
ಶುಭೋದಯ
ನಡುವಲಿ ಕೊಡಗಿನ ರಾಣಿ ಕಿತ್ತಳೆ ಹಣ್ಣಿನ ಹೋಳುಒಳಗೆ ತುಂಬಿದೆ ಅಧಿಕ ಸಿಟ್ರಿಕ್ ಅಂಶದ ಸಣ್ಣ ಕಾಳುಜೊತೆಗೆ ಕತ್ತರಿಸಿದ ಸಿಪ್ಪೆಯ ಸಣ್ಣಸಣ್ಣ ತುಂಡುಗಳುನಾರಿನಾಂಶದ ಪಪ್ಪಾಯ ಹಣ್ಣಿನ ಬೀಜ ಮತ್ತು ಸಿಪ್ಪೆಗಳುತಿಲಕಾಕಾರದ ಆಕರ್ಷಕ ಕುಂಬಳಕಾಯಿ ಬೀಜಗಳುಮಧುಮೇಹ ಮಿತ್ರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಡುವಲಿ ಕೊಡಗಿನ ರಾಣಿ ಕಿತ್ತಳೆ ಹಣ್ಣಿನ ಹೋಳುಒಳಗೆ ತುಂಬಿದೆ ಅಧಿಕ ಸಿಟ್ರಿಕ್ ಅಂಶದ ಸಣ್ಣ ಕಾಳುಜೊತೆಗೆ ಕತ್ತರಿಸಿದ ಸಿಪ್ಪೆಯ ಸಣ್ಣಸಣ್ಣ ತುಂಡುಗಳುನಾರಿನಾಂಶದ ಪಪ್ಪಾಯ ಹಣ್ಣಿನ ಬೀಜ ಮತ್ತು ಸಿಪ್ಪೆಗಳುತಿಲಕಾಕಾರದ ಆಕರ್ಷಕ ಕುಂಬಳಕಾಯಿ ಬೀಜಗಳುಮಧುಮೇಹ ಮಿತ್ರ

ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿನಾಂಕ 25-06 -2026 ನೇ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲೂಕು ಅಧ್ಯಕ್ಷರ ಆಯ್ಕೆ ಪ್ರಕ್ರೀಯೆ ನಡೆಸಲಾಯಿತು. ಈ ಹಿಂದೆ ತಾಲೂಕಿನಲ್ಲಿ ಕಳೆದ ಮೂರು

ಕಂಪ್ಲಿ: ರೈತರು ವಿವಿಧ ಉತ್ಪನ್ನ ಯೋಜನೆಗಳ ಸದುಪಯೋಗದೊಂದಿಗೆ ಅಭಿವೃದ್ಧಿ ಹೊಂದಲು ಮುಂದಾಗಬೇಕು ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಹೇಳಿದರು.ಪಟ್ಟಣದ ವೀರಶೈವ ಭವನದಲ್ಲಿ ಶತಮಾನೋತ್ಸವ ಅಂಗವಾಗಿ ಕೋರಮಂಡಲ ಇಂಟರ್ನ್ಯಾಷನಲ್ ಲಿಮಿಟೆಡ್ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರಚಂಡ

ಬಳ್ಳಾರಿ / ಕಂಪ್ಲಿ : ಸತತ ಮೂರು ಬಾರಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿರುವ ಗಂಗಾಮತ ಸಮಾಜದ ತಿಪ್ಪಣ್ಣಪ್ಪ ಕಮಕನೂರು ಇವರಿಗೆ ಕಾಂಗ್ರೆಸ್ ವರಿಷ್ಠರು ಸಚಿವ ಸ್ಥಾನ ನೀಡಬೇಕೆಂದು ಎಮ್ಮಿಗನೂರು ಗಂಗಾಪರಮೇಶ್ವರಿ ಸೇವಾ ಸಮಿತಿ

ಸಮಾಜ ಸೇವಕರಾದ ಪಿ. ಎನ್. ಕೃಷ್ಣಮೂರ್ತಿಯವರು ಅನುದಾನಿತ ವಿಶ್ವ ಭಾರತಿ ಪ್ರೌಢಶಾಲೆಯನ್ನು ದತ್ತು ಪಡೆದು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಗ್ರಾಮೀಣ ಭಾಗದ 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕ್ರೀಡಾ ಸಾಮಗ್ರಿ ವಿತರಣೆ ಮಾಡಿ,80

ಶಿವಮೊಗ್ಗ: ಅಧಿಕಾರ ದಾಹಕ್ಕಾಗಿ ಸಂವಿಧಾನವನ್ನೇ ಹತ್ತಿಕ್ಕಿದ ಕಾಂಗ್ರೆಸ್ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ – ಶಾಸಕ ಎಸ್.ಎನ್. ಚನ್ನಬಸಪ್ಪ ಆಕ್ರೋಶ ಶಿವಮೊಗ್ಗ: “ಜೂನ್ 25, 1975 ರ ಮಧ್ಯರಾತ್ರಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ

ಬೆಂಗಳೂರು: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ಆಯುಕ್ತರನ್ನಾಗಿ ಐಪಿಎಸ್ ಅಧಿಕಾರಿ ಡಿಐಜಿ ಎಂ.ಎನ್.ಅನುಚೇತ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.ಅವರು ಗುರುವಾರ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.ವಾರ್ತಾ ಇಲಾಖೆಯ ಜೊತೆಗೆ ಯುವ

ರೋಣ: ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಹಾಗೂ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು

ರೋಣ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತಿಯಲ್ಲಿ ಯಾವುದೇ ಸೃಷ್ಟಿ ಗೊಂದಲ ಆಗದೆ ಅಧ್ಯಕ್ಷರಾಗಿ ಶೋಭಾ ಗೊಟಗೊಂಡ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಪ್ರವೀಣ ಬಸವರಡ್ಡೇರ ಅವಿರೋಧ ಆಯ್ಕೆಯಾದರು. ಇದು ಒಂದು ಹೊಸಳ್ಳಿ ಗ್ರಾಮದ ಹೊಸ ಇತಿಹಾಸ

ಅಬಕಾರಿ ಅಧಿಕಾರಿ ನಿರ್ಲಕ್ಷ್ಯವೇ ಜನರ ಆಕ್ರೋಶಕ್ಕೆ ಕಾರಣ ಇಲ್ಲಿ ಹೇಳುವವರು ಕೇಳುವವರು ಯಾರೂ ಕೂಡಾ ಇಲ್ಲದಂತಾಗಿದೆ ಪ್ರತಿ ದಿನ ಸಂಜೆ ಆದರೆ ಸಾಕು ಕುಡುಕರದೆ ಸಾಮ್ರಾಜ್ಯ.ಗದಗ ಜಿಲ್ಲೆಯ ರೋಣ ತಾಲೂಕು ಮುದೇನಗುಡಿ ಬಸ್ ನಿಲ್ದಾಣವನ್ನು
Website Design and Development By ❤ Serverhug Web Solutions