“ಇನ್ನೂ ಜಿಯೋ ಇಂಟರ್ನೆಟ್ ಬಲು ದುಬಾರಿ “ಜು.3ರಿಂದ ಭಾರಿ ದರ ಏರಿಕ ₹666 ಪ್ಯಾಕ್ ಇನ್ನು₹೭೯೯
ನವದೆಹಲಿ: ದೇಶದ ಪ್ರಥಮ ಮೊಬೈಲ್ ಸೇವಾ ಕಂಪನಿಗಳಲ್ಲಿ ಒಂದಾದ “ರಿಲಯನ್ಸ್ ಜಿಯೋ” ಮೊಬೈಲ್ ಚಂದಾ ಶುಲ್ಕವನ್ನು ಶೇ 12 ರಿಂದ ಶೇ 27 ರವರೆಗೂ ಏರಿಕೆಮಾಡಿದೆ,ಅಲ್ಲದೆ 5ಜಿ ಸೇವೆಗಳ ಅನಿಯಮಿತ ಬಳಕೆ ಮೇಲೂ ಕಡಿವಾಣ
ನವದೆಹಲಿ: ದೇಶದ ಪ್ರಥಮ ಮೊಬೈಲ್ ಸೇವಾ ಕಂಪನಿಗಳಲ್ಲಿ ಒಂದಾದ “ರಿಲಯನ್ಸ್ ಜಿಯೋ” ಮೊಬೈಲ್ ಚಂದಾ ಶುಲ್ಕವನ್ನು ಶೇ 12 ರಿಂದ ಶೇ 27 ರವರೆಗೂ ಏರಿಕೆಮಾಡಿದೆ,ಅಲ್ಲದೆ 5ಜಿ ಸೇವೆಗಳ ಅನಿಯಮಿತ ಬಳಕೆ ಮೇಲೂ ಕಡಿವಾಣ
ಕೊಪ್ಪಳ:ಅನ್ನ, ಅಕ್ಷರ ಹಾಗೂ ಆಧ್ಯಾತ್ಮದ ತ್ರಿವಳಿ ಸಂಗಮವಾದ ಶ್ರೀ ಗವಿಮಠಕ್ಕೆ ಈ ಹಿಂದೆ ಸರಕಾರ ಆಶ್ವಾಸನೆ ನೀಡಿದಂತೆ 10 ಕೋಟಿ ರೂಪಾಯಿ ಅನುದಾನವನ್ನು ವಿದ್ಯಾರ್ಥಿಗಳ ಉಚಿತ ಪ್ರಸಾದ ವಸತಿ ನಿಲಯಕ್ಕೆ ಈ ಕೂಡಲೇ ಬಿಡುಗಡೆ
ಕೊಪ್ಪಳ/ಯಲಬುರ್ಗಾ:ಮಾದಕ ವಸ್ತುಗಳ ದಿನಾಚರಣೆ ಅಂಗವಾಗಿ ತಾಲೂಕಿನ ಕರಮುಡಿ ಗ್ರಾಮದ ಎಸ್.ಎಸ್.ಕಂಪಗೌಡ್ರ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ಥ ಸಂಕಲ್ಪ,ಶಾಲಾ ಮಕ್ಕಳಿಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಧೋಳ
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಶಕೋಶ ಮತ್ತು ಇತಿಹಾಸ ವಿಭಾಗದ ವತಿಯಿಂದ ಜನಪದ ಸಾಹಿತ್ಯದಲ್ಲಿ ಇತಿಹಾಸ ಎಂಬ ವಿಶೇಷ ಕಾರ್ಯಕ್ರಮ ಇಂದು ಜರುಗಿತು. ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾದ ಶ್ರೀ
ಕೊಪ್ಪಳ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರ ಗುರುತಿನ ಚೀಟಿಯ ಬಗ್ಗೆ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಕಲಾವಿದರಿಂದ ಅರ್ಜಿ ಆಹ್ವಾನಿಸಿ ಜೂನ್ 25 ಕ್ಕೆ ಮುಕ್ತಾಯಗೊಳಿಸಿದ್ದರಿಂದ ಕಲಾವಿದರು ಗುರುತಿನ ಚೀಟಿ ಪಡೆಯಲು
