
ಗಂಗಾವತಿ: ಬಿಜೆಪಿ ಮುಖಂಡನ ಬರ್ಬರ ಹತ್ಯೆ
ಕೊಪ್ಪಳ / ಗಂಗಾವತಿ : ಬಿಜೆಪಿಯ ಯುವ ಮೊರ್ಚಾ ನಗರ ಅಧ್ಯಕ್ಷ ವೆಂಕಟೇಶ (34) ಇವರ ಬರ್ಬರವಾಗಿ ಹತ್ಯೆಯಾಗಿದೆ.ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕೊಪ್ಪಳ – ರಾಯಚೂರು ರಸ್ತೆಯಲ್ಲಿರುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ / ಗಂಗಾವತಿ : ಬಿಜೆಪಿಯ ಯುವ ಮೊರ್ಚಾ ನಗರ ಅಧ್ಯಕ್ಷ ವೆಂಕಟೇಶ (34) ಇವರ ಬರ್ಬರವಾಗಿ ಹತ್ಯೆಯಾಗಿದೆ.ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕೊಪ್ಪಳ – ರಾಯಚೂರು ರಸ್ತೆಯಲ್ಲಿರುವ

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲೂ ಬಹಳ ಸಡಗರ ಸಂಭ್ರಮ ದಿಂದ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿಯವರು ಎಲ್ಲರೂ ಮೆಚ್ಚುವಂತಹ ಕಾವ್ಯ,ರಾಮಾಯಣವನ್ನು ಬರೆದು ಜಗತ್ಪ್ರಸಿದ್ದರಾಗಿದ್ದು ಈಗ ಇತಿಹಾಸ, ರಾಮಾಯಣ ಮಹಾಕಾವ್ಯದ ನೀತಿಯ ಮಾತುಗಳನ್ನು ನಾವೆಲ್ಲರೂ

ಮ್ ನಮ್ಮ ನಾಡಿನ ಅದೆಷ್ಟು ಜನ ರಾಜಕೀಯ ನಾಯಕರುಗಳು ಲಿಂಗಾಯತ ಕೋಟಾದ ಅಡಿಯಲ್ಲಿ ಏನಲ್ಲವನ್ನೂ ಪಡೆದುಕೊಂಡಿದ್ದಾರೆ ಎಂದು ಹೇಳುವುದಕ್ಕೂ ಕಷ್ಟ…ಇನ್ನು ನಿರಂತರವಾಗಿ ಪಡೆಯುತ್ತಿದ್ದಾರೆ. ಎಲ್ಲವನ್ನೂ ಪಡೆದುಕೊಂಡು ಸುಖ ನಿದ್ರೆಯಲ್ಲಿದ್ದಾರೆ. ವಿಶೇಷವಾಗಿ ಎಲ್ಲಾ ಅನುಕೂಲಗಳನ್ನು ಅವರ
೧. ಕವಿತೆ.ಬರೆಯಬೇಕೆಂದು ಕುಳಿತೆನಾನೊಂದು ಕವಿತೆ,ಬತ್ತಿ ಹೋಗಿದೆಪದಗಳ ಒರತೆ,ನಾನು ಬರೆದರೂಅದಾಗುತ್ತಿಲ್ಲ ಕವಿತೆ,ನೀನೆಲ್ಲಿ ಅವಿತೆ?ಓ ನನ್ನ ಕವಿತೆ. ನಾನು ಅನ್ಯಾಯದ ವಿರೋಧಿಸಮಾಜದ ವಿರೋಧಿಯಲ್ಲ,ನಾನು ವ್ಯಕ್ತಿ ವಿರೋಧಿಯಲ್ಲ,ವ್ಯವಸ್ಥೆಯ ವಿರೋಧಿ!. ೩. ಜಾತಿ ಗಣತಿ.
ವ್ಯವಸ್ಥೆಯ ಬದಲಾವಣೆನಿನ್ನೊಬ್ಬನಿಂದಲೇ ಸಾಧ್ಯ,ಎಂದು ನೀನೇನಾದರೂತಿಳಿದುಕೊಂಡಿದ್ದರೆ, ಅದುನಿನ್ನ ಮೂರ್ಖತನವಯ್ಯ,ಎಲ್ಲರೂ ಆತ್ಮಾವಲೋಕನಮಾಡಿಕೊಂಡರೆ ಸಾಕಯ್ಯ,ಈ ಅರಿವು ಸದಾ ಇರಲೆಂದ ಶಿವ ಶಿವಾ! ಪ್ರಾಣಿಗಳ ಹಿಂಸಿಸಿಪ್ರಾಣಾಯಾಮವಮಾಡಿದರೇನು?ಪ್ರಯೋಜನವಯ್ಯ,ಒಲ್ಲದ ದೇವರುಗಳಿಗೆಕುರಿ, ಕೋಳಿ, ಕೋಣಗಳಬಲಿ ಕೊಡುವ ಮನುಜಪ್ರಾಣಿಗಳ ಏನೆಂಬೆ ಶಿವ ಶಿವಾ!

ಸತ್ಯ ಶಾಂತಿ ಅಹಿಂಸೆಗಳೆಂಬಅಸ್ತ್ರಗಳನ್ನು ಬೋಧಿಸಿ ಪಾಲಿಸಿದ ಗಾಂಧೀ,ನ್ಯಾಯ ನೀತಿ ಸಮಾನತೆಗಾಗಿಅಹೋರಾತ್ರಿ ದುಡಿದ ಗಾಂಧೀಗುಲಾಮಗಿರಿಯ ದಾಸ್ಯದಿಂದನಮ್ಮನೆಲ್ಲ ಪಾರು ಮಾಡಲುಪ್ರಾಣವನ್ನೇ ತ್ಯಾಗ ಮಾಡಿದ ಗಾಂಧೀ,ಮತ್ತೆ ಬಂದಿದೆ ನಿನ್ನ ಜಯಂತಿ, ಪ್ರತಿ ವರ್ಷವೂ ಬರುವಂತೆ?!.ಗಾಂಧಿ ನಮಗೆ ನೀ ಮಾತ್ರಬೇಕು!

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕು ಕುದರಿಮೋತಿ ಗ್ರಾಮದಲ್ಲಿ ವಿಸ್ತಾರ್ ಸಂಸ್ಥೆಯ ಕನಸು ಕಿಶೋರಿ ಸಂಘಟನೆ ಯೋಜನೆ ವತಿಯಿಂದ ಬಾಲ್ಯ ವಿವಾಹ ಮತ್ತು ಲಿಂಗ ತಾರತಮ್ಯ ತಡೆಯಲು ಗೋಡೆ ಬರಹ ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು

ಭಾರತ ವಿವಿಧತೆಯಲ್ಲಿ ಏಕತೆಯಿರುವ ದೇಶ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಚಾರ್ಯ ಡಾ. ಗಣಪತಿ ಲಮಾಣಿ ಯವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಎನ್. ಎಸ್. ಎಸ್

ಕೊಪ್ಪಳ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಪದಗ್ರಹಣ, ಮತ್ತು ಸಿದ್ದಯ್ಯ ಪುರಾಣಿಕ ಟ್ರಸ್ಟ್ ನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ ಯಶಸ್ವಿಯಾಗಿ ಜರುಗಿತು. ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕೊಪ್ಪಳ ಜಿಲ್ಲಾ

Website Design and Development By ❤ Serverhug Web Solutions