
ಹಂಪಿಯಲ್ಲಿ ರಾಮಾಯಣ ಪುಸ್ತಕ ಬಿಡುಗಡೆ
ಭಾರತದಲ್ಲಿಯೇ ಪ್ರಮುಖವಾದ ಕಾಶಿ ಕ್ಷೇತ್ರ ಮುಕ್ತಿ ಕ್ಷೇತ್ರವಾಗಿದ್ದು ಭಾರತವನ್ನಾಳಿದ ಎರಡು ಪ್ರಮುಖ ವಂಶಗಳಾದ ಸೂರ್ಯವಂಶ ಮತ್ತು ಚಂದ್ರ ವಂಶದವರು ಅಯೋಧ್ಯ ಮತ್ತು ಮಥುರಾವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದರು ಎಂದು ಕರ್ನಾಟಕ ಇತಿಹಾಸ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತದಲ್ಲಿಯೇ ಪ್ರಮುಖವಾದ ಕಾಶಿ ಕ್ಷೇತ್ರ ಮುಕ್ತಿ ಕ್ಷೇತ್ರವಾಗಿದ್ದು ಭಾರತವನ್ನಾಳಿದ ಎರಡು ಪ್ರಮುಖ ವಂಶಗಳಾದ ಸೂರ್ಯವಂಶ ಮತ್ತು ಚಂದ್ರ ವಂಶದವರು ಅಯೋಧ್ಯ ಮತ್ತು ಮಥುರಾವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದರು ಎಂದು ಕರ್ನಾಟಕ ಇತಿಹಾಸ

ಚಿಟಗುಪ್ಪಾ : ಪಾನಮುಕ್ತರು ಹೊಸ ಬದುಕನ್ನು ರೂಪಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡ ಬೇಕು ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ, ಸಾಹಿತಿ ಸಂಗಮೇಶ ಎನ್ ಜವಾದಿ ಹೇಳಿದರು. ಪಟ್ಟಣದ

ವಿಜಯನಗರ / ಹಂಪಿ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವಿಶ್ವ ವಿಖ್ಯಾತ ಹಂಪಿ ರಸ್ತೆ ಕಡ್ಡಿರಾಂಪುರ ಕ್ರಾಸ್, ದ್ವಾರಬಾಗಿಲು ಹತ್ತಿರ ಇರುವ ‘ಹಂಪಿ ವಿಶ್ವಕರ್ಮ ಶಿಲ್ಪಕಲಾಭವನ’ದ ಶಿಲ್ಪಿಕೆ. ನಾಗರಾಜ್ (49 ವರ್ಷ) ಅವರು

ಬಾಗಲಕೋಟೆ/ ಇಲಕಲ್ಲ : ವಿದ್ಯಾರ್ಥಿಗಳ ಉತ್ತಮ ವ್ಯಾಸಂಗಕ್ಕಾಗಿ ತಾಲೂಕಿನ ಕಂದಗಲ್ಲ ಗ್ರಾಮದ ಸಜ್ಜಲಶ್ರೀ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ವಿಭಾಗದ 1 ಹಾಗೂ 2 ನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಅವರ ವಿದ್ಯಾರ್ಜನೆಗೆ ಪೂರಕವಾದ ವಿಶೇಷ ಕೊಠಡಿಯನ್ನು

ದಾವಣಗೆರೆ: ರಕ್ತದ ಕ್ಯಾನ್ಸರ್ನಿಂದ ಬಳಲುತ್ತಿರುವ ಮೂರೂವರೆ ವರ್ಷದ ಬಾಲಕ ಹಿತಾರ್ಥ್ ಅವರ ಕನಸನ್ನು ನನಸುಗೊಳಿಸಿದ ಅಪರೂಪದ ಘಟನೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಮಗನನ್ನು ಪೊಲೀಸ್ ಮಾಡಬೇಕೆಂಬ ಬಾಲಕನ ತಂದೆಯ ಆಸೆಗೆ

ಪಾವಗಡ: “ಆಧುನಿಕತೆಯ ನಡುವೆ ನಮ್ಮ ಭಾರತೀಯ ಯೋಗ ಪರಂಪರೆ ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿ ಬೆಳೆಸುವ ಕಾರ್ಯಗಳು ನಡೆಯುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಶಾಸಕರಾದ ಹೆಚ್.ವಿ. ವೆಂಕಟೇಶ್ ಸಂತೋಷ ವ್ಯಕ್ತಪಡಿಸಿದ್ದಾರೆ. ಹೆಲ್ಪ್

ಬೆಳಗಾವಿ : ಎಐಸಿಸಿ ಆದೇಶದ ಮೇರೆಗೆ ರಾಯಬಾಗ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನಸಲಾಪೂರ ಗ್ರಾಮದಿಂದ ಸವದತ್ತಿ ದಿಗ್ಗೇವಾಡಿ ಜಲಾಲಪೂರ ಗ್ರಾಮಗಳ ಮಾಗ೯ವಾಗಿ ರಾಯಬಾಗ ತಾಲ್ಲೂಕು ಪಂಚಾಯಿತಿ ವರೆಗೆ ಸುಮಾರು 18 ರಿಂದ 20

ದಿನಾಂಕ 16-02-2026 ರ ಸಾಯಂಕಾಲ 4 ಗಂಟೆಗೆ ಶಿಗ್ಗಾವ್ ಪರಿವೀಕ್ಷಣಾ ಮಂದಿರದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಸಭೆಯನ್ನು ನಡೆಸಲಾಯಿತುಈ ಒಂದು ಸಭೆಯಲ್ಲಿ ಶಿಗ್ಗಾವ್ ಸವಣೂರ ಜನಪ್ರಿಯ ಶಾಸಕರು ಯಾಸಿರ್ ಖಾನ್ ಪಠಾಣ್ ರವರು, ಜಿಲ್ಲಾ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನಾದ್ಯಂತ ಹಿಂದೂಗಳ ಪವಿತ್ರ ಹಬ್ಬವಾಗಿರುವ ಮಹಾಶಿವರಾತ್ರಿಯನ್ನು ಸಡಗರ,ಸಂಭ್ರಮ,ಶ್ರದ್ದೆ,ಭಕ್ತಿಗಳಿಂದ ಆಚರಿಸಿದರು. ಪಟ್ಟಣದ ಕೋಟೆ ಪ್ರದೇಶದ ಹತ್ತಿರದ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು.ಪಟ್ಟಣದ ಕೋಟೆ ಪ್ರದೇಶದ ಐತಿಹಾಸಿಕ ಪಂಪಾಪತಿ, ಮಡ್ಡಿಕಟ್ಟೆಯ ಉಳ್ಳಿ

ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೆಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ರಥವನ್ನು ನಿರ್ಮಿಸುವ ಕುರಿತು ಸಾರ್ವಜನಿಕರೊಂದಿಗೆ ಭಕ್ತರೊಂದಿಗೆ ಸಮಾಲೋಚನಾ ಸಭೆ ನಡೆಯಿತು.ಗ್ರಾಮದ ಮುಖಂಡರಾದ ಬೇರ್ಗಿ
Website Design and Development By ❤ Serverhug Web Solutions