾ ಮನೆಮನೆಗೆ ತೆರಳಿ,ಕೇಂದ್ರ ಬಿಜೆಪಿ ಸರಕಾರದ ಅವಧಿಯಲ್ಲಿನ

ಕೊಪ್ಪಳ:ಸಮಾಜದಲ್ಲಿ ಸಹಕಾರದ ಅವಶ್ಯಕತೆ ಇದೆ, ಮನುಷ್ಯನು ಸಮಾಜ ಜೀವಿ,ಪರಸ್ಪರ ಸಹಕಾರವಿಲ್ಲದೆ ಸಮಾಜವಿಲ್ಲ ಅಂತೆಯೇ ಪ್ರಾಚೀನ ಕಾಲದಿಂದಲೂ ಮಾನವನು ಪರಸ್ಪರ ಸಹಕಾರದಿಂದಲೇ ಜೀವಿಸುತ್ತಾ ಬಂದಿರುತ್ತಾನೆ.ನಿರ್ದಿಷ್ಟವಾದ ಸಾಮಾಜಿಕ ಉದ್ದೇಶ ಸಾಧನೆಗಾಗಿ ಜನರು ಒಂದು ಗೂಡಿ,ಕಾರ್ಯ ಪ್ರವೃತ್ತರಾಗುವುದೇ ಸಹಕಾರ,ಒಬ್ಬ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಗೋವಿನ ಕೋವಿ ಗ್ರಾಮಸ್ಥರು ಇಂದು ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆಯನ್ನು ನಡೆಸಿದರು. ಗೋವಿನ ಕೋವಿ ಗ್ರಾಮ ಸುಮಾರು ಏಳುನೂರು ಮನೆಯನ್ನು ಹೊಂದಿದ ಗ್ರಾಮವಾಗಿದ್ದು ಈ

ಕಲಬುರಗಿ: ಕೊಟನೂರ(ಡಿ) ಸಮೀಪದ ಲುಂಬಿಣಿ ಉದ್ಯಾನವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ನ್ಯಾಯಲಯದಿಂದ ಜಾಮೀನಿನ ಮೇಲೆ ಹೊರಗೆ ಬಂದಿದ್ದ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಥಳಿಸಿದ್ದು ಖಂಡನೀಯ ಎಂದು ಮಹಾಗಾಂವ ಬಿಜೆಪಿ ಮುಖಂಡ

ವಿಜಾಪುರ ಲೋಕಸಭಾ ಚುನಾವಣೆಗೆ ಸ್ಪಧಿ೯ಸಿರುವ ಅಭ್ಯರ್ಥಿ ಜಿತೇಂದ್ರ ಕಾಂಬಳೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಈ ದೇಶದ ಜನರನ್ನು ಸುಳ್ಳು ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ಮತದಾರರನ್ನು ಮತ್ತು ಈ
ಶೀರ್ಷಿಕೆ:ದುಡಿಯುವ ವರ್ಗ ಹಗಲು ರಾತ್ರಿ ದುಡಿವರುದೇಶಕ್ಕೆ ಅನ್ನ ನೀಡುವರುಹಸಿದ ಹೊಟ್ಟೆಯ ಕಾರ್ಮಿಕರುಕಷ್ಟದಲ್ಲಿ ದುಡಿದು ಬದುಕುವರು ಇನ್ನೊಂದು ಊರಿಗೆ ಹೋಗುವರುಮನೆ ಕಟ್ಟಡದಲ್ಲಿ ಜಾಣ ನಿಪುಣರುಸೂರ್ಯನ ತಾಪವು ಏರಿದರುಮಳೆ ಚಳಿ ಎಷ್ಟು ಜೋರಾಗಿದರು ಬಿಸಿಲು ಗಾಳಿ ಲೆಕ್ಕಿಸದೆ

ಹಾವೇರಿ/ಶಿಗ್ಗಾಂವ್:ಗ್ಯಾರಂಟಿ ಆಮಿಷ ತೋರಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ ಪಾಕಿಸ್ತಾನ ಜಿಂದಾಬಾದ ಎನ್ನುವರಿಗೆ ಮಣೆಹಾಕಿ, ಹನುಮಾನ ಚಾಲಿಸಾ ಎಂಬುವ ಹಿಂದುಗಳನ್ನು ಒಳಗೆ ಹಾಕುವ ಕೆಲಸ ಮಾಡುತ್ತಿದ್ದಾರೆ ಅಂತಹ ಸರ್ಕಾರ ನಿಮಗೆ ಬೇಕಾ ಎಂದು

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ನಿಸ್ವಾರ್ಥಿ ಸಮಾಜ ಸೇವಕ ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಮೇ.೧ ಕಾರ್ಮಿಕರ ದಿನಾಚರಣೆಯ ನಿಮಿತ್ತವಾಗಿ ನಾಲವಾರ ಹೋಬಳಿ ಘಟಕದಲ್ಲಿ
ಓ ಬಿಸಿಲೆಬೀಸುವುದು ಉರಿ ಗಾಳಿ ಇಲ್ಲೇಭೂಮಿ ಕಾಯುತಿರುವುದು ನಿನ್ನಿಂದಲೇಗಿಡ ಮರಗಳಿಗೆ ನೀರಿಲ್ಲದೆ ಭಾಸ್ಕರನ ನೋಟಸುಡುತ್ತಿರುವುದು ತಲೆಯು ಕೆಂಡಮಂಡಲಹೆಚ್ಚಿರುವುದು ಬಾಯಾರಿಕೆ ದಾಹಛತ್ರಿಗಳೇ ನಮಗೆ ಪರ್ಯಾಯ ಮಾರ್ಗ ಮನೇಲಿ ಇರಬೇಕು ಪ್ರತಿದಿನಭಾಸ್ಕರನ ಬಿಸಿಲಿಗೆ ಎದುರಿ ಆ ಕ್ಷಣಕುಡಿಬೇಕು
Website Design and Development By ❤ Serverhug Web Solutions