ಕೊಪ್ಪಳ ಜಿಲ್ಲಾ ಪೊಲೀಸ್ ಪ್ರಕಟಣೆ
ಕೊಪ್ಪಳ ದಿನಾಂಕ 20-10-2022 ರಂದು ಸಂಜೆ 6-00 ಗಂಟೆಗೆ ಶ್ರೀ ಮೆಹಬೂಬ ಸಿಕಲಗಾರ ಸಾ.ಕನಕಗಿರಿ ಇವರ ಫಿರ್ಯಾದಿ ಮೇಲಿಂದ ಸದರಿಯವರ ಆಪ್ತಾಪ್ತ ಮಗಳ ಹೆಸರನ್ನು ಅನಾಮಧೇಯ ಆರೋಪಿತನು ಕನಕಗಿರಿ ಪಟ್ಟಣದ ಸಾರ್ವಜನಿಕ ಸ್ಥಳಗಳ ಗೋಡೆಗಳ
ಕೊಪ್ಪಳ ದಿನಾಂಕ 20-10-2022 ರಂದು ಸಂಜೆ 6-00 ಗಂಟೆಗೆ ಶ್ರೀ ಮೆಹಬೂಬ ಸಿಕಲಗಾರ ಸಾ.ಕನಕಗಿರಿ ಇವರ ಫಿರ್ಯಾದಿ ಮೇಲಿಂದ ಸದರಿಯವರ ಆಪ್ತಾಪ್ತ ಮಗಳ ಹೆಸರನ್ನು ಅನಾಮಧೇಯ ಆರೋಪಿತನು ಕನಕಗಿರಿ ಪಟ್ಟಣದ ಸಾರ್ವಜನಿಕ ಸ್ಥಳಗಳ ಗೋಡೆಗಳ
ಕಾರಟಗಿ : ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತಾಲೂಕಿನ ಸಿಂಗನಾಳ ಗ್ರಾಮದ ರುದ್ರಪ್ಪ ಬಸಾಪಟ್ಟಣ ಅವರ ಹೆಸರನ್ನು ಶಿಫಾರಸ್ಸು ಮಾಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಕೊಪ್ಪಳ:ಜುಲೈ 29ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ವೇಳೆಯಲ್ಲಿ ಪ್ರಾಣಿವಧೆ, ಜಾನುವಾರು ಸಾಗಣೆ ತಡೆಗಟ್ಟಲು ಸಂಬಂಧಪಟ್ಟ ಅಧಿಕಾರಿಗಳು ಕಾಯ್ದೆಯನ್ವಯ ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಹೇಳಿದರು.ಜೂನ್ 26ರಂದು
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಗುಡ್ಡೆ ಕಲ್ಲಿಗೆ ಮಳೆಗಾಗಿ ನೀರು ಹಾಕುವ ಮೂಲಕ ಪ್ರಾರ್ಥನೆ ನಡೆಯಿತು. ಆಗಿನ ಕಾಲದಿಂದಲೂ ಹಿರಿಯರ ವಾಡಿಕೆಯಂತೆ ದೇವಾನು ದೇವತೆಗಳನ್ನು ನಮಿಸುವುದರಿಂದ ಮಳೆರಾಯನನ್ನು ಕರೆಯುವ
ದಿನಾಂಕ 19=6=23ರಂದು ಕೊಪ್ಪಳ ನಗರಸಭೆ ಪೌರಾಯುಕ್ತರಿಗೂ ಮತ್ತು ನಗರಾಭಿವೃದ್ಧಿಕೋಶದ ಜಿಲ್ಲಾ ಅಧಿಕಾರಿಗಳಿಗೂ ಕರ್ನಾಟಕ ರಾಜ್ಯ sc st ಅಲೆಮಾರಿ ಬುಡಕಟ್ಟು ಮಹಾಸಭಾ (ರಿ.)ಬೆಂಗಳೂರು ಜಿಲ್ಲಾ ಘಟಕ ಕೊಪ್ಪಳ, ಜಿಲ್ಲಾ ಅಧ್ಯಕ್ಷರ ವತಿಯಿಂದ ಜಿಲ್ಲಾ ಅಧ್ಯಕ್ಷರು
ಕೊಪ್ಪಳ ಜಿಲ್ಲೆಯ ಕಾರಟಗಿ ಮುಷ್ಟೂರು ಗ್ರಾಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಹೊಸಪೇಟೆ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಕೃಷಿ ಅಭಿವೃದ್ಧಿ ಬ್ಯಾಂಕ್ ಗಂಗಾವತಿ ಆಶ್ರಯದಲ್ಲಿ ರೈತರ ಸಂಧ್ಯಾ ಶಿಬಿರ ಕಾರ್ಯಕ್ರಮ ಜರುಗಿತು.
ಕೊಪ್ಪಳದಲ್ಲಿ: ಜಿಂಕೆ ಪಾರ್ಕ್ ಮಾಡಲು ಏನೆಲ್ಲಾ ಹರಸಾಹಸ ಪಟ್ಟು ರೈತ ಸಂಘದಿಂದ 2005 ರಿಂದ ಹೋರಾಟ ಮಾಡುತ್ತಾ ಬಂದರೂ ಕೂಡಾ ಯಾರೊಬ್ಬರು ಮುಖ್ಯಮಂತ್ರಿಗಳು ಜನಪ್ರತಿನಿಧಿಗಳು ಯಾವುದೇ ರೀತಿಯಿಂದಲೂ ಕೊಪ್ಪಳ ಜಿಲ್ಲೆಯ ರೈತರಿಗೆ ಒಂದು ಜಿಂಕೆ
ಕೊಪ್ಪಳ/ಕಾರಟಗಿ:ಸಿದ್ಧರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ಎಸ್ ತಂಗಡಗಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೇಸ್ ಯುವ ಮುಖಂಡ ಸಿದ್ದಾಪುರದ ಮಲ್ಲಿಕಾರ್ಜುನಗೌಡ ಹೊಸಮನಿ ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಜನಾಬ್ ಇಮಾಮ್ ಹುಸೇನ್ ಮಾಜಿ ಗ್ರಾಮ್ ಪಂಚಾಯತ್ ಉಪಾಧ್ಯಕ್ಷರು ಇವರ ಚತುರ್ಥಿ ಸುಪುತ್ರಿ ವಿವಾಹ ಮಹೋತ್ಸವಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಆಹ್ವಾನಿಸುವುದನ್ನು ಲಗ್ನ ಪತ್ರಿಕೆಯಲ್ಲಿ ಪೂಜ್ಯರ
ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ಚಿಕ್ಕ ಬೆಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕುಂಪಿ ಗ್ರಾಮದಲ್ಲಿ ಶ್ರೀ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಒಂದು ಲಕ್ಷರೂಪಾಯಿ ದೇಣಿಗೆಯಾಗಿ ಚಿಕ್ಕ ಬೆಣಕಲ್ ಗ್ರಾಮದ ಗೌಡರ ಕುಟುಂಬದಿಂದ ಯುವ
Website Design and Development By ❤ Serverhug Web Solutions