
ಏಕೆ ಎಂಬ ಪ್ರಶ್ನೆ… ಬದುಕನ್ನು ಬದಲಾಯಿಸಬಹುದು
ಎಷ್ಟೋ ಬಾರಿ ಬದುಕಿನಲ್ಲಿ ನಾವು ಹೊಂದಿರುವ ಗುರಿಯ ಕುರಿತು ನಮಗೆ ಅರಿವೇ ಇರುವುದಿಲ್ಲ. ಅಥವಾ ಆ ಗುರಿಯನ್ನು ಹೊಂದಲು ಬೇಕಾದ ಅವಶ್ಯಕ ಮಾಹಿತಿ ಇರುವುದಿಲ್ಲ, ಇನ್ನೂ ಹೇಳಬೇಕೆಂದರೆ ನಮ್ಮ ಬದುಕಿಗೆ ಒಂದು ಗುರಿ ಇದ್ದೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಎಷ್ಟೋ ಬಾರಿ ಬದುಕಿನಲ್ಲಿ ನಾವು ಹೊಂದಿರುವ ಗುರಿಯ ಕುರಿತು ನಮಗೆ ಅರಿವೇ ಇರುವುದಿಲ್ಲ. ಅಥವಾ ಆ ಗುರಿಯನ್ನು ಹೊಂದಲು ಬೇಕಾದ ಅವಶ್ಯಕ ಮಾಹಿತಿ ಇರುವುದಿಲ್ಲ, ಇನ್ನೂ ಹೇಳಬೇಕೆಂದರೆ ನಮ್ಮ ಬದುಕಿಗೆ ಒಂದು ಗುರಿ ಇದ್ದೇ

ನಮ್ಮ ರೈತನಿಗೆ ಹೆಣ್ಣು ಕೊಡಿ,ದುಡಿಯುವ ಕೈಗೆ ಹೆಗಲು ಕೊಡಿ,ಅನ್ನದಾತನನ್ನ ಮರೆಯಬೇಡಿ,ಬಾಳು ಬೆಳಗಲು ಅವಕಾಶ ಕೊಡಿ, ಅಂಜದಿರಿ ಅಳುಕದಿರಿಹೆಚ್ಚು ಯೋಚಿಸದಿರಿ,ಸಿಟಿಯವರಿಗಿಂತ ಹೆಚ್ಚು ಗಳಿಸ್ತಾರ್ರಿ,ಸಿಟಿ ಸೌಲಭ್ಯ ಅಲ್ಲೂ ಐತೆರಿ,ಶುದ್ಧ ಹಸಿರು ಉಸಿರು ಸಿಗುತೈತೆರಿ. ಪಂಚೆ ಟವಲ್ ಹಾಕಿದಾಕ್ಷಣ

ಕೊಪ್ಪಳ: ತಾಲೂಕಿನ ಭಾಗ್ಯನಗರದ ರಸ್ತೆಗಳು ಹದೆಗೆಟ್ಟು ಹಳ್ಳ ಹಿಡಿದಿವೆ, ಮಳೆಯಿಂದ ರಸ್ತೆಗಳು ತಗ್ಗು ಗುಂಡಿಗಳಿಂದ ಕೆರೆಗಳಂತೆ ನಿರ್ಮಾಣವಾಗಿವೆ ಮತ್ತು ಕೃಷಿ ಹೊಂಡಗಳಾಗಿ ರಾರಾಜಿಸುತ್ತಿವೆ ಇದರಿಂದ ದ್ವಿ ಚಕ್ರ ವಾಹನ ಸವಾರರು, ಪಾದಚಾರಿಗಳಿಗೆ ,ಆಟೋ ಚಾಲಕರಿಗೆ,

ಕೊಪ್ಪಳ : ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಪ್ರಜ್ಞೆ ಇರಬೇಕು ಮತ್ತು ನಮ್ಮ ಕಲೆ, ಸಂಸ್ಕೃತಿ ಇತಿಹಾಸ ಮತ್ತು ಬಾಷೆಗಳ ಕುರಿತು ಆಸಕ್ತಿ ಬೆಳೆಸಿಕೊಂಡು ಇವುಗಳ ಕುರಿತು ಅಧ್ಯಯನ ಮಾಡಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕನ್ನಡ

