ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹಾವೀರ

ಸರಿ ಸುಮಾರು 2625 ವರ್ಷಗಳ ಹಿಂದೆ ಅಂದರೆ ಕ್ರಿ.ಪೂ.599 ರಲ್ಲಿ ವೈಶಾಲಿಯ ಕುಂಡಲಿ ಎಂಬಲ್ಲಿ ಜನಿಸಿದ ಇವರು ಜೈನಧರ್ಮದ ಸ್ಥಾಪಕರು.
ಒಮ್ಮೆ ಮಹಾವೀರ ಇಂತಹ ಸಮಯದಲ್ಲೆ ಮಾವಿನ ಮರದ ಕೆಳಗೆ ಕುಳಿತು ತಪಸ್ಸಿನಲ್ಲಿ ತಲ್ಲೀನನಾಗಿದ್ದರು ಅಲ್ಲಿಗೆ ಕೆಲ ಪುಟ್ಟ ಮಕ್ಕಳು ಆಟವಾಡಲು ತೆರಳಿದರು ಮಕ್ಕಳ ಕಣ್ಣಿಗೆ ಜೋಲು ತಿರುವ ಮಾವಿನ ಹಣ್ಣುಗಳನ್ನು ನೋಡಿ ಕೀಳಲು ಮಕ್ಕಳು ಒಂದರ ಹಿಂದೆ ಕಲ್ಲು ತೂರಿದರು ಆಕಸ್ಮಿಕವಾಗಿ ತಪಸ್ಸಿನಲ್ಲಿರುವ ಮಹಾವೀರರ ತಲೆಗೆ ತಾಕಿ ನೆತ್ತರು ಕಾರತೊಡಗಿತು. ಭಯಭೀತರಾದ ಮಕ್ಕಳು ಮಹಾವೀರ ಬಳಿ ತೆರಳಿ ಕ್ಷಮೆ ಕೂರುತ್ತಾ ಅಜ್ಜ ಅಳಬೇಡಿ ಎಂದು ಜಿನುಗುತಿರುವ ಕಣ್ಣೀರು, ನೆತ್ತರನು ಪುಟ್ಟ ಮಕ್ಕಳು ತಮ್ಮ ಕೈಗಳಿಂದ ಸವರುತಿದ್ದರು
ಅದಕೆ ಮಹಾವೀರರ ಉತ್ತರ ಈಗಿತ್ತು
ನೋಡಿ ಮಕ್ಕಳೇ ನೀವು ಮಾವಿನ ಮರಕೆ ಕಲ್ಲು ತೂರಿದಕ್ಕೆ ಅದು ನಿಮಗೆ ಹಣ್ಣು ನೀಡಿತು ನನಗೆ ಕಲ್ಲು ತೂರಿದ್ದೀರಾ…ನಿಮಗೆ ನನ್ನಿಂದ ಕೊಡಲು ಏನು ಇಲ್ಲವಲ್ಲ ಎಂದು ದುಃಖಿತನಾಗಿರುವ ನಿಮ್ಮ ಮೇಲೆ ನನಗೇನು ಬೇಸವಿಲ್ಲ ಎಂದರಂತೆ….! ಎಂತಹ ಮಹಾನ್ ತ್ಯಾಗಮಯಿ…
ಜೈ ಜಿನೇಂದ್ರ.

ಸಂಗ್ರಹ: ಡಾ. ಸುರೇಶ್ ಎಸ್ ವಡಗಲಪುರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!