
ಊರಿಗೆ ಹೋದಾಗ ನಿಮ್ಮಮನೆ ಮೇಲೆ ನಿಗಾ ಇಡಲು ನಮಗೆ ತಿಳಿಸಿ
ಬಳ್ಳಾರಿ : ಜಿಲ್ಲೆಯ ಹಳ್ಳಿ ಮತ್ತು ನಗರ ಪ್ರದೇಶದಲ್ಲಿನ ಜನತೆ ನೀವು ಮನೆಯಲ್ಲಿ ಯಾರು ಇಲ್ಲದಂತೆ ಬೇರೆ ಊರಿಗೆ ತೆರಳುವಾಗ. ನಿಮ್ಮ ಮನೆ ಮೇಲೆ ನಿಗಾ ಇಡಬೇಕೆಂದರೆ ನಮಗೆ ತಿಳಿಸಿ ಎಂದು ಜಿಲ್ಲಾ ಪೊಲೀಸ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ : ಜಿಲ್ಲೆಯ ಹಳ್ಳಿ ಮತ್ತು ನಗರ ಪ್ರದೇಶದಲ್ಲಿನ ಜನತೆ ನೀವು ಮನೆಯಲ್ಲಿ ಯಾರು ಇಲ್ಲದಂತೆ ಬೇರೆ ಊರಿಗೆ ತೆರಳುವಾಗ. ನಿಮ್ಮ ಮನೆ ಮೇಲೆ ನಿಗಾ ಇಡಬೇಕೆಂದರೆ ನಮಗೆ ತಿಳಿಸಿ ಎಂದು ಜಿಲ್ಲಾ ಪೊಲೀಸ್

ಸಿಂಧನೂರಿನ ವಾರ್ಡ್ ನಂಬರ್ 13 ರಾಜೀವ ನಗರ ಉದ್ಭವ ಮೂರ್ತಿ ಶ್ರೀ ಮಲ್ಲಯ್ಯ ದೇವಸ್ಥಾನಮುಂಭಾಗದಲ್ಲಿ ವನಮೋತ್ಸವ ಕಾರ್ಯಕ್ರಮವನ್ನುಎಕ್ಸಲೆಂಟ್ ಪ.ಪೂಕಾಲೇಜ್ ಸಿಂಧನೂರು, ವನಸಿರಿ ಫೌಂಡೇಶನ್, ಪ್ರಾದೇಶಿಕ ಅರಣ್ಯ ವಲಯ,ಮಲ್ಲಯ್ಯ ದೇವಸ್ಥಾನ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಶ್ರೀ ಕ್ಷೇತ್ರ ನರಸಿಂಹಗಿರಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ ಯವರ 44ನೇ ಜನುಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ,

ಚಿಂಚೋಳಿ ಕಾಳಗಿ ಮತ್ತು ಕಮಲಾಪುರ: ಇಂದಿನ ಒತ್ತಡದ ಬದುಕಿನಲ್ಲಿ ಪುರಾಣ, ಪ್ರವಚನಗಳನ್ನು ಅರಿಸುವುದರಿಂದ ನೆಮ್ಮದಿ ಸಿಗುತ್ತದೆ ಎಂದು ಪೂಜ್ಯಚಂದ್ರಗೊಂಡ ಶಿವಾಚಾರ್ಯರು ಹೇಳಿದರು. ಗೊಣಗಿ ಶ್ರೀ ಹನುಮಾನ ದೇವಸ್ಥಾನದ ಗೋಪುರ ಉದ್ಘಾಟನೆ, ಮತ್ತು ಕಳಾಸರೋಹಣ ಬುಧವಾರ

ಬಳ್ಳಾರಿ : ಬಳ್ಳಾರಿ ಗಡಿ ಭಾಗವಾದ ಅನಂತಪುರಜಿಲ್ಲೆಯ ಡಿ.ಹಿರೇಹಾಳ್ ಮಂಡಲದ ಜಾಜರಕಲ್ಲು ಟೋಲ್ ಪ್ಲಾಜಾ ಸಮೀಪ ರಾಷ್ಟ್ರೀಯ ಹೆದ್ದಾರಿ-150ಎ ಮೇಲೆ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಚಾಲಕನೊಬ್ಬ ಸಜೀವ ದಹನಗೊಂಡ ಘಟನೆ

ಬೆಳಗಾವಿ/ಬೈಲಹೊಂಗಲ : ಮುಂಗಾರು ಮಳೆಗಾಲ ಪ್ರಯುಕ್ತ ಬೈಲಹೊಂಗಲ ನಗರದಲ್ಲಿ ಬಾರಿ ಮಳೆ ಬೀಳುತ್ತಿದ್ದು, ಇದರಿಂದ ಹಳೆಯ ಶಿಥಿಲಾವಸ್ಥೆಯಲ್ಲಿರುವ ಮನೆ ಮತ್ತು ಕಟ್ಟಡಗಳು ಬೀಳುವ ಸಂಭವ ಇರುವುದರಿಂದ ಸಾರ್ವಜನಿಕರು ಮುಂಜಾಗೃತವಾಗಿ ಸುರಕ್ಷಿತ ಸ್ಥಳಗಳಲ್ಲಿ ವಾಸಿಸಲು ಅಥವಾ

ಕಲ್ಬುರ್ಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಜರುಗಿತು.ಈ ಶುಭ ಸಂದರ್ಭದಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಶಶಿಧರ್ ಬಿರಾದರ್ ಅವರು ಎಲ್ಲಾ ಮಕ್ಕಳಿಗೆ ಹೂ

ಕೊಪ್ಪಳ/ ಕಾರಟಗಿ: ತಾಲೂಕಿನ ನಾಗನಕಲ್ ಗ್ರಾಮದಲ್ಲಿ ಶ್ರೀ ವೇ.ಮೂರ್ತಿ ಶ್ರೀಶರಣಯ್ಯ ಸ್ವಾಮಿ ಹಿರೇಮಠ ಶ್ರೀ ದುರ್ಗಾದೇವಿಯ ಒಂದು ಸನ್ನಿಧಿಯ ಮಠದಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧವನ್ನು ನೀಡಲಾಯಿತು, ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದಲ್ಲಿ ಶ್ರೀ

ಸಿಂಧನೂರಿನ ವಾರ್ಡ್ ನಂಬರ್ 13 ರಾಜೀವ ನಗರ ಉದ್ಭವ ಮೂರ್ತಿ ಶ್ರೀ ಮಲ್ಲಯ್ಯ ದೇವಸ್ಥಾನಮುಂಭಾಗದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನುಎಕ್ಸಲೆಂಟ್ ಪ.ಪೂ. ಕಾಲೇಜ್ ಸಿಂಧನೂರು, ವನಸಿರಿ ಫೌಂಡೇಶನ್, ಪ್ರಾದೇಶಿಕ ಅರಣ್ಯ ವಲಯ, ಮಲ್ಲಯ್ಯ ದೇವಸ್ಥಾನ ಸಮಿತಿ ಇವರುಗಳ

ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಯಲ್ಲಮ್ಮಕ್ಯಾಂಪ್ ಬಳಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರವೇ (ನಾರಾಯಣಗೌಡ ಬಣ) ತಾಲೂಕು ಘಟಕ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಬುಧವಾರ ಶಾಲಾ
Website Design and Development By ❤ Serverhug Web Solutions