
ಕೃಷಿ ಕಾಯಕಯೋಗಿ ಒಕ್ಕಲಿಗ ಮುದ್ದಣ್ಣ ಶಿವಶರಣರು.
ಶಿವಶರಣ ಒಕ್ಕಲಿಗ ಮುದ್ದಣ್ಣ 12ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬ ಪ್ರಮುಖ ಶರಣರು. ವಿಜಯಪುರ ಜಿಲ್ಲೆಯ ಜೋಳದಹಾಳ ಗ್ರಾಮದಲ್ಲಿ ಜನಿಸಿದರು ಎಂಬ ಮಾಹಿತಿ ಲಭ್ಯವಿದೆ.ಇವರು, ಒಕ್ಕಲುತನವನ್ನು (ಕೃಷಿ) ಕಾಯಕವಾಗಿ ಸ್ವೀಕರಿಸಿ, ಜಂಗಮ ದಾಸೋಹ ನಡೆಸುವುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಶರಣ ಒಕ್ಕಲಿಗ ಮುದ್ದಣ್ಣ 12ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬ ಪ್ರಮುಖ ಶರಣರು. ವಿಜಯಪುರ ಜಿಲ್ಲೆಯ ಜೋಳದಹಾಳ ಗ್ರಾಮದಲ್ಲಿ ಜನಿಸಿದರು ಎಂಬ ಮಾಹಿತಿ ಲಭ್ಯವಿದೆ.ಇವರು, ಒಕ್ಕಲುತನವನ್ನು (ಕೃಷಿ) ಕಾಯಕವಾಗಿ ಸ್ವೀಕರಿಸಿ, ಜಂಗಮ ದಾಸೋಹ ನಡೆಸುವುದು

( ಜಾತಿ – ಧರ್ಮದ ಭ್ರಮೆಯನ್ನು ಭಂಗಗೊಳಿಸವ ಒಂದು ವಿಶಿಷ್ಟವಾದ ವೈಚಾರಿಕ ಕಥೆ ) “ನೋಡಿ ಡಾಕ್ಟರೇ, ಇದು ಖಂಡಿತ ನಮ್ಮ ಮೇಲ್ಜಾತಿಯ ಹಿರಿಯರ ಅಸ್ಥಿಪಂಜರವಿರಬೇಕು, ಈ ಜಾಗದಲ್ಲಿ ಅವರದೇ ಪ್ರಾಬಲ್ಯವಿತ್ತು. ದಯವಿಟ್ಟು ಇದನ್ನು

ಮಧ್ಯಾಹ್ನ ಬಿಸಿಲಿನ ತಾಪ ಹೆಚ್ಚಾಗುತ್ತಿತ್ತು ನೆತ್ತಿಯ ಮೇಲೆ ಸೂರ್ಯನ ಕಿರಣಗಳ ತಾಪ ಹೆಚ್ಚಾಗುತ್ತಿತ್ತು ಹೊಸಪೇಟೆಯ ವಿರೂಪಾಕ್ಷಯ್ಯ ಸ್ವಾಮಿ ಹಾಗೂ ನಾನು ವೆಂಕಟೇಶ್ ಬಡಿಗೇರ್ ಕುಕನೂರಿನ ಮಹಾ ಮಾಯಾ ದೇವಾಲಯ ಹಾಗೂ ದೇವಾಲಯಗಳ ಚಕ್ರವರ್ತಿ ಎಂದೇ

ಕನ್ನಡ ಸಾಹಿತ್ಯ ಚರಿತ್ರೆಯ ಭವ್ಯ ಪರಂಪರೆಯಲ್ಲಿ ಸಾಮಾನ್ಯರಾಡುವ ಮಾತಿನ ಮೂಲಕ ಜನಪ್ರಿಯತೆ ಗಳಿಸಿದ ಶ್ರೇಷ್ಠ ವ್ಯಕ್ತಿತ್ವ. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಸರ್ವಜ್ಞನೆಂಬುದು ಹೆಮ್ಮೆಯ ವಿಚಾರ. ಈತನ ಕಾಲದ ಬಗ್ಗೆ ಸಮಪರ್ಕವಾದ ದಾಖಲೆಗಳ ಕೊರತೆಯಿಂದ

