
ಬಸವ ಜ್ಯೋತಿ ಟ್ರಸ್ಟ್ ಗೆ ಸನ್ಮಾನ
ಕೊಪ್ಪಳದ ಜಿಲ್ಲಾ ಆಡಳತ ಭವನದಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ದ್ವೈ ವಾರ್ಷಿಕ ಸಾಮಾನ್ಯ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಉದ್ಘಾಟಿಸಿದರು.ಹೆಚ್ಚಿನ ರಕ್ತದಾನ ಶಿಬಿರ ಆಯೋಜನೆ ಮಾಡಿದ ಸಂಘ ಸಂಸ್ಥೆಗಳನ್ನು ಹಾಗೂ ರಕ್ತದಾನಿಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕೊಪ್ಪಳದ ಜಿಲ್ಲಾ ಆಡಳತ ಭವನದಲ್ಲಿ ನಡೆದ ಭಾರತೀಯ ರೆಡ್ ಕ್ರಾಸ್ ದ್ವೈ ವಾರ್ಷಿಕ ಸಾಮಾನ್ಯ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ನಳಿನ್ ಅತುಲ್ ಉದ್ಘಾಟಿಸಿದರು.ಹೆಚ್ಚಿನ ರಕ್ತದಾನ ಶಿಬಿರ ಆಯೋಜನೆ ಮಾಡಿದ ಸಂಘ ಸಂಸ್ಥೆಗಳನ್ನು ಹಾಗೂ ರಕ್ತದಾನಿಗಳನ್ನು
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕ ಬನ್ನಿಗೋಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಟಿಪ್ಪು, ಶಬಾನ ನದಾಫ ದಂಪತಿಗಳು ಇಂದು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಟೀ ಶರ್ಟುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರಿಗೆ ಶಾಲೆಯ
ಪ್ರಸಕ್ತ ವರ್ಷದಲ್ಲಿ ಏಕಕಾಲಕ್ಕೆ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ 24×7 ಡಿಜಿಟಲ್ ಗ್ರಂಥಾಲಯದ 28 ವಿದ್ಯಾರ್ಥಿಗಳು ಪೋಲೀಸ್ ಇಲಾಖೆಗೆ ಆಯ್ಕೆ. ಕೊಪ್ಪಳ: ಶ್ರೀ ಗವಿಮಠ ತ್ರಿವಿಧ ದಾಸೋಹದ ನೆಲೆಯಾಗಿದೆ.
ಭವ್ಯ ಕನ್ನಡ ನಾಡನು ಕಟ್ಟೋಣಹುಯಿಲಗೋಳರ ಕನಸು ನನಸಾಗಿ ಸೋಣ,ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯ ಭಕ್ತಿಯಲಿ ಹಾಡೋಣಕನ್ನಡದ ಕಲಿ ಮ.ರಾಮಮೂರ್ತಿ ರೂಪಿಸಿದಕೆಂಪು ಹಳದಿಯ ಕನ್ನಡ ಬಾವುಟಕ್ಕೆ ನಮಿಸೋಣಜೈ ಭಾರತ ಜನನಿಯ ತನುಜಾತೆಜಯಹೇ ಕರ್ನಾಟಕ ಮಾತೆರಾಷ್ಟ್ರಕವಿ
ಹಸಿರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡಕನ್ನಡದ ಸಿಹಿ ನಾ ಕಂಡೆ ಗೆಲುವಿನ ಹಿರಿಮೆ ಕಂಡೆಕನ್ನಡ ಮಾತೆಯ ಮಹಿಮೆ ಇಂದು ಕಂಡೆಕನ್ನಡದ ಮಡಿಲಲ್ಲಿ ಕನಸು ನಾನೊಂದು ಕಂಡೆ ನಾನು ಕಲಿತಿರುವೆ ಕನ್ನಡವ ತೊದಲು ನುಡಿಯಿಂದಬೆಳೆದನು ತಾಯಿಯ ಮಡಿಲಿಂದನಾ
ಕೊಪ್ಪಳ:ಸ್ವಾತಂತ್ರ್ಯ ಹೋರಾಟಗಾರ ಮತ್ತು ಏಕೀಕರಣದ ರೂವಾರಿ ಸರ್ದಾರ್ ವಲ್ಲಭಾಯಿ ಪಟೇಲ್ ಎಂದು ಪ್ರಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರದಂದು ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು
ಕೊಪ್ಪಳ: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಕೆ ಲಮಾಣಿ ಅಭಿಪ್ರಾಯ ಪಟ್ಟರು. ನವೆಂಬರ್ ಒಂದರಂದು ಕಾಲೇಜಿನ
ಕೇವಲ ನವೆಂಬರ್ ಒಂದರಕನ್ನಡಿಗರಾಗೋದು ಬೇಡ,ಜೀವನಪೂರ್ತಿ ಉಸಿರಾಗಿರಲಿನಮ್ಮ ಈ ನಂಬರ್ ಒನ್ ಕನ್ನಡ..! ದೇಹದ ನರನಾಡಿಗಳಲ್ಲೂಹರಿಯಲಿ ಕರುನಾಡಿನ ಕಲರವಜೀವಕೋಶಗಳ ಕಣಕಣದಲ್ಲೂಶಾಶ್ವತವಾಗಲಿ ಕನ್ನಡದ ಪ್ರಭಾವ..! ವಿಶ್ವದೆಲ್ಲೆಡೆಯಲ್ಲೂ ಹರಡಲಿಕರುನಾಡಿನ ಕಂದಮ್ಮಗಳ ಪ್ರತಿಭೆಯಾಕೆಂದರೆ ಭಾರತ ಜನನಿಯಹೆಮ್ಮೆಯ ತನುಜಾತೆ ಕನ್ನಡಾಂಬೆ..! -ಶ್ರೀನಿವಾಸ.ಎನ್.ದೇಸಾಯಿ,
ಕೊಪ್ಪಳ:ನಮ್ಮ ಕಾಲೇಜಿನಲ್ಲಿ ಪ್ರತಿ ವರ್ಷ ಯೂನಿವರ್ಸಿಟಿ ಮಟ್ಟದ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ ಡಾ. ಪ್ರದೀಪ್ ಕುಮಾರ್ ಯು. ನಮ್ಮ ಕಾಲೇಜು ಪ್ರತೀವರ್ಷವು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂತರ್ ಕಾಲೇಜು ಕ್ರೀಡಾ ಕೂಟವನ್ನು ಆಯೋಜಿಸುತ್ತಾ
ಕೊಪ್ಪಳ/ಗಂಗಾವತಿ:ಜಿಲ್ಲಾ ಮಟ್ಟದ ಅಥ್ಲೆಟಿಕ್ ಪ್ರೌಢ ಶಾಲೆಯ ವಿಭಾಗದ ಕ್ರೀಡಾಕೂಟದಲ್ಲಿ ವೀರಾಗ್ರಣಿ ಪ್ರಶಸ್ತಿಯನ್ನು ಢಣಾಪುರ ಪ್ರೌಢಶಾಲಾ ವಿದ್ಯಾರ್ಥಿ ಕುಮಾರಿ ಸೌಜನ್ಯ ತಂದೆ ಬಸವರಾಜ್ 800 ಮೀಟರ್ ಓಟದಲ್ಲಿ ಪ್ರಥಮ,1500 ಮೀಟರ್ ಓಟದಲ್ಲಿ ಪ್ರಥಮ ಹಾಗೂ 3000
Website Design and Development By ❤ Serverhug Web Solutions