
ತುಮಕೂರು : ಲೋಕಾಯುಕ್ತ ದಾಳಿ
4 ಲಕ್ಷಕ್ಕೆ ಬೇಡಿಕೆ ಇಟ್ಟು 40,000 ಕ್ಕೆ ಒಪ್ಪಿದ ಆಸಾಮಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಲೋಕಾ ಬಲೆಗೆ. ತುಮಕೂರು : ಬೆಂಗಳೂರಿನ ನಾಗದೇವನಹಳ್ಳಿಯ ಶ್ರೀ ನಾಗೇಶ್ ಎಸ್ ಕೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

4 ಲಕ್ಷಕ್ಕೆ ಬೇಡಿಕೆ ಇಟ್ಟು 40,000 ಕ್ಕೆ ಒಪ್ಪಿದ ಆಸಾಮಿ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಲೋಕಾ ಬಲೆಗೆ. ತುಮಕೂರು : ಬೆಂಗಳೂರಿನ ನಾಗದೇವನಹಳ್ಳಿಯ ಶ್ರೀ ನಾಗೇಶ್ ಎಸ್ ಕೆ

ಹಾವೇರಿ : ಶಿಗ್ಗಾವ್ ತಾಲೂಕು, ಹೊಸೂರು ಗ್ರಾಮದ ಗಾಡಿಕೇರಿ ಓಣಿ ಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಅಂಗವಾಗಿ LKG ಹಾಗೂ UKG ತರಗತಿಗಳನ್ನು ಜ್ಯೋತಿ ಬೆಳಗುವ ಮುಖಾಂತರ ಶುಭಾರಂಭ ಮಾಡಲಾಯಿತು.ಈ ಕಾರ್ಯಕ್ರಮದ

ಲೇಖನಿ ಹಿಡಿದು ಬರವಣಿಗೆಯ ಬಲವನ್ನು ಅಸ್ತ್ರವಾಗಿ ಬಳಸುವ ಪತ್ರಕರ್ತರಿಗಾಗಿ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ. ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕು ಕೇಂದ್ರ ಭಟ್ಕಳದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ

ತುಮಕೂರು ಜಿಲ್ಲೆಯ ಮಧುಗಿರಿ ಉಪ ವಿಭಾಗ ಮಟ್ಟದ ಬಹುಜನರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಕೊಡಿಗೇನಹಳ್ಳಿಯಿಂದ ಮಧುಗಿರಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷರಾದ ಮಾರಸಂದ್ರ

ಮುಂಡಗೋಡ : ಪ್ರೋ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಮತ್ತು ಡಾ ll ಬಿ. ಆರ್. ಅಂಬೇಡ್ಕರ್ ಸಹಕಾರಿ ಸಂಘ ಮುಂಡಗೋಡ. (ಉ. ಕ.)

ವಿಶ್ವಶಾಂತಿ ಯುವ ಸೇವಾ ಸಮಿತಿ (ರಿ.)ಬೆಂಗಳೂರು. ಇವರ ನೇತೃತ್ವದಲ್ಲಿ ಮತ್ತು ನಾಡಿನ ಸಕಲ ಜೈನ ಸಮಾಜದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯಲಿರುವ. ” ಬೃಹತ್ ಸಮೋಸರಣದಲ್ಲಿ “” ಶ್ರೀ ಜಿನ ಸಹಸ್ರಾಷ್ಟ ನಾಮಾರ್ಚನೆ

ಹಿಂದೂ ಧರ್ಮ ಒಂದು ಧರ್ಮ ಮಾತ್ರವಲ್ಲ. ಅದು ಜನರ ಒಡನಾಟ, ಸಂಸ್ಕೃತಿ ಉಳಿವು, ಎಲ್ಲರಲ್ಲಿ ಹಿಂದೂ ಧರ್ಮದ ಕುರಿತಾದ ಜನ ಜಾಗೃತಿ ಮೂಡಿಸುವ ಉದ್ದೇಶಕ್ಕಾಗಿ ಜನವರಿ 31, ಶನಿವಾರದಂದು ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು

ಚಿತ್ತಾಪುರ : ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ (ಕ. ಸಾ. ಪ.) ಸಂಘಟನಾ ಕಾರ್ಯದರ್ಶಿ ಹುದ್ದೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಹಾಗು ನಾಲವಾರ ವಲಯ ಘಟಕ

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮೂರು ದಿನಗಳ ಕಾಲ ಬೊಂಬೈ ನಾಡಿನ ಗಂಗೋತ್ಸವ ಎಂಬ ವೈವಿಧ್ಯಮಯ ವಿನೂತನ ವಿಸಿಷ್ಟ ವೈಭವದ ಸಂಸ್ಕೃತಿಕ ಕಾರ್ಯಕ್ರಮವನ್ನು ಚನ್ನಪಟ್ಟಣದ ಜನಪ್ರಿಯ ಶಾಸಕ ಮತ್ತು ಚಲನಚಿತ್ರ ನಟಶ್ರೀ ಸಿ ಪಿ ಯೋಗೇಶ್ವರ್

ಬಳ್ಳಾರಿ : ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜ. 31 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ರೈಲ್ವೇ ನಿಲ್ದಾಣ ಎದುರುಗಡೆಯ ಜಿಲ್ಲಾಧಿಕಾರಿ
Website Design and Development By ❤ Serverhug Web Solutions