
ಕನ್ನಡ ರಾಜ್ಯೋತ್ಸವ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಪೂರ್ವ ಭಾವಿ ಸಭೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ನ 26ರಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ದೋಟಿಹಾಳ ಹಾಗೂ ಕೇಸೂರು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ನೂತನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ದೇವಲ ಮಹರ್ಷಿ ಸಾಂಸ್ಕೃತಿಕ ಭವನದಲ್ಲಿ ನ 26ರಂದು ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ದೋಟಿಹಾಳ ಹಾಗೂ ಕೇಸೂರು ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ನೂತನ
ಕೊಪ್ಪಳ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕು. ಐಶ್ವರ್ಯ ಸರಪಳಿ ಗುಂಡು ಎಸೆತದ ಸ್ಪರ್ಧೆಯಲ್ಲಿ ೨೫.೨೩ಮೀಟರ್ ದೂರ ಎಸೆದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ೨೦೨೪-೨೫ನೇ ಸಾಲಿನ ದಿನಾಂಕ ೨೦/೧೧/೨೦೨೪
ಹಾಲಿವುಡ್ ನಲ್ಲಿ ಸೂಪರ್ ಮ್ಯಾನ್ ಬ್ಯಾಟ್ ಮ್ಯಾನ್ ಇದ್ದರೆಯೋ ಅದೇ ತರಹ ಸ್ಯಾಂಡಲ್ವುಡಿನಲ್ಲೂ ಬಘೀರ ಇದ್ದಾನೆ ಎಂದು ಗರ್ವದಿಂದ ಹೇಳಬಹುದು. ಚಿಕ್ಕ ವಯಸ್ಸಿನಿಂದಲೇ ಸೂಪರ್ ಹೀರೋ ಆಗಬೇಕು ಎಂದು ಕನಸು ಹೊತ್ತ ವೇದಾಂತಿಯಿಗೆ ತಾಯಿಯ
ಕೊಪ್ಪಳ: ನ.೧೮.ಕನಕದಾಸರ ನುಡಿಗಳು ಮತ್ತು ಕೀರ್ತನೆಗಳು ಸಾರ್ವಕಾಲಿಕ ಸತ್ಯ. ಅವುಗಳ ಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ ಗಣಪತಿ ಕೆ ಲಮಾಣಿ ಅಭಿಪ್ರಾಯ ಪಟ್ಟರು.ಅವರು
“ಯಾರು ಹೋಗುತ್ತೀರಿ ಸ್ವರ್ಗಕ್ಕೆ”ಕೇಳಿದರು ಗುರುಗಳು ಶಿಷ್ಯಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಎಂದರು ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕದಾಸರು.ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು,ಅತಿಯಾಯ್ತು,ಅದಕ್ಕೇ ಹೀಗೆಲ್ಲಾ ಆಡತಾನೆ, ಕನಕನನ್ನುನೋಡಿ ಅಪಹಾಸ್ಯ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಅಂಗವಾಗಿ ಸಹಕಾರ ಧ್ವಜಾರೋಹಣ ಕಾರ್ಯಕ್ರಮ ನೆರೆವೇರಿಸಲಾಯಿತು.ಡಣಾಪೂರ ಶಾಖೆಯಲ್ಲಿ ಸಹಕಾರ ಪಿತಾಮಹ ಕಡಿಗಿನಾಳ
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದ ವಾರ್ಡ್ ನಂಬರ್ 01 ಸಾಮಾನ್ಯ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಶ್ರೀ ಮತಿ ಸಾವಿತ್ರಿ ಗಂಡ ದುರುಗಪ್ಪ ಸುಂಡಿ ಇವರನ್ನು ಅವಿರೋಧವಾಗಿ
ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!! ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!
ಹೆಣ್ಣು ಹುಟ್ಟಬೇಕು ಹಬ್ಬ ಹರಿದಿನ ಮಾಡಬೇಕುಹೆಣ್ಣಾಗಿ ಹುಟ್ಟಬೇಕು ಗೌರಿ ಹುಣ್ಣಿಮೆ ಸಡಗರ ಬೇಕುಹೆಣ್ಣಾಗಿ ಹುಟ್ಟಬೇಕು ಸೀರೆ ಉಡಲು ಸೊಗಸಾಗಿರಬೇಕುಹೆಣ್ಣಾಗಿ ಹುಟ್ಟಲು ಭೂಮಿ ಜಗಕ್ಕೆ ಕಣ್ಣಾಗಬೇಕು ಹೆಣ್ಣು ಮಕ್ಕಳ ಗೌರಿ ಹುಣ್ಣಿಮೆ ಸಡಗರದ ಹಬ್ಬಕಾರ್ತಿಕ ಮಾಸದಲ್ಲಿ
ಆ ಅಣ್ಣ ಈ ಬಾರಿ ಅತಿ ಸಂತೋಷಭರಿತನಾಗಿ ತನ್ನ ತಂಗಿಯ ಜೊತೆಗೆ ದೀಪಾವಳಿ ಆಚರಿಸಲು ನಿರ್ಧರಿಸಿದ…ಆತನ ಮನದ ತುಂಬಾ ಕಳೆದ ದೀಪಾವಳಿಯ ನೆನಪೇ ಉಳಿದಿತ್ತು…ತಂಗಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನ್ನ ಸಂಬಂಧಿಯೊಂದಿಗೆ
Website Design and Development By ❤ Serverhug Web Solutions