ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತಮಗೆ ಗೊತ್ತಿರುವ ವಿಚಾರವೇ ಇದು. ಅತಿಥಿ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ,ನೇಮಕಾತಿ ವಿಷಯದಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಸರಕಾರಕ್ಕೆ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಬಗ್ಗೆ ಕಾಳಜಿ ಇಲ್ಲದಿರುವುದು, ಕಳೆದ ಒಂದೂವರೆ ತಿಂಗಳಿನಿಂದ ಪದವಿ ಕಾಲೇಜಿನಲ್ಲಿ, ತರಗತಿಗಳು

ಹತ್ತು ಹಲವು ಸಮಾಜಮುಖಿ ಕಾರ್ಯ ಮಾಡುತ್ತಿರುವ ವಿಶ್ವಬಂಧು ಸೇವಾ ಗುರುಬಳಗ. ಕೊಪ್ಪಳ : ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ ಅದನ್ನು ಸಂರಕ್ಷಿಸಿಕೊಂಡು ಹೋಗುವುದು ಮಾನವ ಧರ್ಮ. ಮಾನವನಾದರೂ ಯಾವುದಾದರೂ ಒಂದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು

ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಮತ್ತು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಿ. ದೆಹಲಿ ಇವರ ಸಹಯೋಗದಲ್ಲಿ ಜರುಗಿತು. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ತಾಲೂಕಿನಲ್ಲಿ ಅಣಬೆ ಕೃಷಿಯ ಬಗ್ಗೆ

ಬರೆದುಬಿಡು ಪ್ರೇಮಕೆ ಹೊಸದೊಂದು ಮುನ್ನುಡಿ.ಇಂದಾದರೂ ಹಿತವೆನಿಸಲಿ ನಿನ್ನದೊಂದು ಮುನ್ನುಡಿ. ಅದೇ ಭಾರ ಬದುಕು ಅದೇ ಮರೆಯಲಾಗದ ನೋವುಎಂದಾದರೂ ಗೀಚಿ ಕಳುಹಿಸು ನನಗೊಂದು ಮುನ್ನುಡಿ. ಯುಗ ಯುಗಗಳೇ ಸಾಗಿವೆ ಜಗವು ಬದಲಾಗಿ ಹೋಗಿದೆಬದಲಾದರೂ ನಾವು ಹೇಳಬೇಕು

ಡಾ. ಮಲ್ಲೇಶ್ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯವು ಪಿ. ಹೆಚ್. ಡಿ ಪದವಿ ( ಡಾಕ್ಟರೇಟ್ ಪದವಿ ) ನೀಡಿದೆ. ಇವರು ಕನ್ನಡದಲ್ಲಿ ಗಜಲ್ ಕಾವ್ಯ : ವಿಭಿನ್ನ ಆಯಾಮಗಳು ( ಉತ್ತರ ಕರ್ನಾಟಕದ

ಕೊಪ್ಪಳ/ ಯಲಬುರ್ಗಾ: ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತರವಾಗಿ ನಿರಂತರವಾಗಿ ಬೆಳಗಿನ ಸಮಯದಲ್ಲಿ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ಸಾಗಿ ಬಂದಿರುತ್ತದೆ ಇದರ ಪ್ರಯುಕ್ತವಾಗಿ ಆ. ೧೭ ರಂದು ರವಿವಾರ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಶ್ರೀ ವೀರಭದ್ರೇಶ್ವರ ನೂತನ ರಥೋತ್ಸವಕ್ಕೆ ಚಾಲನೆಯನ್ನು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರು ಮಠ, ಕುದರಿಮೋತಿ. ಹಾಗೂ ಮೌನತಪಸ್ವಿ ಶ್ರೀ ಅಭಿಮನ್ಯಪ್ಪಜ್ಜನವರ ಧರ್ಮರ ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮದ

ಆಚರಿಸುತ್ತಿದ್ದೇವೆ ನಾವುಎಪ್ಪತ್ತೊಂಬತ್ತನೆಯಸ್ವಾತಂತ್ರ್ಯ ದಿನೋತ್ಸವ, ಹೋರಾಟ, ತ್ಯಾಗ, ಬಲಿದಾನಗಳೇ, ನಮ್ಮಅಸ್ತ್ರಗಳು, ಪಡೆದೆವು ನಾವುಅಂತೂ ಸ್ವಾತಂತ್ರ್ಯ,ಕಳೆದುಕೊಂಡೆವು ಸ್ವತಂತ್ರ! ಸ್ವಾತಂತ್ರ್ಯವೆಂದರೇನು?ತಿಳಿದೆವು ನಾವು ಸ್ವೇಚ್ಛಾಚಾರಅಂತೆಯೇ ಎಲ್ಲೆಡೆ ಈಗ ಭ್ರಷ್ಟಾಚಾರ! ಸ್ವಾತಂತ್ರ್ಯ ಸಿಕ್ಕಿತೆಂದುಸಂತೋಷ ಪಡೋಣವೇ,ಸ್ವತಂತ್ರ ಕಳೆದುಕೊಂಡೆವೆಂದುದುಃಖಿಸೋಣವೇ? ಏರುತಿದೆ ನೋಡಿಲ್ಲಿ ಧ್ವಜ,ಕೇಸರಿ, ಬಿಳಿ,
Website Design and Development By ❤ Serverhug Web Solutions