
ಆಧುನಿಕ ವಚನಗಳು
೧ ”.ಜೀವನ ಮೌಲ್ಯ” ತಾಯಿ ಇಲ್ಲದ ಮನೆ, ತಂದೆ ಇರದ ಬದುಕು.ನೆರೆ ಇಲ್ಲದ ಜೀವನ, ಗುರುವಿಲ್ಲದ ಶಿಕ್ಷಣ.ಬಂಧು-ಬಳಗ ವಿರದ ಈ ಬದುಕು ವ್ರ್ಥ ಗುರು ಕುಂಬಾರ ಗುಂಡಯ್ಯ. ೨. “ಜಾತ್ರೆ” ಯಾತ್ರೆಗೆ ಕಾಶಿ, ಭಕ್ತಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

೧ ”.ಜೀವನ ಮೌಲ್ಯ” ತಾಯಿ ಇಲ್ಲದ ಮನೆ, ತಂದೆ ಇರದ ಬದುಕು.ನೆರೆ ಇಲ್ಲದ ಜೀವನ, ಗುರುವಿಲ್ಲದ ಶಿಕ್ಷಣ.ಬಂಧು-ಬಳಗ ವಿರದ ಈ ಬದುಕು ವ್ರ್ಥ ಗುರು ಕುಂಬಾರ ಗುಂಡಯ್ಯ. ೨. “ಜಾತ್ರೆ” ಯಾತ್ರೆಗೆ ಕಾಶಿ, ಭಕ್ತಿಗೆ

ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ : ಶ್ರೀಗಳು ಕೊಪ್ಪಳ/ ಯಲಬುರ್ಗಾ: ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ, ಇದರಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ಬಸವಲಿಂಗೇಶ್ವರ ಸ್ವಾಮೀಜಿ ಅವರು ತಾಲೂಕಿನ ಕರಮುಡಿ

ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕು ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಒಂದಾಗಿದ್ದು, ಇದು ಅಕ್ಕಿ ಉತ್ಪಾದನೆಯಿಂದಾಗಿ ಪ್ರಮುಖವಾಗಿದೆ. ಕರ್ನಾಟಕದ ಅಕ್ಕಿಯ ಬಟ್ಟಲು ಆಗಿರುವ ಇಲ್ಲಿ ಹತ್ತಿರದಲ್ಲಿ 150 ಕ್ಕೂ ಹೆಚ್ಚು

೧.ಪ್ರಾಣಿಗಳ ಹಿಂಸಿಸಿಪ್ರಾಣಾಯಾಮವಮಾಡಿದರೇನು ಪ್ರಯೋಜನವಯ್ಯ!ಒಲ್ಲದ ದೇವರುಗಳಿಗೆಕುರಿ,ಕೋಳಿ,ಕೋಣಗಳಬಲಿ ಕೊಟ್ಟರೇನು ಪ್ರಯೋಜನವಯ್ಯ..!ಇಂಥ ಮನುಜ ಪ್ರಾಣಿಗಳನೇನೆಂಬೆ ಶಿವ ಶಿವಾ! ೨.ಕಾಯವನು ದಂಡಿಸಿಕಾಯಕವ ಮಾಡಿಕೈಲಾಸವನು ಕಾಣಿರೆಂದರು,ಬಸವಾದಿ ಪ್ರಮಥರು,ಕಾಯವನು ದಂಡಿಸದೇಕೈಲಾಸ ಬಯಸುತಿಹರುಆಧುನಿಕರು ಎಂದ ಶಿವ ಶಿವಾ! ೩.ನೋಡಿ ನೋಡಿ ಸಾಕಾಗಿದೆಅಯ್ಯ,ಈ ಸಮಾಜದ ಜನರನಡೆ
೧. ಸಾಯುತಿದೆ ನುಡಿ. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಕ್ಕು,ಮಾಡುತ್ತಿದ್ದೇವೆ ನಾವು,ನಾಡು ನುಡಿಗೆ ನೋವು,ಅಂತೆಯೇ ಕನ್ನಡ ಭಾಷೆಗಿಲ್ಲಿ,ನಿತ್ಯವೂ ಸಾವು! ೨. ಅಸಮಾನತೆ. ಅಂದು ಬಸವಾದಿ ಶರಣರುಇವ ನಮ್ಮವ, ಇವ ನಮ್ಮವ,ಎಂದು ಎಲ್ಲಾ ಜನ, ಸಮುದಾಯವನ್ನು,ಒಂದೆಡೆ ಸೇರಿಸಿದರು,ಆದರೆ,

