
ಮಹನೀಯರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ : ಪರಶುರಾಮ್ ಕೆರಳ್ಳಿ
ಕೊಪ್ಪಳ/ ಕನಕಗಿರಿ : ಸಾಕಷ್ಟು ಬಡತನದ ಮಧ್ಯೆಯೇ ಹಲವಾರು ತೊಂದರೆ ತಾಪತ್ರಯಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಸಾಧನೆಯ ಹಾದಿಯ ಜೊತೆಗೆ ದೇಶಕ್ಕೆ ಮಹಾನ್ ಸಂವಿಧಾನ ರಚಿಸಿದ ಡಾ. ಬಿ. ಆರ್.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ/ ಕನಕಗಿರಿ : ಸಾಕಷ್ಟು ಬಡತನದ ಮಧ್ಯೆಯೇ ಹಲವಾರು ತೊಂದರೆ ತಾಪತ್ರಯಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಸಾಧನೆಯ ಹಾದಿಯ ಜೊತೆಗೆ ದೇಶಕ್ಕೆ ಮಹಾನ್ ಸಂವಿಧಾನ ರಚಿಸಿದ ಡಾ. ಬಿ. ಆರ್.

೧. ಲೋಕದ ಡೊಂಕನುತಿದ್ದಲು ಹೋಗಬೇಡಿರಯ್ಯ,ಎಂದರು ಭಕ್ತಿ ಭಂಡಾರಿ,ಬಸವಣ್ಣನವರು,ನಾವು ಅದನ್ನೇ ಮಾಡುತ್ತೇವೆ,ಎನ್ನುತ್ತಿರುವರಲ್ಲ ಆಧುನಿಕರು!ಎಂದ ಶಿವ ಶಿವಾ! ೨.ಸಿಕ್ಕಿರುವ ಈ ಜನುಮವನುವ್ಯರ್ಥವಾಗಿ ಕಳೆಯದೇನೀ ಮುಂದೆ ಸಾಗಯ್ಯ,ಸಾವಿನ ನಂತರವೂನಿನ್ನ ನೆನಪು ಹಸಿರಾಗಿರುವಂತೆ, ಇರಲಯ್ಯ,ನಿನ್ನ ಸಾಧನೆ,ಎಂದ ಶಿವ ಶಿವಾ! ಶಿವಪ್ರಸಾದ್

ಕೊಪ್ಪಳ : ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಸ್ಥಳೀಯ ಪ್ರವಾಸಿ ಮಂದಿರದಲ್ಲಿ, ಕಡಲ ತೀರದ ಭಾರ್ಗವ, ಡಾ. ಶಿವರಾಮ ಕಾರಂತ, ಅವರ ಜನ್ಮದಿನದ ನೆನಪಿನ ಹಿನ್ನಲೆಯಲ್ಲಿ, ಡಾ. ಶಿವರಾಮ ಕಾರಂತರ ಬದುಕು ಬರಹ,

ನವೆಂಬರ್ ಒಂದಕ್ಕೆ ಬೆಂಗಳೂರಿನಲ್ಲಿ ಪಕ್ಷದ ಬೃಹತ್ ಸಮಾವೇಶಕ್ಕೆ ಕರೆ ಕೊಪ್ಪಳ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಎದ್ದೇಳು ಕನ್ನಡಿಗ ಕೆ ಆರ್ ಎಸ್ ಪಕ್ಷ ಸೇರು ಬಾ

ಕೊಪ್ಪಳ/ ಗಂಗಾವತಿ : ರಾಜ್ಯ ಸರ್ಕಾರ ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ಆಗಿದ್ದ ಸಿದ್ದಲಿಂಗಪ್ಪ ಗೌಡ ಪಾಟೀಲ್ ಇವರನ್ನು ಎ.ಎನ್.ಟಿ.ಎಫ್. ಬೆಂಗಳೂರು ( ಹೊಸದಾಗಿ ಸೃಜನೆಯಾದ ಹುದ್ದೆ) ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಇಲಾಖೆಗೆ

ಕೊಪ್ಪಳ / ಗಂಗಾವತಿ : ಬಿಜೆಪಿಯ ಯುವ ಮೊರ್ಚಾ ನಗರ ಅಧ್ಯಕ್ಷ ವೆಂಕಟೇಶ (34) ಇವರ ಬರ್ಬರವಾಗಿ ಹತ್ಯೆಯಾಗಿದೆ.ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಕೊಪ್ಪಳ – ರಾಯಚೂರು ರಸ್ತೆಯಲ್ಲಿರುವ

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲೂ ಬಹಳ ಸಡಗರ ಸಂಭ್ರಮ ದಿಂದ ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿಯವರು ಎಲ್ಲರೂ ಮೆಚ್ಚುವಂತಹ ಕಾವ್ಯ,ರಾಮಾಯಣವನ್ನು ಬರೆದು ಜಗತ್ಪ್ರಸಿದ್ದರಾಗಿದ್ದು ಈಗ ಇತಿಹಾಸ, ರಾಮಾಯಣ ಮಹಾಕಾವ್ಯದ ನೀತಿಯ ಮಾತುಗಳನ್ನು ನಾವೆಲ್ಲರೂ

ಮ್ ನಮ್ಮ ನಾಡಿನ ಅದೆಷ್ಟು ಜನ ರಾಜಕೀಯ ನಾಯಕರುಗಳು ಲಿಂಗಾಯತ ಕೋಟಾದ ಅಡಿಯಲ್ಲಿ ಏನಲ್ಲವನ್ನೂ ಪಡೆದುಕೊಂಡಿದ್ದಾರೆ ಎಂದು ಹೇಳುವುದಕ್ಕೂ ಕಷ್ಟ…ಇನ್ನು ನಿರಂತರವಾಗಿ ಪಡೆಯುತ್ತಿದ್ದಾರೆ. ಎಲ್ಲವನ್ನೂ ಪಡೆದುಕೊಂಡು ಸುಖ ನಿದ್ರೆಯಲ್ಲಿದ್ದಾರೆ. ವಿಶೇಷವಾಗಿ ಎಲ್ಲಾ ಅನುಕೂಲಗಳನ್ನು ಅವರ
೧. ಕವಿತೆ.ಬರೆಯಬೇಕೆಂದು ಕುಳಿತೆನಾನೊಂದು ಕವಿತೆ,ಬತ್ತಿ ಹೋಗಿದೆಪದಗಳ ಒರತೆ,ನಾನು ಬರೆದರೂಅದಾಗುತ್ತಿಲ್ಲ ಕವಿತೆ,ನೀನೆಲ್ಲಿ ಅವಿತೆ?ಓ ನನ್ನ ಕವಿತೆ. ನಾನು ಅನ್ಯಾಯದ ವಿರೋಧಿಸಮಾಜದ ವಿರೋಧಿಯಲ್ಲ,ನಾನು ವ್ಯಕ್ತಿ ವಿರೋಧಿಯಲ್ಲ,ವ್ಯವಸ್ಥೆಯ ವಿರೋಧಿ!. ೩. ಜಾತಿ ಗಣತಿ.
ವ್ಯವಸ್ಥೆಯ ಬದಲಾವಣೆನಿನ್ನೊಬ್ಬನಿಂದಲೇ ಸಾಧ್ಯ,ಎಂದು ನೀನೇನಾದರೂತಿಳಿದುಕೊಂಡಿದ್ದರೆ, ಅದುನಿನ್ನ ಮೂರ್ಖತನವಯ್ಯ,ಎಲ್ಲರೂ ಆತ್ಮಾವಲೋಕನಮಾಡಿಕೊಂಡರೆ ಸಾಕಯ್ಯ,ಈ ಅರಿವು ಸದಾ ಇರಲೆಂದ ಶಿವ ಶಿವಾ! ಪ್ರಾಣಿಗಳ ಹಿಂಸಿಸಿಪ್ರಾಣಾಯಾಮವಮಾಡಿದರೇನು?ಪ್ರಯೋಜನವಯ್ಯ,ಒಲ್ಲದ ದೇವರುಗಳಿಗೆಕುರಿ, ಕೋಳಿ, ಕೋಣಗಳಬಲಿ ಕೊಡುವ ಮನುಜಪ್ರಾಣಿಗಳ ಏನೆಂಬೆ ಶಿವ ಶಿವಾ!
Website Design and Development By ❤ Serverhug Web Solutions