
ಛೋಟಾ ಮೊಹರಮ್ ( ಕೌಡೆ ಪೀರಾ) ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ
ಬಳ್ಳಾರಿ / ಕಂಪ್ಲಿ : ಮೊಹರಂ ಎಂದಾಕ್ಷಣ ಬರುವುದು ಹಲಿಗೆ ಬಡಿತ, ಹುಲಿ ವೇಷ ಕುಣಿತ ಶೀಳ್ಳೆ ಹಾಗೂ ಕುಣಿತ ಆದರೆ ಇವುಲ್ಲದಕ್ಕೂ ಮೀರಿದ ಸರ್ವ ಜನರು ಮೆಚ್ಚುವಂತ ಕಾರ್ಯಕ್ರಮ ಜರುಗಿದೆ.ಪಟ್ಟಣದ 2ನೇ ವಾರ್ಡ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ಮೊಹರಂ ಎಂದಾಕ್ಷಣ ಬರುವುದು ಹಲಿಗೆ ಬಡಿತ, ಹುಲಿ ವೇಷ ಕುಣಿತ ಶೀಳ್ಳೆ ಹಾಗೂ ಕುಣಿತ ಆದರೆ ಇವುಲ್ಲದಕ್ಕೂ ಮೀರಿದ ಸರ್ವ ಜನರು ಮೆಚ್ಚುವಂತ ಕಾರ್ಯಕ್ರಮ ಜರುಗಿದೆ.ಪಟ್ಟಣದ 2ನೇ ವಾರ್ಡ್

ಬಳ್ಳಾರಿ / ಕುರುಗೋಡು : ಕುಟುಂಬ ಕಲ್ಯಾಣ ಕಾರ್ಯಕ್ರಮ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ ಹಾಗೂ ತಾಲೂಕು ಆರೋಗ್ಯ

ಬೆಳಗಾವಿ/ ಅಥಣಿ ನಗರದ ವಾರ್ಡ್ 21ರಲ್ಲಿ ಧರ್ಮವೀರ ಛತ್ರಪತಿ ಶ್ರೀ ಸಂಭಾಜಿ ಮಹಾರಾಜರ ಉದ್ಯಾನವನದ ಉದ್ಘಾಟನೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ವ್ಯಾಪ್ತಿಗೆ ಬರುವ ರುಮ್ಮನ ಗೂಡ ಗ್ರಾಮ ಪಂಚಾಯತಿಯಲ್ಲಿ ಗ್ರಾಮದ ಜನರಿಗೆ ಸಿಗಬೇಕಾದ ಮೂಲ ಸವಲತ್ತುಗಳು ಮತ್ತು ಕುಡಿಯುವ ನೀರು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಕಾರಣ ಸರಕಾರದಿಂದ ಬಂದ 15ನೇ

ಕೊಪ್ಪಳ : ತಾಲೂಕಿನ ಬೆಟಿಗೇರಿಯ ಸರಕಾರಿ ಪ್ರೌಢಶಾಲೆಯಲ್ಲಿ ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನದ ಪ್ರಯುಕ್ತ ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಗುರು ಪರಶುರಾಮ ಸಾಲ್ಮನಿ ಮಕ್ಕಳು

ಯಾದಗಿರಿ/ ಗುರುಮಠಕಲ್: ತಾಲೂಕಿನ ಕಾಳೆಬೆಳಗುಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲ್ಛಾವಣಿ ಶಿಥಿಲಗೊಂಡಿರುವ ಬಗ್ಗೆ ವರದಿಯ ಬೆನ್ನಲ್ಲೇ, ಶಾಲೆಯ ಸ್ಥಿತಿಗತಿ ಪರಿಶೀಲಿಸಿದ ಸಮೂಹ ಸಂಪನ್ಮೂಲ ವ್ಯಕ್ತಿ ಶಂಕರ್, BRP ಪ್ರಭು ಹಾಗೂ ತಾಲೂಕ ಪಂಚಾಯತ

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ಅಖಿಲ ಕರ್ನಾಟಕ ಕಿಸಾನ್ ಜಾಗೃತ ಸಂಘ ಜಿಲ್ಲಾ ಉಪಾಧ್ಯಕ್ಷರಾದ ಜಂಬೂರು ಮರುಳಸಿದ್ದಪ್ಪ ಮಾತನಾಡಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೋಗಿಗಳು ಅಗಮಿಸುತ್ತಿದ್ದು ರಾತ್ರಿ ಸಮಯದಲ್ಲಿ

ಬಳ್ಳಾರಿ/ ಕಂಪ್ಲಿ : ವಿಶ್ವ ಜನಸಂಖ್ಯಾ ದಿನವು ಪ್ರತಿ ವರ್ಷ ಜುಲೈ 11 ರಂದು ಆಚರಿಸಲ್ಪಡುವ ವಾರ್ಷಿಕ ಕಾರ್ಯಕ್ರಮವಾಗಿದ್ದು , ಜಾಗತಿಕ ಜನಸಂಖ್ಯಾ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತದೆ .ನಗರದ ಸಮುದಾಯ ಆರೋಗ್ಯ

ಬಳ್ಳಾರಿ/ ಕಂಪ್ಲಿ: ಇಲ್ಲಿನ ಶಾರದಾ ಶಾಲೆಯಲ್ಲಿ ತಾಲೂಕು ವೀರಶೈವ ಮಹಾಸಭಾ ವತಿಯಿಂದ ಡಾ. ಎನ್. ತಿಪ್ಪಣ್ಣನವರಿಗೆ ಸಂತಾಪ ಸೂಚಿಸಲಾಯಿತು. ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ ಮಾತನಾಡಿ ಹಿರಿಯ ರಾಜಕಾರಣಿ, ಹಿರಿಯ ನ್ಯಾಯವಾದಿ,

ಕಾರವಾರ : ಸಂಘದ ಸಾಲ ತೀರಿಸಲು ದಂಪತಿ 20 ದಿನದ ಮಗುವನ್ನು ಮಾರಾಟ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳೇ ದಾಂಡೇಲಿಯ ದೇಶಪಾಂಡೆ ನಗರದಲ್ಲಿ ನಡೆದಿದೆ. ಬೆಳಗಾವಿಯ ಆನಗೋಳದ ನಿವಾಸಿಗಳಾದ
Website Design and Development By ❤ Serverhug Web Solutions