
ಹೆಣ್ಣುಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿ : ಡಾ. ಗಣಪತಿ ಲಮಾಣಿ
ಕೊಪ್ಪಳ :ಮಹಿಳೆಯರು ಇಂದು ಕೂಡಾ ಶೋಷಣೆಗೆ ಒಳಪಟ್ಟಿದ್ದಾರೆ. ಹೆಣ್ಣುಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಯವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ :ಮಹಿಳೆಯರು ಇಂದು ಕೂಡಾ ಶೋಷಣೆಗೆ ಒಳಪಟ್ಟಿದ್ದಾರೆ. ಹೆಣ್ಣುಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಯವರು ಹೇಳಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರ

ಆತ್ಮ ಯಾವ ಕುಲ?ಜೀವ ಯಾವ ಕುಲ?ಗಾಳಿ ಯಾವ ಕುಲ? ಎಂದೆಲ್ಲಪ್ರಶ್ನಿಸಿ ಮಾಡಿದರು ಅಂದುಬಸವಾದಿ ಪ್ರಮಥರು,ಸಾಮಾಜಿಕ ಕ್ರಾಂತಿ,ಆದರಿಂದು?,ನೀನು ಮೇಲು ಕುಲ,ನೀನು ಕೀಳು ಕುಲ ಎಂದೆಲ್ಲಹೇಳುತ್ತ ಸಮಾಜದ ವಿಕೃತಿಗೆಕಾರಣವಾಗುತ್ತಿರುವರಲ್ಲ,ಆಧುನಿಕರು! ಶಿವ ಶಿವಾ!. ಶಿವಪ್ರಸಾದ್ ಹಾದಿಮನಿ.✍️

ಕೊಪ್ಪಳ ಜಿಲ್ಲೆಯ ಗಂಗಾವತಿಯ ತಾಲೂಕಿನಲ್ಲಿ ಕಳೆದ 3 ದಿನಗಳಿಂದ ಸುರಿದ ಮಳೆಯಿಂದಾಗಿ ಗಂಗಾವತಿ, ಮರಳಿ ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಬಹಳ ಬೆಳೆ ನಾಶವಾಗಿದೆ. ಈ ಭಾಗದ ರೈತರು 1 ಎಕರೆಗೆ 50ಕ್ಕೂ ಹೆಚ್ಚು

ಕೆಲವು ರಾಜಕಾರಣಿಗಳು,ಹೇಳುತ್ತಾರೆ, ತಾವು ಸಮಾಜವಾದಿಗಳೆಂದು,ಸಮ ಸಮಾಜ ನಿರ್ಮಾಣತಮ್ಮ ನಿಲುವೆಂದು, ಇನ್ನೂ ಕೆಲವು ಮುಖಂಡರುಹೇಳುತ್ತಾರೆ ತಾವು ಬಲಪಂಥೀಯರೆಂದು,ಮತ್ತೂ ಕೆಲವರು ಹೇಳುತ್ತಾರೆ,ತಾವು ಎಡಪಂಥೀಯರೆಂದು,ಇನ್ನೂ ಕೆಲವರು, ಒಂದು ಹೆಜ್ಜೆಮುಂದೆ ಹೋಗಿ ಹೇಳುತ್ತಾರೆ,ತಾವು ಕೋಮುವಾದಿಗಳೆಂದು! ಇಲ್ಲಿ ನಾವೆಲ್ಲರೂ ಒಂದು,ಅಲ್ಲ, ನಾವೆಲ್ಲರೂ

ಅಯ್ಯಾ, ಈ ಸಮಾಜದಈ ಜನರ ನಡೆ ನುಡಿಗಳನು,ಅದಕೇ ಅಲ್ಲವೇನಯ್ಯ, ಅಣ್ಣಬಸವಣ್ಣ ಹೇಳಿದ್ದು, ಕಣ್ಣು ಕಾಣದ ಅಂಧಕನ ಮಾಡೆಂದು,ಇದೆಂಥ ಕಾಲವೆಂದ ಶಿವ ಶಿವಾ! ೨.ನಾ ನಿನಗೆ ಮಾಡಿರುವುದೇನು?ನೀ ನನಗೆ ಮಾಡಿರುವುದೇನು?ನಾ ಮಾಡಿರುವುದುನನದಲ್ಲ..ನೀ ಮಾಡಿರುವುದುನಿನದಲ್ಲ..ನಾ, ನೀ, ಎಂದುಸುಮ್ಮನೆಬಡಿದಾಡುತಿರುವೆವಲ್ಲಶಿವ

ಹಚ್ಚಬೇಕು ದೀಪದಿಂದ ದೀಪಮಮತೆಯ ಕರುಣೆಯ ದೀಪಮೌನದ ದೀಪ ಮನುಷ್ಯನ ದೀಪಮಣ್ಣಿನ ಹಣತೆಯ ಬೆಳಕಿನ ದೀಪ ಹಚ್ಚಬೇಕು ದೀಪ ಸುಖ ಶಾಂತಿ ದೀಪಕಷ್ಟ ಕಳೆದು ಬೆಳಕು ತರುವ ದೀಪಕರುಣೆಯ ನಮ್ಮ ಕನಸಿನ ದೀಪನಮ್ಮ ಮನುಷ್ಯನ ಮನುಜದ

ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗಿ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹೊಗೆಯಿಂದ ಕೂಡಿದ ವಾತಾವರಣವಿರುತ್ತದೆ. ಇದು ಚಿಕ್ಕ ಮಕ್ಕಳ, ವಯಸ್ಸಾದವರ ಹಾಗೂ ಪ್ರಾಣಿ, ಪಕ್ಷಿಗಳ ಆರೋಗ್ಯದ

ಕೊಪ್ಪಳ/ಕನಕಗಿರಿ :ಇಂದು ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ಕನಕಗಿರಿಯಲ್ಲಿ ಶಾಲಾ ಮಕ್ಕಳಿಗೆ ದೀಪಾವಳಿ ಹಬ್ಬದ ಆಚರಣೆಯ ವಿಶೇಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದೀಪ ಬೆಳಗಿಸುವ ಕಾರ್ಯಕ್ರಮ ಮತ್ತು ಮಕ್ಕಳಿಂದ ದೀಪಾಲಂಕಾರ ಚಟುವಟಿಕೆಯನ್ನು ಮಾಡಿಸಲಾಯಿತು.

ಕೊಪ್ಪಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳದಲ್ಲಿ ನಡೆದ 2025-26 ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ಯುವ ಜನೋತ್ಸವ ಅಂಗವಾಗಿ

ಕೊಪ್ಪಳ: ಕನಕಗಿರಿ ಎಪಿಎಂಸಿ ಸಮುದಾಯ ಭವನದಲ್ಲಿ ಸಾಕಷ್ಟು ಬಡತನದ ಮಧ್ಯೆಯೇ ಹಲವಾರು ತೊಂದರೆ ತಾಪತ್ರಯಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಸಾಧನೆಯ ಹಾದಿಯ ಜೊತೆಗೆ ದೇಶಕ್ಕೆ ಮಹಾನ್ ಸಂವಿಧಾನ ರಚಿಸಿದ ಡಾ.
Website Design and Development By ❤ Serverhug Web Solutions