ಕೊಪ್ಪಳ / ಗಂಗಾವತಿ : ರೈತರೊಬ್ಬರ ಜಮೀನು ಪೋಡಿ ಮಾಡಲು ಸರ್ವೇಯರ್ ಒಬ್ಬರು 60 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ವೇಳೆ ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದ

ಕೊಪ್ಪಳ/ ಗಂಗಾವತಿ: ತಾಲೂಕಿನ ಚಿಕ್ಕಜಂತಕಲ್ ಗ್ರಾಮ ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ವೇಳೆಯಲ್ಲಿ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಸೋಮವಾರದಂದು ನಡೆದಿದೆ.ಮೃತ ಬಾಲಕರು ಗಂಗಾವತಿಯ 17ನೇ ವಾಡ್೯ನ ಪವನ್

ಗ್ರಾಹಕರ ಸಂಕಷ್ಟಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಒಂದು ವಿಧಿ ಬದ್ದವಾದ ಕಟಕಟೆಯೊಳಗೆ ತರುವ ನ್ಯಾಯದಾನ ವಿಭಾಗವೆಂದೇ ಪರಿಗಣಿಸಲ್ಪಟ್ಟಿರುವ ಗ್ರಾಹಕ ನ್ಯಾಯಾಲಯವು ಅತ್ಯಂತ ಸರಳ, ಮಿತವ್ಯಯ ಮತ್ತು ಬಡವರಿಗೆ ಯೋಗ್ಯವಾಗಿರುವ ತಾರತಮ್ಯ ರಹಿತವಾದ ವೇದಿಕೆಯಾಗಿದೆ. ಬಡವ-ಬಲ್ಲಿದರೆಂಬ

ಶಾಯಿರಿ ಸಂಕಲನಸಂಪಾದಕರು: ಯಲ್ಲಪ್ಪ ಹರ್ನಾಳಗಿಸಹ ಸಂಪಾದಕರು: ಮರುಳುಸಿದ್ದಪ್ಪ ದೊಡ್ಡಮನಿ ಈ ಕೃತಿಯಲ್ಲಿ ಪರಮೇಶ್ವರಪ್ಪ ಕುದರಿ, ಯಲ್ಲಪ್ಪ ಹರ್ನಾಳಗಿ, ಮರುಳಸಿದ್ದಪ್ಪ ದೊಡ್ಡಮನಿ, ಶಿವಪ್ರಸಾದ ಹಾದಿಮನಿ, ಕೊಟ್ರೇಶ್ ಜವಳಿ, ಈರಪ್ಪ ಬಿಜಲಿ, ಶಿಲ್ಪಾ ಮ್ಯಾಗೇರಿ, ಹನುಮಂತ ಸೋಮನಕಟ್ಟಿ,

ಪರಿಚಿತನೋ ಅಪರಿಚಿತನೋಕಟ್ಟುವ ಕರಿಮಣಿಗೆ ಕೊರಳಾಗಿತನ್ನದಲ್ಲದ,ತನ್ನವರೂ ಇರದ ಮನೆಗೆಹೆಜ್ಜೆಯನಿಟ್ಟು ಬಂದಾಕಿಗೆ… ಹುಡುಗ ಅಡಕಿ ಚೂರು ತಿನ್ನೋದಿಲ್ಲಅನ್ನೋ ಮಾತಿನ ಮೇಲೆ ಭರವಸೆ ಹೊತ್ತುಹೆಂಡತಿಯಾಗಿ, ಸೊಸೆಯಾಗಿ ನಡಿಯಲು ಬಂದಾಕೆಗೆ… ತುಂಬಿದ ಚರಿಗಿ ಎತ್ತಿ ಕೊಡಲಾರದವಳು ಸಂಸಾರದ ನೊಗ ಹೊತ್ತು,ತಲೆ

ಕೊಪ್ಪಳ : ಗ್ರಾಮೀಣ ಜನರಿಗೆ ಶಿಕ್ಷಣ, ಸ್ವಚ್ಛತೆ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸಬೇಕು ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಹೇಳಿದರು.ತಾಲ್ಲೂಕಿನ ಲೇಬಗೆರೆ ಗ್ರಾಮದಲ್ಲಿ
Website Design and Development By ❤ Serverhug Web Solutions