
ಡಾ. ಬಿ. ಆರ್ ಅಂಬೇಡ್ಕರ್ ಎಲ್ಲಾ ಸಮುದಾಯಗಳ ಆಶಾಕಿರಣ ಡಾ. ಗಣಪತಿ ಲಮಾಣಿ
ಕೊಪ್ಪಳ :ಡಾ. ಬಿ. ಆರ್ ಅಂಬೇಡ್ಕರ್ ಅವರು ಎಲ್ಲಾ ಸಮುದಾಯಗಳ ಆಶಾಕಿರಣವಾಗಿದ್ದಾರೆ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ :ಡಾ. ಬಿ. ಆರ್ ಅಂಬೇಡ್ಕರ್ ಅವರು ಎಲ್ಲಾ ಸಮುದಾಯಗಳ ಆಶಾಕಿರಣವಾಗಿದ್ದಾರೆ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ

ಕನ್ನಡ ರಂಗಭೂಮಿಯೊಂದಿಗೆನಂಟನ್ನು ಬೆಳೆಸಿಕೊಂಡು, ಕನ್ನಡ ಚಿತ್ರರಂಗದ ಬಹುತೇಕ ನಾಯಕ ನಟರ ಚಿತ್ರಗಳಲ್ಲಿ ,ಆರಂಭದಲ್ಲಿ, ಸಣ್ಣ ಪುಟ್ಟ, ಪಾತ್ರಗಳಲ್ಲಿ ಅಭಿನಯಿಸಿ,ನಂತರ ಹಾಸ್ಯ ಪಾತ್ರಗಳ ಮೂಲಕ, ಸಿನಿಪ್ರಿಯರ ಮನಗೆದ್ದು ತಮ್ಮ ಛಾಪನ್ನು ಮೂಡಿಸಿದ್ದ ಬ್ಯಾಂಕ್ ಜನಾರ್ಧನ ಅವರು

ಬಂದರು ಅವರು,ದಾರಿ ಬಿಡಿ,ದಲಿತರು ಅವರು,ದಾರಿ ಕೊಡಿ ಅವಮಾನ,ಅಪಮಾನಗಳೆರಡೂ,ಹೊಸದಲ್ಲ ನಮಗೆ,ನಮ್ಮ ನೋಯಿಸುವುದೇಕೆಲಸ ನಿಮಗೆ,ಶಿಕ್ಷಣವ ಪಡೆದರೂಸೌಲಭ್ಯ ವಂಚಿತರು ನಾವು,ಸಂಘಟಿತರಾದರೂ ಹೋರಾಟದ ಕಿಚ್ಚು ಹಚ್ಚದವರು,ಸಂವಿಧಾನ ಶಿಲ್ಪಿಗೆಅಪಮಾನದ ಸಂಕೋಲೆತೊಡಿಸಿದವರು,ನಾವು,ನಾವು ದಲಿತರು,ನಾವು ಶೋಷಿತರುನಾವು ದಮನಿತರು,ಧ್ವನಿಯ ಕಳಕೊಂಡವರುಸಿಟ್ಟು, ಸೆಡವುಗಳಿಗೆ ಉತ್ತಮಉದಾಹರಣೆಯಾದವರು ! ದಲಿತ

ಹಂಪಿಯ ಘಟಿಕೋತ್ಸವ ಸಮಾರಂಭದಲ್ಲಿಡಾಕ್ಟರೇಟ್ ಪದವಿ ಪಡೆದ ಸಂದರ್ಭದಲ್ಲಿ… ಮಹಾಂತೇಶ ನೆಲಾಗಣಿ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದವರು. ಈ ಗ್ರಾಮದ ಬಸಪ್ಪ ಮತ್ತು ಕಲ್ಲಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ಕೊನೆಯ

