
ಭಾವಪೂರ್ಣ ಶ್ರದ್ಧಾಂಜಲಿ.
ಶಿವಮೊಗ್ಗ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ದಿ ಹೋರಾಟ ಸಮಿತಿ ಸಾಗರದಿ|| ರಾಜೇಂದ್ರ ಬಂದಗದ್ದೆ ರಾಜ್ಯ ಉಪಾಧ್ಯಕ್ಷರು ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ದಿ ಹೋರಾಟ ಸಮಿತಿಭಾವಪೂರ್ಣ ಶ್ರದ್ಧಾಂಜಲಿ.ರಾಜೇಂದ್ರ ಬಂದಗದ್ದೆ ಇವರು 07-03-1964 ರಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ದಿ ಹೋರಾಟ ಸಮಿತಿ ಸಾಗರದಿ|| ರಾಜೇಂದ್ರ ಬಂದಗದ್ದೆ ರಾಜ್ಯ ಉಪಾಧ್ಯಕ್ಷರು ಅಖಿಲ ಕರ್ನಾಟಕ ಚನ್ನಯ್ಯ ಸಮಾಜ ಅಭಿವೃದ್ದಿ ಹೋರಾಟ ಸಮಿತಿಭಾವಪೂರ್ಣ ಶ್ರದ್ಧಾಂಜಲಿ.ರಾಜೇಂದ್ರ ಬಂದಗದ್ದೆ ಇವರು 07-03-1964 ರಲ್ಲಿ
ಸಂಬಾಳಿಸಲರಿತರೆ ಬರೀ ಪ್ರೀತಿ ಪ್ರೇಮವೆಲ್ಲವುಪ್ರೀತಿ ಪ್ರೇಮ ಮೃದು ಮಧುರ ಭಾವನೆಗಳೆಲ್ಲವುಭಾವನೆಗಳು ಸರಿಯಿರಲದುವೆ ವಿಶ್ವಾಸವೆಲ್ಲವು ವಿಶ್ವಾಸವದು ದೂರವಾಗೆ ಮನಕೆ ನಿಶ್ವಾಸವುನಿಶ್ವಾಸವಾಗೆ ಮಧುರಾತಿ ಭಾವಗಳು ನಾಶವುನಾಶವಾದ ಭಾವದಲಿ ಆರೋಗ್ಯವೇ ಭಾರವು. ಭಾರದ ಮನಗಳಲಿ ಸ್ನೇಹ ಪ್ರೀತಿ ಮಾಯವುಮಾಯವಾದ

ಬೆಂಗಳೂರು:ಕಳೆದ ಐದು ತಿಂಗಳ ಹಿಂದೆ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದು ಇಡೀ ನಾಡಿನಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಘಟಕಗಳನ್ನು ಹೊಂದಿರುವ ಕಾನಿಪ ಧ್ವನಿ ಸಂಘಟನೆಯ ರಾಜ್ಯ ಹಾಗೂ ಬೆಂಗಳೂರು ನಗರ ಜಿಲ್ಲಾ ಕಾರ್ಯಾಲಯದ ಉದ್ಘಾಟನೆಯನ್ನು ಹಿರಿಯ ಪತ್ರಕರ್ತರು,ಸಾಹಿತಿಗಳು

ವಿಜಯನಗರ ಜಿಲ್ಲೆ ಕೊಟ್ಟೂರು: ಕೈಮುಗಿದು ಏರು ಇದು ಕನ್ನಡದ ತೇರು ನಂಬಿ ಬಂದು ಕೂರು ಇದು ಕನ್ನಡಿಗನ ತೇರು ಕರ್ನಾಟಕದ ತಾಯಿ ಚಾಮುಂಡೇಶ್ವರಿ ಕರ್ನಾಟಕದ ಮೇರು ನಟರಾದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಕರಾಟೆ

ಲಿಂಗಸುಗೂರು:ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಕೆ.ವಿರೂಪಾಕ್ಷಪ್ಪನವರಿಗೆ ಇಂದು ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಾನಪ್ಪ

ವಿಜಯನಗರ:[ಕೊಟ್ಟೂರು ತಾಲೂಕು]ಕನ್ನಡ ಭಾಷೆ ಎನ್ನುವುದು ಅತ್ಯಂತ ಶ್ರೀಮಂತ ಭಾಷೆ ಇದನ್ನು ಬಳಸದೇ ಇದ್ದರೆ ಬೆಳೆಯುವುದಿಲ್ಲ ಒಂದು ವೇಳೆ ಪ್ರಪಂಚದಾದ್ಯಂತ ಪ್ರಚುರ ಪಡಿಸಿದ್ದೇ ಆದರೆ 15 ನೊಬೆಲ್ ಪ್ರಶಸ್ತಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಸವರಾಜ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಡಾಕ್ಟರ್.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಸ್ವಉದ್ಯೋಗ ವಿಚಾರಣಾ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಅನಂದಯ್ಯರವರು ಧರ್ಮಸ್ಥಳ ಸಂಸ್ಥೆಯಿಂದ ಮಹಿಳಾ ಮತ್ತು ರೈತರ ಸಬಲೀಕರಣ ಆಗುತ್ತಿರುವುದು ಸಂತಸದ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗಂಗನಾಳ ಗ್ರಾಮದ ಬಿಜೆಪಿ ಅಭ್ಯರ್ಥಿಗಳಾದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತಿಯ ಸದಸ್ಯರುಗಳು ಗ್ರಾಮದ ಸರಿಯಾಗಿ ಅಭಿವೃದ್ಧಿಯಾಗದ ಕಾರಣ ನೊಂದ ಗ್ರಾಮ ಪಂಚಾಯತಿಯ ಸದಸ್ಯರುಗಳು ಬಿಜೆಪಿಯನ್ನು

ರಾಯಚೂರು ಜಿಲ್ಲೆ ಲಿಂಗಸುಗೂರಿನಲ್ಲಿ ಟಿಪ್ಪು ಸುಲ್ತಾನ್ 272ನೇ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಪುರಸಭೆ ಮಾಜಿ ಅಧ್ಯಕ್ಷರಾದ ಖಾದರ್ ಭಾಷಾ ಇವರು ಹೂವನ್ನು ಸಮರ್ಪಿಸುವ ಮೂಲಕ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಿದರು ಮತ್ತು ಇದೇ

ಉತ್ತರ ಕನ್ನಡ:ಮುಂಡಗೋಡ ಪಟ್ಟಣದ ಗಾಂಧಿನಗರವನ್ನು ಕೊಳಚೆ ಪ್ರದೇಶ ಎಂದು ಘೋಷಣೆ ಮಾಡಿದ್ದನ್ನು ಪರಿಶೀಲಿಸಿ ತಿದ್ದುಪಡಿ ಮಾಡುವಂತೆ ಗಾಂಧಿನಗರದ ನಾಗರಿಕರು ಸೂಕ್ತ ದಾಖಲೆಗಳೊಂದಿಗೆ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳಾದಪ್ರಭುಲಿಂಗ ಕವಳಿಕಟ್ಟಿ. ಐಎಎಸ್. ಅವರನ್ನು ಭೇಟಿಯಾಗಿ ಮನವಿ
Website Design and Development By ❤ Serverhug Web Solutions