ನ್ಯಾನೋ ಕಥೆ-ಚೌಕಾಸಿ
ಆಕೆ ಪಟ್ಟಣದ ದೊಡ್ಡ ಮಾಲ್ ಒಂದರಲ್ಲಿ ಸಾವಿರಾರು ರೂಗಳನ್ನು ಖರ್ಚು ಮಾಡಿ, ತನಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದಳು.. ಪುಟ್ ಪಾತ್ ನಲ್ಲಿ ತರಕಾರಿಯವನ ಹತ್ತಿರ “ಟೊಮೇಟೋ ಬೆಲೆ ಎಷ್ಟಪ್ಪಾ..?” ಎಂದು ಕೇಳಿದಳು. ಅವನು
ಆಕೆ ಪಟ್ಟಣದ ದೊಡ್ಡ ಮಾಲ್ ಒಂದರಲ್ಲಿ ಸಾವಿರಾರು ರೂಗಳನ್ನು ಖರ್ಚು ಮಾಡಿ, ತನಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದಳು.. ಪುಟ್ ಪಾತ್ ನಲ್ಲಿ ತರಕಾರಿಯವನ ಹತ್ತಿರ “ಟೊಮೇಟೋ ಬೆಲೆ ಎಷ್ಟಪ್ಪಾ..?” ಎಂದು ಕೇಳಿದಳು. ಅವನು
ಕೊಪ್ಪಳ/ಕುಷ್ಟಗಿ:ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರವು ನುಡಿದಂತೆ ನಡೆದ ಸರ್ಕಾರವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯೆ ಉಮಾದೇವಿ ಪಾಟೀಲ ಅವರು ಹೇಳಿದರು.ತಾಲೂಕಿನ ಹನಮನಾಳ,ಕುರುಬನಾಳ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ
ಕೊಪ್ಪಳ:ಸಮಾಜದಲ್ಲಿ ಸಹಕಾರದ ಅವಶ್ಯಕತೆ ಇದೆ, ಮನುಷ್ಯನು ಸಮಾಜ ಜೀವಿ,ಪರಸ್ಪರ ಸಹಕಾರವಿಲ್ಲದೆ ಸಮಾಜವಿಲ್ಲ ಅಂತೆಯೇ ಪ್ರಾಚೀನ ಕಾಲದಿಂದಲೂ ಮಾನವನು ಪರಸ್ಪರ ಸಹಕಾರದಿಂದಲೇ ಜೀವಿಸುತ್ತಾ ಬಂದಿರುತ್ತಾನೆ.ನಿರ್ದಿಷ್ಟವಾದ ಸಾಮಾಜಿಕ ಉದ್ದೇಶ ಸಾಧನೆಗಾಗಿ ಜನರು ಒಂದು ಗೂಡಿ,ಕಾರ್ಯ ಪ್ರವೃತ್ತರಾಗುವುದೇ ಸಹಕಾರ,ಒಬ್ಬ
ಕೊಪ್ಪಳ ಮೇ.1:ರಾಜ್ಯದಲ್ಲಿ ಅಥವಾ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಬಿಜೆಪಿಗೆ ನೀಡುವ ಒಂದೊಂದು ಮತವು ಭಾರತ ವಿಕಾಸಕ್ಕೆ ಶಕ್ತಿ ನೀಡುತ್ತದೆ ಎಂದು ಜೈ ಕರುನಾಡು ರಕ್ಷಣಾ ಸೇನೆಯ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ತಿಳಿಸಿದರು.ಭಾರತೀಯ ಜನತಾ ಪಾರ್ಟಿಯು
