
ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ..?
ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಬಗ್ಗೆ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸುಳಿವುನೀಡಿದ್ದಾರೆ ದೆಹಲಿಯಲ್ಲಿ ಏನಾಗಬೇಕೋ ತೀರ್ಮಾನ ಆಗಿದೆ.ಸ್ವಲ್ಪ ದಿನ ಕಾಯಿರಿ ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲಬೇಕು ಈಗ ಅದರ ಬಗ್ಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವ ಬಗ್ಗೆ ಡಿಕೆ ಶಿವಕುಮಾರ್ ಪರೋಕ್ಷವಾಗಿ ಸುಳಿವುನೀಡಿದ್ದಾರೆ ದೆಹಲಿಯಲ್ಲಿ ಏನಾಗಬೇಕೋ ತೀರ್ಮಾನ ಆಗಿದೆ.ಸ್ವಲ್ಪ ದಿನ ಕಾಯಿರಿ ಎಲ್ಲರೂ ನನ್ನ ಬೆಂಬಲಕ್ಕೆ ನಿಲ್ಲಬೇಕು ಈಗ ಅದರ ಬಗ್ಗೆ
ದಾನ ಧರ್ಮವು ಮಾಡುವುದು ಶಾಶ್ವತಕರುಣೆ ಮಮಕಾರ ಇರಲಿ ಇವತ್ತುಮಾಡಬೇಡ ದುರಹಂಕಾರ ಯಾವತ್ತುಕಷ್ಟ ಪಟ್ಟು ಇರು ಹೆಚ್ಚು ಹೊತ್ತು// ಇಂದಲ್ಲ ನಾಳೆ ಸಿಗುವುದು ನೆಮ್ಮದಿಬರುತ್ತದೆ ಎಂದು ತಿಳಿದು ಭಾವಿಸಿದೆಕ್ಷಣ ಕಾಲದ ನಂತರ ಬರುವುದೇಖುಷಿ ಎನಿಸುತ್ತದೆ ಜೀವನದಲ್ಲಿ//

ಗದಗ ಜಿಲ್ಲಾ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ಲೋಕಸಭಾ ಚುನಾವಣೆ 2024ರ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಎಲ್ಲಾ ಸಿಬ್ಬಂದಿ ವರ್ಗದವರು,

ಬೀದರ್:ದಿನಾಂಕ 16/04/2024 ರಂದು ಬೀದರ್ ಲೋಕಸಭಾ ಕ್ಷೇತ್ರದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಪುಟ್ಟರಾಜು ನಂದೇ ರವರು ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಅಧ್ಯಕ್ಷರಾದ ಶ್ರೀ ಮಾರಸಂದ್ರ ಮುನಿಯಪ್ಪ ಹಾಗೂ

ಕಲಬುರಗಿ:ಹಿಂದುಳಿದ ಹಾಗೂ ಬಡ ಪಂಗಡಗಳ ಜನತೆಯ ಏಳಿಗೆಗೆ ದುಡಿದವರಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಪ್ರಮುಖರು ಎಂದು ಸೂಗೂರಿನ ಶ್ರೀ ಡಾ.ಚೆನ್ನರುದ್ರಮುನಿ ಶಿವಚಾರ್ಯರು ಹೇಳಿದರು.ಸೋಮವಾರ ಕಾಳಗಿ ತಾಲೂಕಿನ ನೀಲಕಂಠ

ಪಿರಿಯಾಪಟ್ಟಣ:ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಬರಗಾಲ ಬರುತ್ತಿದ್ದು,ಕಳೆದ ಏಳು ತಿಂಗಳಿಂದ ವಿವಿಧ ವಿವಿಧ ಯೋಜನೆಯ ಫಲಾನುಭವಿಗಳಿಗೆ ಹಣ ಹಾಕದೆ ಇರುವ ಕಾಂಗ್ರೆಸ್ ಸರ್ಕಾರ ಪಿಕ್ ಪಾಕೆಟ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.ಪಿರಿಯಾಪಟ್ಟಣದಲ್ಲಿ ನಡೆದ

ಪೌರ ಕಾರ್ಮಿಕರಿಂದಲೇ ಮಲ ಹೊರಿಸಿದ ಪ.ಪಂ.ಅಧಿಕಾರಿ ವಿರುದ್ಧ ಡಿ ಎಸ್ ಎಸ್ ಸಂಘಟನೆಯಿಂದ ವಿರೋಧ ಹನೂರು:ಮಲ ಹೊರುವ ಪದ್ದತಿ ವಿರುದ್ದ ಅರಿವು ಮೂಡಿಸಿ ಕ್ರಮಕ್ಕೆ ಮುಂದಾಗ ಬೇಕಾದ ಪಟ್ಟಣ ಪಂಚಾಯ್ತಿ ಅಧಿಕಾರಿಗಳೇ ಪೌರಕಾರ್ಮಿಕರಿಂದ ಸಾರ್ವತ್ರಿಕವಾಗಿ

ಸಂಸತ್ ಸ್ಥಾನಕ್ಕೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ ಕೊಪ್ಪಳ:ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆ ಸಂಸತ್ ಸದಸ್ಯ ಸ್ಥಾನ ಹಾಗೂ ಬಿಜೆಪಿಗೂ ರಾಜೀನಾಮೆ ನೀಡಿದ್ದೇನೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ಈ ಕುರಿತು ಪ್ರಕಟಣೆ ನೀಡಿದ ಅವರು,ಲೋಕಸಭೆ

ಕೊಪ್ಪಳ/ಕುಷ್ಟಗಿ:ಕ್ಷಯರೋಗದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಿ, ಜಾಗೃತಿಗೊಳಿಸಬೇಕು.ಕ್ಷಯ ರೋಗಿಗಳಿಗೆ ಉತ್ತಮ ಚಿಕಿತ್ಸೆ, ನಮ್ಮವರೆಂಬ ಆತ್ಮೀಯ ಭಾವನೆಯಲ್ಲಿ ಸದಾ ಬೆರೆತು, ಅವರು ಉತ್ತಮ ಜೀವನ ನಡೆಸಲು ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಮಹಿಳಾ ಮತ್ತು ಮಕ್ಕಳ

ಮೈಸೂರು:ಹಿರಿಯ ನಟ ನಿರ್ದೇಶಕ ನಿರ್ಮಾಪಕ ದ್ವಾರಕೀಶ್ ರವರು ಸಾಹಸಸಿಂಹ ವಿಷ್ಣುವರ್ಧನರವರ ಆಪ್ತ ಮಿತ್ರರಾಗಿ ಕಂಡ ಕನ್ನಡ ಜನತೆಗೆ ಇವರ ಕಾಂಬಿನೇಷನ್ ಚಿತ್ರವೆಂದರೆ ಹಬ್ಬ ಭಾರತೀಯ ಚಿತ್ರರಂಗದಲ್ಲಿ ಕನ್ನಡದ ಕುಳ್ಳ ಎಂದು ಮನೆ ಮಾತಾಗಿದ್ದರು. ಸೋಲು
Website Design and Development By ❤ Serverhug Web Solutions