ಇತ್ತೀಚೆಗೆ ತುಮಕೂರು ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಅಮೃತ ಹಸ್ತದಿಂದ ಬಿಡುಗಡೆಯಾದ ಪುಸ್ತಕ ಆತ್ಮೀಯರಾದ ಸಹೋದರ ಶ್ರೀ ಮುತ್ತು ಸರ್ ರವರು ರಚಿಸಿದ ಕವನ ಸಂಕಲನ ‘ಸನ್ಮಾರ್ಗದ ದುಂಬಿ’ ಅತ್ಯಂತ ಸರಳವಾಗಿ ಬಿಡುಗೊಡೆಗೊಳಿಸಿದ್ದು ಎಲ್ಲರಿಗೂ ಇದೊಂದು

ಕೊಪ್ಪಳ ಜಿಲ್ಲೆಯ ಕುಕನೂರು ಐತಿಹಾಸಿಕ ಹಿನ್ನೆಲೆ ಇರುವ, ಸಾಂಸ್ಕೃತಿಕವಾಗಿಯೂ, ಪ್ರಸಿದ್ಧಿ ಪಡೆಯುತ್ತಿರುವ ಗ್ರಾಮೀಣ ಪ್ರದೇಶ ಎಂದರೆತಪ್ಪಾಗದು.ಇಂತಹ ಗ್ರಾಮದಲ್ಲಿ ಸಾರೆಪ್ಪ ಮತ್ತು ನೀಲಮ್ಮ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಎರಡನೆಯ ಮಗನಾಗಿ, ಜೂನ್ ಒಂದು, ಹತ್ತೊಂಬತ್ತುನೂರಾ

ಸನಾತನ ಸಂಸ್ಥೆಯ ವಿಶೇಷ ಲೇಖನ. ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಮುನ್ನ ನಂದಿಯ ಎರಡೂ ಕೊಂಬುಗಳಿಗೆ ಕೈಮುಟ್ಟಿಸಿ ಅದರ ದರ್ಶನ ಪಡೆಯಬೇಕು ನಂದಿಯ ಕೊಂಬುಗಳಿಂದ ಪ್ರಕ್ಷೇಪಿತವಾಗುವ ಶಿವತತ್ತ್ವದ ಸಗುಣ ಮಾರಕ ಲಹರಿಗಳಿಂದ ವ್ಯಕ್ತಿಯ ಶರೀರದಲ್ಲಿನ

ಭಾರತ ಪ್ರಾಚೀನ ಕಾಲದಿಂದಲೂ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿತ್ತು ಮತ್ತು ಅಸ್ತಿತ್ವದಲ್ಲಿತ್ತು, ಎನ್ನುವುದಕ್ಕೆ ಅನೇಕ ಪ್ರಾಚ್ಯ ಆಕರಗಳು ಸಾಕ್ಷಿಯಾಗಿ ಶೈಕ್ಷಣಿಕ ಅಂಶಗಳ ಬಗ್ಗೆ ಮಾಹಿತಿ ಒದಗಿಸುತ್ತವೆ, ಸಿಂಧೂ ನಾಗರಿಕತೆಯ ಕಾಲದಲ್ಲಿ ಚಿಹ್ನೆ, ಚಿತ್ರಗಳ ಮೂಲಕ ಭಾವನೆಗಳನ್ನು

ಸರಳ ಕನ್ನಡದಲ್ಲಿ ಗಹನವಾದ ವಿಷಯಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಕವನ ಸಂಕಲನದಲ್ಲಿ ಕಂಡುಬರುತ್ತದೆ. ಓದುಗರಿಗೆ ತಮ್ಮದೇ ಅಂತರಾಳದ ಮಾತುಗಳಂತೆ ಭಾಸವಾಗುವುದು ಇಲ್ಲಿನ ಕವನಗಳ ವಿಶೇಷತೆ. ದಿನನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳಲ್ಲೂ ದರ್ಶನ ಪಡೆಯುವ ಕವಿಯ

ಅದೊಂದು ಪುಟ್ಟ ಹಳ್ಳಿ.ಸಂಜೆ ಹೊತ್ತಿನ ಸಮಯ.ಅಲ್ಲಿನ ಅಶ್ವತ್ಥ ಮರದ ಕೆಳಗೆ ಹಳ್ಳಿಯ ಹಿರಿಯರು, ಯುವಕರು ಸೇರುತ್ತಿದ್ದಾರೆ.ಆ ಊರಿನಲ್ಲಿ ಶಿಕ್ಷಕನಾಗಿ ನಿವೃತ್ತರಾಗಿದ್ದ ‘ವಿಶ್ವನಾಥ್’ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.ಯುವಕ ‘ಸಿದ್ಧಾರ್ಥ’ ತುಂಬಾ ಹತಾಶನಾಗಿ ಮರದ ಕೆಳಗೆ ಬಂದು
Website Design and Development By ❤ Serverhug Web Solutions