ಹೊಸದಾಗಿ ಮದುವೆಯಾಗುವವರು ತಮ್ಮ ಆಮಂತ್ರಣ ಪತ್ರಿಕೆಯಲ್ಲಿ ವಿಭಿನ್ನ ರೀತಿಯ ಬರಹಗಳನ್ನು ಅಪೇಕ್ಷಿಸುತ್ತಿದ್ದೀರಾ..?ನಿಮ್ಮ ಸಂಗಾತಿಯಾಗುವವರಿಗೆ ವಿಶೇಷ ರೀತಿಯ ಕವನದ ಮೂಲಕ,ಸಾಲುಗಳ ಮೂಲಕ ಪ್ರೇಮ ನಿವೇದನೆ ಮಾಡಬೇಕೆಂಬ ಇಚ್ಛೆ ಹೊಂದಿದ್ದರೆ ಅಂತಹ ಬರಹಗಳನ್ನು ನಿಮ್ಮ ಇಷ್ಟದ ಪ್ರಕಾರ,ವಿಭಿನ್ನ
ಈಗಾಗಲೇ ಲೋಕಸಭಾ ಚುನಾವಣೆಯು ಕರ್ನಾಟಕದಲ್ಲಿ ಮೊದಲ ಹಂತವನ್ನು ಮುಗಿಸಿದೆ. ರಾಜ್ಯದ 14 ಕ್ಷೇತ್ರಗಳ 247 ಸ್ಪರ್ಧಿಗಳ ಗೆಲುವು ಸೋಲು ಮತದಾರ ಏಪ್ರಿಲ್ 26 ರಂದು ಮತದಾನ ಮಾಡುವ ಮೂಲಕ ಭವಿಷ್ಯ ಬರೆದಿದ್ದಾನೆ.ಒಂದು ತಿಂಗಳಿನಿಂದ ಚುನಾವಣಾ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದ ಬಿಜೆಪಿ ಮುಖಂಡ ಹಾಗೂ ರೌಡಿಶೀಟರ್ ಆಗಿರುವ ಮಹಿಬೂಬ್ ಸಾಬ್ ಮುಲ್ಲಾ (ಎಂ.ಡಿ.ಎಸ್) ತಂದೆ ಮೋದಿನ್ ಸಾಬ್ ಈತನು ಖೊಟ್ಟಿ ದಾಖಲೆ ಸೃಷ್ಟಿಸಿ,ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರ
ಎಲ್ಲಾ ನನ್ನ ಆತ್ಮೀಯ ಕನ್ನಡ ಮನಸ್ಸುಗಳಿಗೆ,ಶರಣ ಬಂಧುಗಳಿಗೆ ಆತ್ಮಿಯ ಶರಣು ಶರಣಾರ್ಥಿಗಳು…ಇದೆ 2024ರ ಬಸವ ಶಕೆ 892 ಮೇ 10ರಂದು 893ನೇ ಕನ್ನಡ ನಾಡಿನ ಸಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯ ಪ್ರಯುಕ್ತವಾಗಿ *”ಕನ್ನಡ ಮಹಾತ್ಮ
ಭಾರತ ಚುನಾವಣಾ ಆಯೋಗವು ಇತ್ತೀಚೆಗೆ ಸುತ್ತೋಲೆಯಲ್ಲಿ ವಿಕಲಚೇತನ ವಿಷಯವನ್ನು ಯಾರಿಗೂ ಹೋಲಿಕೆ ಮಾಡಿ ಉದಾಹರಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರೂ ಶಿವಮೊಗ್ಗದ ಲೋಕಸಭೆ ಸ್ವತಂತ್ರ ಅಭ್ಯರ್ಥಿ ಶ್ರೀ ಕೆ ಎಸ್ ಈಶ್ವರಪ್ಪ ಅವರು ತೀರ್ಥಹಳ್ಳಿ
ಕುಷ್ಟಗಿ:ಶಿವಶರಣೆ ಅಕ್ಕಮಹಾದೇವಿ ಮಹಿಳೆಯರಿಗೆ ಮಾತ್ರವಲ್ಲದೆ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಬಣಜಿಗ ಸಮಾಜದ ಅಧ್ಯಕ್ಷ ಸಣ್ಣ ಈರಪ್ಪ ಅಂಗಡಿ ಅವರು ಹೇಳಿದರು.ತಾಲೂಕಿನ ಕೇಸೂರು ಗ್ರಾಮದ ಶ್ರೀವಿಜಯ ಮಹಾಂತೇಶ್ವರ ಮಠದ ಆವರಣದಲ್ಲಿ ಬಣಜಿಗ ಸಮಾಜದಿಂದ ನಡೆದ
Website Design and Development By ❤ Serverhug Web Solutions