
“ಪುಸ್ತಕಾವಲೋಕನ” “ಹತ್ತು ಹೆಜ್ಜೆ,ಹಲವು ಗೆಜ್ಜೆ ” (ಕಾವ್ಯ ಗುಚ್ಛ)
ಪುಸ್ತಕದ ಹೆಸರು. “ಹತ್ತು ಹೆಜ್ಜೆ ಹಲವು ಗೆಜ್ಜೆ.”(ಸಂಪಾದಿತ ಕವನ ಸಂಕಲನ).ಪ್ರಕಟಿತ ವರ್ಷ : ೨೦೨೫.ಸಂಪಾದಕರು : ಶ್ರೀಮತಿ ಶೋಭಾ ಮಲ್ಕಿ ಒಡೆಯರ್.ಬೆಲೆ. ೧೨೦ ರೂಪಾಯಿಗಳು.ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ. “ಗಮನ ಸೆಳೆವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪುಸ್ತಕದ ಹೆಸರು. “ಹತ್ತು ಹೆಜ್ಜೆ ಹಲವು ಗೆಜ್ಜೆ.”(ಸಂಪಾದಿತ ಕವನ ಸಂಕಲನ).ಪ್ರಕಟಿತ ವರ್ಷ : ೨೦೨೫.ಸಂಪಾದಕರು : ಶ್ರೀಮತಿ ಶೋಭಾ ಮಲ್ಕಿ ಒಡೆಯರ್.ಬೆಲೆ. ೧೨೦ ರೂಪಾಯಿಗಳು.ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ. “ಗಮನ ಸೆಳೆವ

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದಡಾ. ಗಣಪತಿ ಕೆ. ಲಮಾಣಿ,ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಠೋಬ .ಎಸ್,ಭೂಗೋಳಶಾಸ್ತ್ರ ಮುಖ್ಯಸ್ಥರಾದಡಾ. ಅಶೋಕ ಕುಮಾರ್,ಇತಿಹಾಸ ವಿಭಾಗದ ಮುಖ್ಯಸ್ಥೆ ಶ್ರೀಮತಿ ನಾಗರತ್ನ ತಮ್ಮಿನಾಳ,ಆಂಗ್ಲ ಭಾಷಾ

ನೋವಿನ ಸೆಳಕಿನಲ್ಲಿಯೇ ಒಸರುವ ಅದಮ್ಯ ಜೀವನ ಪ್ರೀತಿ, ಬಡತನದ ಬದುಕಿನಲ್ಲಿ ದೊರೆತ ಶ್ರೀಮಂತ ಅನುಭವಗಳ ಬುತ್ತಿ, ಬದುಕಿನ ಬಂಡಿಯ ಸಾಗಿಸಿ ತುತ್ತಿನ ಚೀಲವ ತುಂಬಿಸಲು ಮಾಡಿದ ಹತ್ತು ಹಲವುಕೆಲಸಗಳು ಹೊಟ್ಟೆ ತುಂಬಿಸಿದ್ದಕ್ಕಿಂತ ತಲೆಯಲ್ಲಿ ಬದುಕಿನ

ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ. ಎಚ್. ನಾಯ್ಕ, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಉಮೇಶ ಅಂಗಡಿ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಗಾಯತ್ರಿ ಭಾವಿಕಟ್ಟಿ, ಉಪನ್ಯಾಸಕರಾದ ಡಾ.ತುಕಾರಾಮ ನಾಯಕ್,

ಬೆಂಗಳೂರು: ಶೋಷಿತ, ದಮನಿತ ಸಮುದಾಯಗಳು ಹಿಂದಿಗಿಂತಲೂ ಇಂದು ಹೆಚ್ಚು ಸಂಘಟಿತರಾಗುವ ಅಗತ್ಯವಿದೆ ಎಂದು ಸಂಸ್ಕೃತಿ ಚಿಂತಕರಾದ ಎಸ್. ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನಗರದ ಸಂಸ ಬಯಲು ರಂಗಮಂದಿರದಲ್ಲಿ ಅಂಕ ಸಂಸ್ಥೆ ಮತ್ತು ಚಿರಂತ ಟ್ರಸ್ಟ್

