
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909


ಕಾರಟಗಿ ಪಟ್ಟಣದ ವಿವಿದಢೆ ಸಂಭ್ರಮದಿಂದ ಜರುಗಿದ ನಾಗರ ಪಂಚಮಿ ಕಾರಟಗಿ : ನಾಗರ ಪಂಚಮಿಯನ್ನು ಪಟ್ಟಣದ ಬಸವೇಶ್ವರ ನಗರದ ಶ್ರೀ ಗುರು ಚಿಕ್ಕಯ್ಯಪ್ಪ ದೇವಸ್ಥಾನ ಬಳಿ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ಸೋಮವಾರ ದಿನವಾದ
ಊಹೆಗೂ ನಿಲುಕದ ನಿಜಾಂಶ ನಡೆದಿರುತ್ತೆಕಾಲ್ಪನಿಕ ಬದುಕಿನ ನಡುವಲ್ಲಿ ಏನೇನಾಗುತ್ತೆಅನ್ನೋದು ನಮ್ಮವರು ಯಾರೆಂದು ಚಿಂತಿಸಬೇಡಮೌನದ ಕಣಿವೆಯಲ್ಲಿ ಸ್ತಬ್ದರಾಗಿ ನಿಲ್ಲಬೇಡ.I೧I ಓಡ್ಗುದುರೆಯಂತೆ ಓಡುತಲಿರಲುಬೇಡ ತಟಸ್ತವಾಗದೆ ಆತ್ಮಬಲಕ್ಕೆಕುಂದಾಗದಂತೆ ಕಾರ್ಮೋಡಗಳ ಸರಿಸಿ ಬಂಧನಕ್ಕೆಒಳಗಾಗದೆ ಹುಸಿ ಆಮಿಷಗಳ ಗ್ರಹಚಾರಗಳುಸೋನೆಗೆ ಸಿಲುಕಿದ ಮಂದಿಯ

ಕೊಪ್ಪಳ/ ಗಂಗಾವತಿ: ತಾಲೂಕಿನ ಕೋಟೆ ಕ್ಯಾಂಪ್ ನ 25ನೆಯ ಕಾಲುವೆ ದುರಸ್ತಿಯಲ್ಲೇ ಇದ್ದು, ಕೋಟೆ ಕ್ಯಾಂಪಿನಿಂದ ಹೊಸಕೆರೆ ಗ್ರಾಮಕ್ಕೆ ದಾಟುವ ಬ್ರಿಜ್ ಭಾನುವಾರ ಬ್ರಿಜ್ ಒಳಗಿನ ಗೋಡೆ ಕುಸಿದು ಬಿದ್ದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕನಕಗಿರಿ

ಕೊಪ್ಪಳ/ ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ನಿಯಮಿತ ಬಳ್ಳಾರಿ ಉಪಾಧ್ಯಕ್ಷರಾದ ಸನ್ಮಾನ್ಯ ಎನ್. ಸತ್ಯನಾರಾಯಣರವರು ಗಂಗಾವತಿ ಉಪಕಛೇರಿಗೆ ಬೇಟಿ ನೀಡಿದ್ದರು. ಒಕ್ಕೂಟದ ಅಧಿಕಾರಿಗಳ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ

ಕೊಪ್ಪಳ/ ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಹಾಲು ಒಕ್ಕೂಟ ನಿಯಮಿತ ಬಳ್ಳಾರಿ ಉಪಾಧ್ಯಕ್ಷರಾದ ಸನ್ಮಾನ್ಯ ಎನ್ ಸತ್ಯನಾರಾಯಣರವರು ಗಂಗಾವತಿ ಉಪಕಛೇರಿಗೆ ಭೇಟಿ ನೀಡಿದ್ದರು. ಒಕ್ಕೂಟದ ಅಧಿಕಾರಿಗಳು ಉಪಾಧ್ಯಕ್ಷರನ್ನು ಗೌರವಿಸಿ ಸನ್ಮಾನಿಸಿ, ಗೌರವಿಸಿದರು.

ದೇವ ಕೊಟ್ಟ ಉಡುಗೊರೆಭಾವ ತುಂಬಿದ ಅರಮನೆನವ ನವೀನ ಮಾದರಿಹಳತು ಹೊಸತು ಸಮ್ಮಿಲನಅನುಭವದ ಸದನ. ಜೀವ ವೀಣೆ ಮೀಟಿದೆಹಾವ ಭಾವ ಲಹರಿ ಮೂಡಿಸಿಒಳಗಣ್ಣ ತೆರೆ ಒಮ್ಮೆಮೇಲ್ಪದರ ಮಾಸಿದರುಅಂತರಂಗದ ಅರಿವಿರಲಿ. ಆನು ತಾನಾದ ಬಳಿಕಅನುವಾದದ ಬಳುವಳಿತಿರುಳು ತಿಳಿದುಒಳ
ಅದೆಷ್ಟೋ ಭಾವ ಬಂಧುರ ಗೆಳತಿ ನಿನ್ನೊಡನಾಟಕೆಮನದ ಮಿಡಿತದ ಆವೇಗ ಸುಳಿಯಲಿನನ್ನ ನಾ ಮರೆತ ಕ್ಷಣಗಳುಭಿನ್ನ ಮತವಿಲ್ಲದೆ ನಿನ್ನಾರಿಸಿಕೊಳ್ಳಲುತವಕಿಸುತಿದೆ ಎದೆಯಾಳದ ನೂಪುರ. ಸಂಗದಿ ಆನಂದ ಅಷ್ಟಿಷ್ಟಲ್ಲವಿಹಂಗಮ ನೋಟ ಕಣ್ಣಿಗೆಬಾನಂಚಿನ ಚಂದ್ರ ಇಣುಕಿದತೋಳ ಬಂಧಿಯಲಿ ನಾ ನೀನಾದ

ಕೊಪ್ಪಳ: ”ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಿಸಬೇಕು ಎಂದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸೇರಿ ಎಲ್ಲಾ ಬಂದ್ ಆಗುತ್ತವೆ,” ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕುಕನೂರು ತಾಲೂಕಿನ ಗ್ರಾಮವೊಂದರಲ್ಲಿ

ಮೊಹರಂ ಹಬ್ಬದ ಕತ್ತಲ ರಾತ್ರಿಯ ವಿಶೇಷ ಕುಂಬಾರರು ತಯಾರಿಸಿದ ಮಡಿಕೆಗಳ ಬೇಡಿಕೆ ಕಡಿಮೆಯಾಗುತ್ತಿದೆ. ಗತವೈಭವದ ಹಿಂದಿನ ಸಂಪ್ರದಾಯದಂತೆ ಮಣ್ಣಿನ ಮಡಿಕೆಯಲ್ಲಿ ಅಡಿಗೆ ಮಾಡುವುದು, ನೀರು, ಹಾಲು, ಮೊಸರು, ಸಂಗ್ರಹಿಸುವುದು ಜನ ಸಾಮಾನ್ಯರು ಕೈ ಬಿಡುತ್ತಿದ್ದಾರೆ
Website Design and Development By ❤ Serverhug Web Solutions