
ಚಾಂಪಿಯನ್ಸ್ ಟ್ರೋಫಿ ಪಟ್ಟ ಅಲಂಕರಿಸಿದ ಭಾರತ
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ದಾಖಲೆಯ 3ನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ. 25 ವರ್ಷದ ಸೇಡು ತಿಳಿಸಿಕೊಂಡ ಟೀಮ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ದಾಖಲೆಯ 3ನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ. 25 ವರ್ಷದ ಸೇಡು ತಿಳಿಸಿಕೊಂಡ ಟೀಮ್

೧. ಸ್ಫೂರ್ತಿ.ಗೆಳೆಯನೊಬ್ಬ ಕೇಳಿದನಿಮ್ಮ ಬರಹಕ್ಕೆಯಾರು ಸ್ಫೂರ್ತಿ?,ಆಗ ನಾ ಹೇಳಿದೆ,ಅವಳೇ ಸ್ಫೂರ್ತಿ! ೨. ಮಹಿಳೆ.ತುಂಬಲು ಇಳೆ,ಕಾರಣ ಮಹಿಳೆ ,ಸೃಷ್ಟಿ, ಸ್ಥಿತಿ,ಲಯ ಗಳಿಗೂಕಾರಣ ಇವಳೆ!.. ೩. ಹೆಣ್ಣು.ಹೆಣ್ಣೆಂದರೆ ಶಕ್ತಿ,ಆದರಿಂದುಮಾಡಿದ್ದೇವೆ ನಿಶ್ಯಕ್ತಿ,ಹೆಣ್ಣೆಂದರೆ ಸಬಲೆ,ಮಾಡಿದ್ದೇವೆ ಅಬಲೆ!ಹೆಣ್ಣೆಂದರೆ ಮಮತಾಮಯಿ,ಇಲ್ಲವಾಗಿಸಿದ್ದೇವೆ ಅವಳ ಬಾಯಿ,…ಈ

ಕೊಪ್ಪಳ: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನುಆಚರಿಸಲಾಯಿತು.ವಿದ್ಯುಕ್ತವಾಗಿ ಉದ್ಘಾಟಿಸಲಾದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಸಂಘಟನೆಯ ಶ್ರೀಮತಿ ಶಾರದಮ್ಮ ಅವರು ಪ್ರಸ್ತುತ

ಹೆಣ್ಣು ಅಬಲೆ ಎಂದಿರಿತಪ್ಪು ಸಬಲೆ ಎನ್ನಿರಿಹೆಣ್ಣು ಶಕ್ತಿ ಮರೆಯದಿರಿಹೆಣ್ಣನ್ನು ಎಂದು ಕೆಣಕದಿರಿ ಹೆಣ್ಣು ಶಿಕ್ಷಣದ ಕಣ್ಣುನಮ್ಮ ಜ್ಞಾನದ ಹೆಣ್ಣುಎಲ್ಲ ಸರಸ್ವತಿ ಹೆಣ್ಣುನಮ್ಮ ಭಾರತದ ಕಣ್ಣು ದೇವರ ರೂಪ ಕಣ್ಣುಜಗ ಮೆಚ್ಚಿದ ಹೆಣ್ಣುಮನುಷ್ಯನ ಕಣ್ಣು ಹೆಣ್ಣುಗುರುವೇ

ಕೊಪ್ಪಳದಲ್ಲಿ ಮಾರ್ಚ್ 9ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ

ವಿದ್ಯಾರ್ಥಿಗಳು ಅಂಬೇಡ್ಕರ್ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಎಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕರಯ್ಯ ಹೇಳಿದರು. ಕೊಪ್ಪಳ : ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ
ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ.೨.ದುಃಖದ ಮೂಲಹುಡುಕುತ ನಡೆದ,ಗೌತಮ ಬುದ್ಧ.೩.ಇದು ಸದನಇಲ್ಲಿಹುದು ನಿತ್ಯವೂಸ್ವಾರ್ಥ,ಕದನ!.೪.ಇವನು ರೈತಜಗಕೆ ಅನ್ನದಾತ,ಬೆನ್ನೆಲುಬೀತ.

ಕೊಪ್ಪಳ : ಡಾ. ಪಂಚಾಕ್ಷರಿ ಹಿರೇಮಠ ಅವರು ಸ್ವಾತಂತ್ರ ಹೋರಾಟಗಾರ, ಕವಿ, ಲೇಖಕ, ಹೋರಾಟಗಾರ ಹಾಗೂ ಅಧ್ಯಾಪಕ.ಇದಕ್ಕೂ ಮಿಗಿಲಾಗಿ ಒಬ್ಬ ಶ್ರೇಷ್ಠ ವಿದ್ವಾಂಸ ಎಂದು ಕವಯಿತ್ರಿ ಅರುಣಾ ನರೇಂದ್ರ ಪಾಟೀಲ ಅಭಿಪ್ರಾಯಪಟ್ಟರು. ಕೊಪ್ಪಳ ಜಿಲ್ಲಾ

ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ರೇಂಜರ್ಸ್ ಘಟಕ ಮಂಗಳವಾರದಂದು ಸಂಸ್ಥಾಪಕ ದಿನಾಚರಣೆ ಮತ್ತು ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ಕಾಲೇಜಿನಲ್ಲಿ ಏರ್ಪಡಿಸಿತ್ತು.ವಿಶ್ವ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪಕರಾದ ಬಿಡೆನ್

ಕೊಪ್ಪಳದ ಖ್ಯಾತ ಕವಿ, ವಕೀಲರಾದ, ವಿಜಯ ಅಮೃತರಾಜ್ ಅವರ ನೇತೃತ್ವದಲ್ಲಿ ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಸರಕಾರ ಅನುಮತಿ ಕೊಟ್ಟಿರುವುದನ್ನು ಖಂಡಿಸಿ,ವಿರೋಧ ವ್ಯಕ್ತಪಡಿಸಿ,ಕಾವ್ಯ ರಚಿಸಲು ಒಂದು ವಾರದ ಮುಂಚೆಯೇ ಸಾಹಿತಿಗಳಿಗೆ ಸೂಚಿಸಲಾಗಿತ್ತು.ಅದರಂತೆ ಕೊಪ್ಪಳ ಗವಿಮಠದ
Website Design and Development By ❤ Serverhug Web Solutions