
ಬಸವೇಶ್ವರರ ಸಂದೇಶ ಅಂದು ಇಂದು ಎಂದಿಗೂ ಜೀವಂತ
ಬಸವೇಶ್ವರರ ಸಂದೇಶ ಅಂದು ಇಂದು ಎಂದಿಗೂ ಜೀವಂತ 12ನೇ ಶತಮಾನದ ಶ್ರೇಷ್ಠವಚನಕಾರರು ಸಮಾಜ ಸುಧಾರಕರು ಜಗಜ್ಯೋತಿ ಎಂದೇ ಹೆಸರಾದ ಬಸವೇಶ್ವರರ ವಚನಗಳ ರೂಪದಲ್ಲಿರುವ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕಾಯಕವೇ ಕೈಲಾಸ ಎಂದು ಇಡೀ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಸವೇಶ್ವರರ ಸಂದೇಶ ಅಂದು ಇಂದು ಎಂದಿಗೂ ಜೀವಂತ 12ನೇ ಶತಮಾನದ ಶ್ರೇಷ್ಠವಚನಕಾರರು ಸಮಾಜ ಸುಧಾರಕರು ಜಗಜ್ಯೋತಿ ಎಂದೇ ಹೆಸರಾದ ಬಸವೇಶ್ವರರ ವಚನಗಳ ರೂಪದಲ್ಲಿರುವ ತತ್ವ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಕಾಯಕವೇ ಕೈಲಾಸ ಎಂದು ಇಡೀ

ಲೇಖಕರು : ರಾಮಕೃಷ್ಣ. ಎನ್ ಇದುವರೆಗೂ ಯಾವ ಭಾಷೆಯಲ್ಲಿಯೂ ಮತ್ತು ಯಾವ ದೇಶದಲ್ಲಿಯೂ ಪುರುಷವಾದ ಬಂದಿಲ್ಲ. ಮೊತ್ತ ಮೊದಲು ಕನ್ನಡದಲ್ಲಿ ಬಂದಿದೆ. ಇಂತಹ ಹೊಸ ಚಿಂತನೆಯ ಪುಸ್ತಕವನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ರಾಮಕೃಷ್ಣ ಅವರಿಗೆ

ಸಂಜಯ್ ದಹರಿಯಾ ಅವರ ಜೀವನ ಕಥೆಯು ಕೇವಲ ಒಂದು ಯಶಸ್ಸಿನ ಗಾಥೆಯಲ್ಲ, ಅದು ಮನುಷ್ಯನ ಅದಮ್ಯ ಚೇತನ ಮತ್ತು ಛಲದ ಸಂಕೇತ. ಪತ್ರಿಕೆಗೆ ಸೂಕ್ತವಾಗುವಂತೆ, ಓದುಗರಲ್ಲಿ ಸ್ಫೂರ್ತಿ ತುಂಬುವ ಶೀರ್ಷಿಕೆಯೊಂದಿಗೆ ಸಿದ್ಧಪಡಿಸಲಾದ ವಿಶೇಷ ಲೇಖನ

ಕಾರ್ಟರ್ ವಿಶ್ವ ಪ್ರಸಿದ್ಧ ಛಾಯಪತ್ರಕರ್ತ (Photojournalist). ಅವರು ಒಂದು ಭಯಾನಕ ಮತ್ತು ಮನಸ್ಸು ಕಲುಕುವ ಛಾಯ ಚಿತ್ರವನ್ನು ತೆಗೆದು ವಿಶ್ವದ ಗಮನ ಸೆಳೆದರು.ಕಾರ್ಟರ್ 13 ಸೆಪ್ಟೆಂಬರ್ 1960 ದಕ್ಷಿಣ ಆಫ್ರಿಕಾ ಜೊಹಾನ್ಸ್ಬರ್ಗ್,ನಲ್ಲಿ ಮಧ್ಯಮ ವರ್ಗದ

ಡಾ. ಭೀಮರಾವ್ ರಾಮ್ ಜಿ ಅಂಬೇಡ್ಕರ್ ಅವರು ಭಾರತದ ಇತಿಹಾಸದಲ್ಲಿ ಅತಿ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ರಾಜಕಾರಣಿಯಲ್ಲ, ಮಹಾನ್ ಸಮಾಜ ಸುಧಾರಕ, ಆರ್ಥಿಕ ತಜ್ಞ, ಕಾನೂನು ಪಂಡಿತ ಹಾಗೂ ಭಾರತದ ಸಂವಿಧಾನದ

