ಇಂಗ್ಲೀಷ್ ಕಲಿಕಾ ಸಾಮಗ್ರಿಗಳ ವಿತರಣೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ, ಎಲೆಮಡಲು, ತಲಮಕ್ಕಿ ಮತ್ತು ಬೆಳಗೊಳ ಶಾಲೆಗೆ ಶ್ರೀಯುತ ಅಭಿಷೇಕ್ ಹಾಗೂ ದೀಪ್ತಿಯವರು (ನಗು ಫೌಂಡೇಶನ್)ಸುಮಾರು 4000 ಮೌಲ್ಯದ ಇಂಗ್ಲೀಷ್ ಕಲಿಕಾ ಸಾಮಗ್ರಿಗಳನ್ನು ನೀಡಿದರು. ಶಿಕ್ಷಕ ಹಾಗೂ ಯುವ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ, ಎಲೆಮಡಲು, ತಲಮಕ್ಕಿ ಮತ್ತು ಬೆಳಗೊಳ ಶಾಲೆಗೆ ಶ್ರೀಯುತ ಅಭಿಷೇಕ್ ಹಾಗೂ ದೀಪ್ತಿಯವರು (ನಗು ಫೌಂಡೇಶನ್)ಸುಮಾರು 4000 ಮೌಲ್ಯದ ಇಂಗ್ಲೀಷ್ ಕಲಿಕಾ ಸಾಮಗ್ರಿಗಳನ್ನು ನೀಡಿದರು. ಶಿಕ್ಷಕ ಹಾಗೂ ಯುವ
ವಿಜಯನಗರ ಜಿಲ್ಲೆ ಹರಪನಹಳ್ಳಿ: ಕೆ.ಕಲ್ಲಳ್ಳಿ ಗ್ರಾಮ ಸೇರಿದಂತೆ ಕಲ್ಲಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ, ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕೆಂದು ಕರ್ನಾಟಕ ರೈತ ಮಿತ್ರ ಸಂಘ ಆಗ್ರಹಿಸಿದೆ. ಸಂಘದ ರಾಜ್ಯಾಧ್ಯಕ್ಷ ಹೆಚ್.ವೆಂಕಟೇಶ ನೇತೃತ್ವದಲ್ಲಿ, ಸಂಘದ
ವಂಚಕ ಕಂಪನಿಗಳ ವಿರುದ್ಧ ಧರಣಿ ಸತ್ಯಾಗ್ರಹ ಕೊಪ್ಪಳ: ನಗರದ ಜಿಲ್ಲಾಡಳಿತ ಭವನದ ಮುಂದೆ ವಿವಿಧ ಕಂಪನಿಗಳಿಂದ ವಂಚನೆಗೊಳಗಾದ ಗ್ರಾಹಕರ ವತಿಯಿಂದ ಧರಣಿ ಸತ್ಯಾಗ್ರಹ ೧೫ ದಿನದಿಂದ ಸಾಗಿಬಂದಿದೆ ,ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಎಸ್.ಡಿ.ಎಂ.ಸಿ
ಪಾವಗಡ :ಸೆ 16:ಈದ್ ಮಿಲಾದ್ ಅಂಗವಾಗಿ ಇಂದು ಮುಸ್ಲಿಂ ಬಾಂದವರು ಪಟ್ಟಣದ ಸಿರಾ ರಸ್ತೆಯ ಮಸೀದಿ ಯಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಸಿರಾ ರಸ್ತೆಯ ಮೂಲಕ ಬೃಹತ್ ಜಾಥಾ ಹೊರಟು ಬಳ್ಳಾರಿ ರಸ್ತೆ,. ಡಾ
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ಪೋಟ್ಸ್ ಕ್ಲಬ್ ನ ಕೊಟ್ಟೂರಿನ ವಿದ್ಯಾರ್ಥಿನಿ ಪ್ರತೀಕ್ಷ ಕರ್ನಾಟಕ ರಾಜ್ಯ ಖೋ ಖೋ ಅಸೋಸಿಯೇಷನ್ ನಡೆಸುವ ಅಯ್ಕೆ ಪ್ರಕ್ರಿಯೆಯಲ್ಲಿ ಅಯ್ಕೆಯಾಗಿದ್ದು ಜಾರ್ಖಂಡ್ ನಲ್ಲಿ ದಿನಾಂಕ :
ಬೆಂಗಳೂರು :ಖ್ಯಾತ ಸಾಹಿತಿ, ಕವಿ, ವಿದ್ವಾಂಸ, ಡಾ.ಚಿಂತಾಮಣಿ ಕೊಡ್ಲೆಯಕೆರೆ ಇವರು ಇತ್ತೀಚೆಗೆ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಜರುಗಿದ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಯೊಬ್ಬರಿಗೂ ತಾವು ನೆಮ್ಮದಿಯಿಂದ ಇರಬೇಕು; ಸಂತೋಷವಾಗಿರಬೇಕು; ಆರೋಗ್ಯದಿಂದಿರಬೇಕು; ಎಂಬುದು
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಟಿ ಗೋಪಗೊಂಡನ ಹಳ್ಳಿಯ ನಮ್ಮ ಜಿಲ್ಲಾ ಗಡಿ ಗ್ರಾಮದ ವ್ಯಾಪ್ತಿಯಲ್ಲಿ ಸಂವಿಧಾನದ ಆಶಯಗಳನ್ನು ಸಾರುವ ಸಮಾಜದಲ್ಲಿನ ಜನತೆಗೆ ಸಂವಿಧಾನದ ಮಹತ್ವ ಸಂವಿಧಾನದ ಅವಶ್ಯಕತೆ ಸಂವಿಧಾನದ
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.ದಲಿತ ವ್ಯಕ್ತಿಗೆ ಜಾತಿನಿಂದನೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಇದರಿಂದ ಪರಿಶಿಷ್ಟ
ವಿಜಯಪುರ:ಪರಿಶಿಷ್ಟ ಜಾತಿ ವಿಭಾಗದಅಧ್ಯಕ್ಷರಾದ ರಮೇಶ್ ಗುಬ್ಬೇವಾಡ ರವರು ಪತ್ರಿಕಾ ಮಾಧ್ಯಮದವರ ಜೊತೆ ಮಾತನಾಡುತ್ತಾಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮುನಿರತ್ನ ಅವರು ದಲಿತರು ಮತ್ತು ದಲಿತ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ
ಪಾವಗಡ : ಪಟ್ಟಣದಲ್ಲಿ ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚಣೆಯನ್ನು ಮಾನವ ಸರಪಳಿ ನಿರ್ಮಿಸಿ ಅರ್ಥಪೂರ್ಣವಾಗಿ ಆಚರಿಸಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಂದು ಅಂತರಾಷ್ಟ್ರೀಯ ಪ್ರಜಾಪ್ರಭತ್ವ ದಿನಾಚರಣೆಯ ಕಾರ್ಯಕ್ರಮದಲ್ಲಿ
Website Design and Development By ❤ Serverhug Web Solutions