
ಆಸ್ತಿ 5 : ಸಮಯ ಪರಿಪಾಲನೆ
ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. 1938 ರ ಕೊನೆಗೆ ನನ್ನ ತಂದೆಯವರಿಗೆ ಸಿಂದಗಿಗೆ ವರ್ಗವಾಯಿತು ಹಾಗೂ ಎಂದಿನಂತೆ ಅವರು ಹಳ್ಳಿಗಳಿಗೆ ಅಂಚೆ ಬಟವಾಡೆ ಹಾಗೂ ಇತರೆ ಕೆಲಸಗಳಿಗಾಗಿ ಹೋಗಬೇಕಾಗುತ್ತಿತ್ತು. ಅವರಿಗೆ ಆಗ 18 ವರ್ಷ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. 1938 ರ ಕೊನೆಗೆ ನನ್ನ ತಂದೆಯವರಿಗೆ ಸಿಂದಗಿಗೆ ವರ್ಗವಾಯಿತು ಹಾಗೂ ಎಂದಿನಂತೆ ಅವರು ಹಳ್ಳಿಗಳಿಗೆ ಅಂಚೆ ಬಟವಾಡೆ ಹಾಗೂ ಇತರೆ ಕೆಲಸಗಳಿಗಾಗಿ ಹೋಗಬೇಕಾಗುತ್ತಿತ್ತು. ಅವರಿಗೆ ಆಗ 18 ವರ್ಷ.

ಆಸ್ತಿ 41937ರಲ್ಲಿ ನಮ್ಮ ತಂದೆಯವರು ಗೋಡಿಹಾಳದಲ್ಲಿ ಒಂದು ನಿದ್ರಾರಹಿತ ರಾತ್ರಿಯನ್ನು ಕಳೆದು ವಾಪಸ್ ಚಡಚಣಕ್ಕೆ ಬಂದರು. ಅವರದೇ ಮಾತುಗಳಲ್ಲಿ “ ನನ್ನ ತಾಯಿಯವರು ನನಗಾಗಿ ಕಾತರದಿಂದ ಕಾಯುತ್ತಿದ್ದರು. ಅವರು ನನ್ನ ಕಳೆಗುಂದಿದ ಮುಖ ಹಾಗೂ

ಆಸ್ತಿ 3ನಮ್ಮ ತಂದೆಯವರನ್ನು ಪೋಸ್ಟ್ ಮ್ಯಾನ್ ಎಂದು 1937 ರಲ್ಲಿ ಚಡಚಣದಲ್ಲಿ ನೇಮಿಸಲಾಯಿತು ( ಬಿಜಾಪುರ ಜಿಲ್ಲೆ). ಅವರ ಮಾತುಗಳಲ್ಲಿ ಹೇಳುವದಾದರೆ “ನಾನು 03.12.1937 ರಂದು ಚಡಚಣವನ್ನು ಬಿಟ್ಟು ಬಾರ್ಡೋಲ್ , ಜೇವೋರ್, ಝಳಕಿ,

ಆಸ್ತಿ 2 :ನನಗೆ ನೆನಪಿರುವಂತೆ ನನ್ನ ತಂದೆ ನನ್ನ ಪಕ್ಕದಲ್ಲಿ ಕುಳಿತು ಅಂಕಗಣಿತದ ಬಿಡಿಸಬಹುದಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಸಾಮಾನ್ಯವಾಗಿ 2 ಗುಣಿಲೆ 2 ರಿಂದ ಹಿಡಿದು, 42, 82, 162 322, 642,1282,

ಸುಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿಜಾತ್ರಾ ಮಹೋತ್ಸವದ ನಿಮಿತ್ಯ ಲೇಖನ. ಕೊಪ್ಪಳ ಜಿಲ್ಲೆಯ ಹುಲಿಗಿ (ಮುನಿರಾಬಾದ್) ಗ್ರಾಮವು ತನ್ನದೇ ಆದ ಹಿನ್ನೆಲೆಯನ್ನು ಹೊಂದಿದೆ. ಪ್ರತಿ ನಿತ್ಯ ಅಸಂಖ್ಯಾತ ಭಕ್ತರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿರುವ ಧಾರ್ಮಿಕ ಕ್ಷೇತ್ರವಾಗಿ ಪರಿಣಮಿಸಿದೆ. ಈ

ಆಸ್ತಿ –ಒಂದುಬಹಳ ಜನ ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ ನಿಮ್ಮ ತಂದೆ ತಾಯಿಗಳು ಅವರ ಜೀವಿತಾವಧಿಯ ನಂತರ ನಿಮಗಾಗಿ ಯಾವ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂಬುದು. ನಾನು ನನ್ನ ತಂದೆತಾಯಿಗಳು ಬಿಟ್ಟುಹೋದ 25 ಆಸ್ತಿಗಳನ್ನು

ಜಗತ್ತಿನಲ್ಲಿ ಎಷ್ಟೋ ಸಂಬಂಧಗಳಿರಬಹುದು, ಆದರೆ ತಾಯಿ ಮತ್ತು ಮಗುವಿನ ನಡುವಿನ ಬಂಧಕ್ಕೆ ಸಾಟಿಯೇ ಇಲ್ಲ. ಇದು ಕೇವಲ ರಕ್ತದ ಸಂಬಂಧವಲ್ಲ, ಬದಲಿಗೆ ಎರಡು ಆತ್ಮಗಳ ನಡುವಿನ ಅವಿನಾಭಾವ ಬೆಸುಗೆ. ಕೆಲವು ಉದಾಹರಣೆಗಳನ್ನು ನೋಡುವುದಾದರೆ, ವಿಜಯನಗರ

ಮಂಡ್ಯದ ಶಂಕರೇಗೌಡ ಅವರು ಬರೋಬ್ಬರಿ 45 ವರ್ಷಗಳಿಂದ ಕೇವಲ 5 ರೂಪಾಯಿಗೆ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಅಪ್ಪಟ ಜನಸೇವೆ ಮಾಡುತ್ತಿರುವ ಇಂತಹ ಒಬ್ಬ ಮಹಾನ್ ವ್ಯಕ್ತಿಯನ್ನು ನಮ್ಮ ಜನರು ಚುನಾವಣೆಯಲ್ಲಿ ಸೋಲಿಸಿ ಮನೆಗೆ

ಬಿ.ಎಸ್. ಯಡಿಯೂರಪ್ಪ (ಬಿ.ಎಸ್.ವೈ) ಕರ್ನಾಟಕದ ಪ್ರಮುಖ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಾಗಿದ್ದು, ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವಿ ರಾಜಕಾರಣಿ. ರೈತಪರ ನಾಯಕರೆಂದು ಜನಪ್ರಿಯರಾಗಿರುವ ಇವರು, ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ, ವಿಶೇಷವಾಗಿ ಬಂಗಾಳದ ಫಲಿತಾಂಶದ ಬಗ್ಗೆ ಸೋಲು-ಗೆಲುವಿನ ಚರ್ಚೆಗಳು, ಚಿಂತನೆಗಳು ನಡೆಯುತ್ತಿವೆ. ಈ ಚರ್ಚೆ ಮತ್ತು ಚಿಂತನೆಗಳು ಒಂದು ಸೈದ್ಧಾಂತಿಕ ನೆಲಗಟ್ಟಿನೊಳಗೆ ನಡೆಯಬೇಕು.ಯಾವುದೇ ಒಬ್ಬ ವ್ಯಕ್ತಿಯನ್ನು ಟೀಕೆ ಮಾಡಿ, ಆದರೆ
Website Design and Development By ❤ Serverhug Web Solutions