ಕೊಪ್ಪಳ :ಡಾ. ಬಿ. ಆರ್ ಅಂಬೇಡ್ಕರ್ ಅವರು ಎಲ್ಲಾ ಸಮುದಾಯಗಳ ಆಶಾಕಿರಣವಾಗಿದ್ದಾರೆ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ

ಕನ್ನಡ ರಂಗಭೂಮಿಯೊಂದಿಗೆನಂಟನ್ನು ಬೆಳೆಸಿಕೊಂಡು, ಕನ್ನಡ ಚಿತ್ರರಂಗದ ಬಹುತೇಕ ನಾಯಕ ನಟರ ಚಿತ್ರಗಳಲ್ಲಿ ,ಆರಂಭದಲ್ಲಿ, ಸಣ್ಣ ಪುಟ್ಟ, ಪಾತ್ರಗಳಲ್ಲಿ ಅಭಿನಯಿಸಿ,ನಂತರ ಹಾಸ್ಯ ಪಾತ್ರಗಳ ಮೂಲಕ, ಸಿನಿಪ್ರಿಯರ ಮನಗೆದ್ದು ತಮ್ಮ ಛಾಪನ್ನು ಮೂಡಿಸಿದ್ದ ಬ್ಯಾಂಕ್ ಜನಾರ್ಧನ ಅವರು

ಬಂದರು ಅವರು,ದಾರಿ ಬಿಡಿ,ದಲಿತರು ಅವರು,ದಾರಿ ಕೊಡಿ ಅವಮಾನ,ಅಪಮಾನಗಳೆರಡೂ,ಹೊಸದಲ್ಲ ನಮಗೆ,ನಮ್ಮ ನೋಯಿಸುವುದೇಕೆಲಸ ನಿಮಗೆ,ಶಿಕ್ಷಣವ ಪಡೆದರೂಸೌಲಭ್ಯ ವಂಚಿತರು ನಾವು,ಸಂಘಟಿತರಾದರೂ ಹೋರಾಟದ ಕಿಚ್ಚು ಹಚ್ಚದವರು,ಸಂವಿಧಾನ ಶಿಲ್ಪಿಗೆಅಪಮಾನದ ಸಂಕೋಲೆತೊಡಿಸಿದವರು,ನಾವು,ನಾವು ದಲಿತರು,ನಾವು ಶೋಷಿತರುನಾವು ದಮನಿತರು,ಧ್ವನಿಯ ಕಳಕೊಂಡವರುಸಿಟ್ಟು, ಸೆಡವುಗಳಿಗೆ ಉತ್ತಮಉದಾಹರಣೆಯಾದವರು ! ದಲಿತ

ಹಂಪಿಯ ಘಟಿಕೋತ್ಸವ ಸಮಾರಂಭದಲ್ಲಿಡಾಕ್ಟರೇಟ್ ಪದವಿ ಪಡೆದ ಸಂದರ್ಭದಲ್ಲಿ… ಮಹಾಂತೇಶ ನೆಲಾಗಣಿ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದವರು. ಈ ಗ್ರಾಮದ ಬಸಪ್ಪ ಮತ್ತು ಕಲ್ಲಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ಕೊನೆಯ

ಕೊಪ್ಪಳ : ಅಕ್ಕಮಹಾದೇವಿಯವರ ವಿಚಾರಗಳು ಅವರ ಸಾಮಾಜಿಕ ಬದ್ಧತೆ ಲಿಂಗ ಸಮಾನತೆಯ ವಿಚಾರಗಳನ್ನು ಅವರ ವಚನಗಳ ಮೂಲಕ ಅರ್ಥೈಸಿಕೊಂಡು ಪ್ರಸ್ತುತ ಇಂದಿನ ಮಹಿಳೆಯರು ಅವರ ರೀತಿ ಬದುಕುವಂತಹ ದಾರಿಯಲ್ಲಿ ಸಾಗಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ಸರ್ಕಾರ
Website Design and Development By ❤ Serverhug Web Solutions