ಕೊಪ್ಪಳ:ವಿದ್ಯಾರ್ಥಿನಿಯರು ಸ್ವಂತ ದುಡಿಮೆ ಮತ್ತು ಸ್ವತಂತ್ರವಾಗಿ ಜೀವನ ನಡೆಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕು ಎಂದು ಕಾಲೇಜಿನ ಉದ್ಯೋಗ ಕೋಶದ ಸಂಚಾಲಕ ಮತ್ತು ಸಹಾಯಕ ಪ್ರಾಧ್ಯಾಪಕ ವಿಠೋಬ ಹೇಳಿದರು. ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ
ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ – 275ರಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮದಿಂದಾಗಿ ಅಪಘಾತಗಳ ಸಂಖ್ಯೆ ಶೇ.57ರಷ್ಟು ಇಳಿಕೆಯಾಗಿದೆ. ಬೆಂಗಳೂರು: ಹೆದ್ದಾರಿಯ ಆಯ್ದ 10 ಸ್ಥಳಗಳಲ್ಲಿ ಐಟಿಎಂಎಸ್ ಕ್ಯಾಮರಾಗಳನ್ನು ಹಾಗೂ ಸಿಸಿಟಿವಿಗಳನ್ನು
ಅಕ್ಷರಸ್ಥ ಪ್ರವಾಸಿ ತಂಡವೊಂದು ಅದು, ಇದು ಹರಟುತ್ತಾ, ತಾವು ತಂದಿದ್ದ ತಂಪು ಪಾನೀಯಗಳನ್ನು ಕುಡಿದು ಹಾಗೂ ಕುರುಕಲು ತಿಂಡಿಗಳನ್ನು ತಿಂದು ಆ ಪ್ಲಾಸ್ಟಿಕ್ ಗಳನ್ನೆಲ್ಲಾ ರಸ್ತೆ ಬದಿಯಲ್ಲೇ ಎಸೆದು ಹೋದರು. ಅಲ್ಲೇ ಸ್ವಲ್ಪ ದೂರದಲ್ಲಿ
ಸೆಲ್ಫಿ ಹುಚ್ಚು ಯುವಕ ಯುವತಿಯರಲ್ಲಿ ಹೆಚ್ಚು.ಬೆಳಗಾಯಿತು ಎಂದರೇ ಮೊಬೈಲ್ ಹುಚ್ಚುಕೈಗೆ ಸಿಕ್ಕಾರಂತೂ ಬಿಡಲಾರದ ಹುಚ್ಚು.ಸೆಲ್ಫಿ ಹುಚ್ಚು ನಮಗೆ ಕುತ್ತು.ಆದರೂ ಇರಲಾರದೆ ಜೀವನ ಸಾಗುತಿದೆ ಇವತ್ತು.ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರಲ್ಲಿ ಮೊಬೈಲ್ ಗಳ ಹಾವಳಿ ಹೆಚ್ಚುತ್ತಿದೆ.
ಕೊಪ್ಪಳ/ಕುಷ್ಟಗಿ:ಸಾಹಿತ್ಯ ಲೋಕಕ್ಕೆ ಕಮಲಾ ಹಂಪನಾ ಅವರ ಕೊಡುಗೆ ಅಪಾರವಾಗಿದ್ದು ಅವರ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಹಿರಿಯ ಸಾಹಿತಿ ಕೆ ವೈ ಕಂದಕೂರು ಅವರು ಅಭಿಪ್ರಾಯಪಟ್ಟರು.ತಾಲೂಕಿನ ದೋಟಿಹಾಳ ಗ್ರಾಮದ ಸರಕಾರಿ
Website Design and Development By ❤ Serverhug Web Solutions