೧ ”.ಜೀವನ ಮೌಲ್ಯ” ತಾಯಿ ಇಲ್ಲದ ಮನೆ, ತಂದೆ ಇರದ ಬದುಕು.ನೆರೆ ಇಲ್ಲದ ಜೀವನ, ಗುರುವಿಲ್ಲದ ಶಿಕ್ಷಣ.ಬಂಧು-ಬಳಗ ವಿರದ ಈ ಬದುಕು ವ್ರ್ಥ ಗುರು ಕುಂಬಾರ ಗುಂಡಯ್ಯ. ೨. “ಜಾತ್ರೆ” ಯಾತ್ರೆಗೆ ಕಾಶಿ, ಭಕ್ತಿಗೆ

ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ : ಶ್ರೀಗಳು ಕೊಪ್ಪಳ/ ಯಲಬುರ್ಗಾ: ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ, ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ಬಸವಲಿಂಗೇಶ್ವರ ಸ್ವಾಮೀಜಿ ಅವರು ತಾಲೂಕಿನ ಕರಮುಡಿ

ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿದ್ದು, ಇದು ಅಕ್ಕಿ ಉತ್ಪಾದನೆಯಿಂದಾಗಿ ಪ್ರಮುಖವಾಗಿದೆ. ಕರ್ನಾಟಕದ ಅಕ್ಕಿಯ ಬಟ್ಟಲು ಆಗಿರುವ ಇಲ್ಲಿ ಹತ್ತಿರದಲ್ಲಿ 150 ಕ್ಕೂ ಹೆಚ್ಚು

೧.ಪ್ರಾಣಿಗಳ ಹಿಂಸಿಸಿಪ್ರಾಣಾಯಾಮವಮಾಡಿದರೇನು ಪ್ರಯೋಜನವಯ್ಯ!ಒಲ್ಲದ ದೇವರುಗಳಿಗೆಕುರಿ,ಕೋಳಿ,ಕೋಣಗಳಬಲಿ ಕೊಟ್ಟರೇನು ಪ್ರಯೋಜನವಯ್ಯ..!ಇಂಥ ಮನುಜ ಪ್ರಾಣಿಗಳನೇನೆಂಬೆ ಶಿವ ಶಿವಾ! ೨.ಕಾಯವನು ದಂಡಿಸಿಕಾಯಕವ ಮಾಡಿಕೈಲಾಸವನು ಕಾಣಿರೆಂದರು,ಬಸವಾದಿ ಪ್ರಮಥರು,ಕಾಯವನು ದಂಡಿಸದೇಕೈಲಾಸ ಬಯಸುತಿಹರುಆಧುನಿಕರು ಎಂದ ಶಿವ ಶಿವಾ! ೩.ನೋಡಿ ನೋಡಿ ಸಾಕಾಗಿದೆಅಯ್ಯ,ಈ ಸಮಾಜದ ಜನರನಡೆ
೧. ಸಾಯುತಿದೆ ನುಡಿ. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಕ್ಕು,ಮಾಡುತ್ತಿದ್ದೇವೆ ನಾವು,ನಾಡು ನುಡಿಗೆ ನೋವು,ಅಂತೆಯೇ ಕನ್ನಡ ಭಾಷೆಗಿಲ್ಲಿ,ನಿತ್ಯವೂ ಸಾವು! ೨. ಅಸಮಾನತೆ. ಅಂದು ಬಸವಾದಿ ಶರಣರುಇವ ನಮ್ಮವ, ಇವ ನಮ್ಮವ,ಎಂದು ಎಲ್ಲಾ ಜನ, ಸಮುದಾಯವನ್ನು,ಒಂದೆಡೆ ಸೇರಿಸಿದರು,ಆದರೆ,
Website Design and Development By ❤ Serverhug Web Solutions