ನವದೆಹಲಿಯ ಹೃದಯಭಾಗದಲ್ಲಿರುವ ಇಂಡಿಯಾ ಗೇಟ್ ಪ್ರಥಮ ಮಹಾಯುದ್ಧದಲ್ಲಿ ಮಡಿದ 70,000ಕ್ಕೂ ಹೆಚ್ಚು ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಭವ್ಯ ಯುದ್ಧ ಸ್ಮಾರಕವಾಗಿದೆ. ಸರ್ ಎಡ್ವಿನ್ ಲುಟ್ಯೆನ್ಸ್ ವಿನ್ಯಾಸಗೊಳಿಸಿದ ಈ 42 ಮೀಟರ್ ಎತ್ತರದ

ಸರಿ ಸುಮಾರು 2625 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ.599 ರಲ್ಲಿ ವೈಶಾಲಿಯ ಕುಂಡಲಿ ಎಂಬಲ್ಲಿ ಜನಿಸಿದ ಇವರು ಜೈನಧರ್ಮದ ಸ್ಥಾಪಕರು.ಒಮ್ಮೆ ಮಹಾವೀರ ಇಂತಹ ಸಮಯದಲ್ಲೆ ಮಾವಿನ ಮರದ ಕೆಳಗೆ ಕುಳಿತು ತಪಸ್ಸಿನಲ್ಲಿ ತಲ್ಲೀನನಾಗಿದ್ದರು ಅಲ್ಲಿಗೆ

( ಏ.1 ರಂದು ಜರುಗುವ ಶ್ರೀ ಶಿವಕುಮಾರ ಸ್ವಾಮೀಜಿಗಳವರ ಜನ್ಮ ದಿನೋತ್ಸವ ಪ್ರಯುಕ್ತ ಬರೆದ ಲೇಖನ) 111 ವರ್ಷಗಳ ಸಾರ್ಥಕ ಬದುಕನ್ನು ಬಾಳಿದ ಸಿದ್ಧಗಂಗಾ ಮಠದ ಶ್ರೀಗಳಾದ ಡಾ. ಶಿವಕುಮಾರ ಮಹಾಸ್ವಾಮಿಗಳರವರ ಸೇವಾ ಕಾರ್ಯಗಳು

ಪುಸ್ತಕದ ಹೆಸರು.“ವಚನ ಸಿರಿ”ಆಧುನಿಕ ವಚನಗಳು.ಲೇಖಕರು : ಶ್ರೀಮತಿ ಗೀತಾ ಎನ್. ಮಲ್ಲನಗೌಡ್ರ.ಶಶಾಂಕ ಪ್ರಕಾಶನ, ಸೋಂಪುರ. ತಾ.ಕುಕನೂರು.ಜಿ. ಕೊಪ್ಪಳ. 583232.. ಹೃದಯ ತಟ್ಟುವ “ವಚನ ಸಿರಿ “ಯ ಆಧುನಿಕ ವಚನಗಳು. ಕುಂತಳ ನಾಡೆಂದು ಐತಿಹಾಸಿಕ ಪ್ರಸಿದ್ಧಿ

ಕುರುಕ್ಷೇತ್ರವು ಹರಿಯಾಣದಲ್ಲಿರುವ ಐತಿಹಾಸಿಕ ಮತ್ತು ಪವಿತ್ರ ಸ್ಥಳವಾಗಿದ್ದು, ಮಹಾಭಾರತದ 18 ದಿನಗಳ ಭೀಕರ ಯುದ್ಧ ನಡೆದ ಭೂಮಿಯಾಗಿದೆ. ಕೌರವರು ಮತ್ತು ಪಾಂಡವರ ನಡುವೆ ಹಸ್ತಿನಾಪುರದ ಸಿಂಹಾಸನಕ್ಕಾಗಿ ನಡೆದ ಈ ಧರ್ಮಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು
Website Design and Development By ❤ Serverhug Web Solutions