ಕೊಪ್ಪಳ : ಅಕ್ಕಮಹಾದೇವಿಯವರ ವಿಚಾರಗಳು ಅವರ ಸಾಮಾಜಿಕ ಬದ್ಧತೆ ಲಿಂಗ ಸಮಾನತೆಯ ವಿಚಾರಗಳನ್ನು ಅವರ ವಚನಗಳ ಮೂಲಕ ಅರ್ಥೈಸಿಕೊಂಡು ಪ್ರಸ್ತುತ ಇಂದಿನ ಮಹಿಳೆಯರು ಅವರ ರೀತಿ ಬದುಕುವಂತಹ ದಾರಿಯಲ್ಲಿ ಸಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸರ್ಕಾರ

ಕೊಪ್ಪಳ : ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ರಾಜಕೀಯಕ್ಕೆ ಹೋಗಲು ಕುಟುಂಬದಲ್ಲಿ ಸಹಕಾರ ನೀಡುತ್ತಿಲ್ಲ ಆದ್ದರಿಂದ ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಅಗತ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.

ಶಾಂತರಸರಿಗೂ ಕೊಪ್ಪಳಕ್ಕೂ ಇದೆ ವಿಶೇಷ ನಂಟು: ಮದರಿ ವಿದ್ಯಾರ್ಥಿ ದಿಸೆಯಲ್ಲೇ ಓದುವಿಕೆ ರೂಢಿಸಿಕೊಳ್ಳಬೇಕು :ಮೌಲ್ಯಯುತ ಕೃತಿಗಳು ಬದುಕು ರೂಪಿಸುತ್ತವೆ ಕೊಪ್ಪಳ: ಹೋರಾಟದ ಹಾದಿ, ಸಾಹಿತ್ಯ ಕ್ಷೇತ್ರದಲ್ಲಿ ಶಾಂತರಸ ಅವರದ್ದು ದೊಡ್ಡ ಹೆಜ್ಜೆ, ಅವರಿಗೂ ಕೊಪ್ಪಳಕ್ಕೂ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಗುರುಗಳ ಸಾರ್ಥಕ ಸೇವೆ ಮತ್ತು ಅವಿಸ್ಮರಣೀಯ ನೆನಪುಗಳ ಸಂಭ್ರಮ – ೨೦೨೫ ಕಾರ್ಯಕ್ರಮವು ಅದ್ದೂರಿಯಾಗಿ, ವಿಜೃಂಭಣೆಯಿಂದ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಗುರುಗಳ ಸಾರ್ಥಕ ಸೇವೆ ಮತ್ತು ಅವಿಸ್ಮರಣೀಯ ನೆನಪುಗಳ ಸಂಭ್ರಮ – ೨೦೨೫ ಕಾರ್ಯಕ್ರಮವು ಅದ್ದೂರಿಯಾಗಿ, ವಿಜೃಂಭಣೆಯಿಂದ

ಮನದೊಳಗೆ ಹುತ್ತ ಗಟ್ಟಿ,ಆಲೋಚನೆಗಳ ಹೆಪ್ಪಾಗಿಸುವಸ್ವಾರ್ಥ, ಭ್ರಷ್ಟತೆ, ಹೀನ ಚಿಂತನೆಗಳಬೇರು ಸಹಿತ ತೆಗೆದು ಬಿಡಲುಒಮ್ಮೆ ಇಡೀ ಮನಸ್ಸನ್ನುಡಯಾಲಿಸಿಸ್ ಮಾಡಿಸಿಬಿಡು,ಸಮಾಜವನ್ನು ನೋಡುವನಿನ್ನ ಹೀನ ದೃಷ್ಟಿಯನ್ನೊಮ್ಮೆಬದಲಿಸಿಬಿಡಲುನಿನ್ನ ದೃಷ್ಟಿಕೋನಕ್ಕೆಮುಚ್ಚಿರುವ ಸ್ವಾರ್ಥ,ಅಹಂಕಾರಗಳಪೊರೆಯ ಒಮ್ಮೆ ತೆಗೆದುಬಿಡು,ನಿನ್ನ ಮನದ ಸ್ವಾರ್ಥದ ಕಳೆಯಈ ಕ್ಷಣದಲ್ಲೇ ಕಳೆದುಬಿಡು,ಕಾಡುತ್ತಿರುವ
Website Design and Development By ❤ Serverhug Web Solutions