
ವಿರುಪಾಕ್ಷ. ಎಸ್. ಚಳ್ಳೂರ ಅವರಿಗೆ ಡಾಕ್ಟರೇಟ್ ಪದವಿ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಚಳ್ಳೂರಿನ ಶರಣಪ್ಪ ಅವರ ಪುತ್ರ ವಿರುಪಾಕ್ಷ. ಎಸ್. ಚಳ್ಳೂರ ಅವರು ಮಂಡಿಸಿದ “ಇತಿಹಾಸ ಅಧ್ಯಯನಕ್ಕೆ ಡಾ.ಎಸ್. ರಾಜಶೇಖರ ಅವರ ಕೊಡುಗೆಗಳು” ಎಂಬ ಮಹಾಪ್ರಬಂಧಕ್ಕೆ ಇವರಿಗೆ ಇತ್ತೀಚಿಗೆ ಕರ್ನಾಟಕ ವಿಶ್ವವಿದ್ಯಾಲಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಚಳ್ಳೂರಿನ ಶರಣಪ್ಪ ಅವರ ಪುತ್ರ ವಿರುಪಾಕ್ಷ. ಎಸ್. ಚಳ್ಳೂರ ಅವರು ಮಂಡಿಸಿದ “ಇತಿಹಾಸ ಅಧ್ಯಯನಕ್ಕೆ ಡಾ.ಎಸ್. ರಾಜಶೇಖರ ಅವರ ಕೊಡುಗೆಗಳು” ಎಂಬ ಮಹಾಪ್ರಬಂಧಕ್ಕೆ ಇವರಿಗೆ ಇತ್ತೀಚಿಗೆ ಕರ್ನಾಟಕ ವಿಶ್ವವಿದ್ಯಾಲಯ

ಬನ್ನಿ ಕೊಟ್ಟು ಬಂಗಾರದಂಗೆ ಇರಬೇಕುಬನ್ನಿ ಕೊಟ್ಟು, ಬೆಳ್ಳಿ ಅಂಗೆ ತರಬೇಕುಬನ್ನಿ ಕೊಟ್ಟು ಎಲ್ಲರ ಭಾವನೆಯಲ್ಲಿ ಇರಬೇಕುಬನ್ನಿ ಕೊಟ್ಟು ಎಲ್ಲರನ್ನು ಗುರುತಿಸಬೇಕು ಬನ್ನಿ ಕೊಡಬೇಕು ಮೊದಲು ತಾಯಿಗೆಬನ್ನಿ ಕೊಡಬೇಕು ಮೊದಲು ತಂದೆಗೆಬನ್ನಿ ಕೊಡಬೇಕು ಮೊದಲು ಗುರುವಿಗೆಬನ್ನಿ

ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಕೊಪ್ಪಳ ಇವರ ಸಹಯೋಗದೊಂದಿಗೆ ದಿನಾಂಕ 08/10/2024 ರಂದು ಕಾರಟಗಿ ತಾಲೂಕಿನ ಶಾಲಿಗನೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತ
೧. ಪರಿಸ್ಥಿತಿ.(ವಿಪರ್ಯಾಸ). ಕಾರಿನಲ್ಲಿಯೇಇವರ(ರಾಜಕಾರಣಿಗಳು)ವಿಹಾರ,ವಿದೇಶದ್ದೇ ಬೇಕಿವರಿಗೆಆಹಾರ,ನೀರೇ ನಮ್ಮವರ ಆಹಾರ,ಆ ನೀರಿಗೂ ತಂದಿರುವರು,ಸಂಚಕಾರ!. ೨. ದುರಂತ.ವಿಜ್ಞಾನ ದಿನೆ ದಿನೇಪ್ರಗತಿಯತ್ತ ಸಾಗಿಹೆಮ್ಮೆ ಪಡುವಂತಾದರೂಜ್ಞಾನ ಬತ್ತುತ್ತಾ ಹೋಗುತ್ತಿರೋದು,ನಮ್ಮೆದುರಿನ ದುರಂತ!. ೩. ಹೆಂಡತಿಯ ಪ್ರಾಬಲ್ಯ.ಅಂದು ಹೆಂಡತಿಯೊಬ್ಬಳುಮನೆಯೊಳಗಿದ್ದರೆ ಕೋಟಿರೂಪಾಯಿ,ಇಂದು ಹೆಂಡತಿ ಮನೆಯೊಳಗಿದ್ದರೆ ಬಡಪಾಯಿಆಗದಿದ್ದರೂ,ನಿಜವಾದ

ಕರುನಾಡ ಹಬ್ಬವು ದಸರಾಕಣ್ಣಿಗೆ ನೋಡಲು ಸುಂದರಸುತ್ತೆಲ್ಲ ದೀಪಗಳ ಅಲಂಕಾರಮೈಸೂರು ಇತಿಹಾಸ ಅಮರ. ಸಾಂಸ್ಕೃತಿಕ ನಗರಿ ಮೈಸೂರುಗತವೈಭವ ಸಾರುವ ತವರೂರುಚಾಮುಂಡಿ ತಾಯಿ ನೆಲೆಸಿದೂರುಭಕ್ತರ ನಂಬಿಕೆಗೆ ಹೆಸರಾದ ಊರು. ರಾಜ ಮಹಾರಾಜರ ನಾಡಿದುಚಿತ್ರಕಲೆಯ ಅರಮನೆ ಬೀಡಿದುಸೊಬಗಿನೈಸಿರಿ ತುಂಬಿದ

ಕೊಪ್ಪಳ:ಮೊನ್ನೆ ಗಂಗಾವತಿ ತಾಲೂಕ ಮಟ್ಟದ ಪ್ರೌಢ ಶಾಲೆಯ ಕ್ರೀಡಾ ಕೂಟ ಆಯೋಜಿಸಿದ್ದು ಮೈದಾನ ಹದೆಗೆಟ್ಟಿದ್ದು ಹಾಗೂ ಹಿಂದಿನ ದಿನ ಮಳೆ ಬಂದರೂ ಕೂಡ ಮರು ದಿನವೇ ಕಾಟಾಚಾರಕ್ಕೆ ವೈಯಕ್ತಿಕ ಆಟೋಟಗಳನ್ನು ಆಯೋಜಿಸಿ ಮಕ್ಕಳಲ್ಲಿ ಕ್ರೀಡೆಯ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ದಿನ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿತು.ಬುಧವಾರ ಬೆಳಗ್ಗೆ ತಾಯಿ ದುರ್ಗಾಪರಮೇಶ್ವರಿ ದೇವಿಗೆ ಪ್ರತಿ ವರ್ಷದಂತೆ

ಬಡವರ ಬಂಧು,ಅಪ್ಪಟ ದೇಶ ಭಕ್ತ,ಉಪ್ಪಿನಿಂದ ಹಡಗಿನವರೆಗೆ ಕಾರ್ಮಿಕನಂತೆ ದುಡಿದು ರತನ್ ಟಾಟಾ `ಟಾಟಾ’ ಸಾಮ್ರಾಜ್ಯ ಕಟ್ಟಿದ್ದ ನಮ್ರತೆಯ ಸರಳ ಶ್ರೇಷ್ಠ ವ್ಯಕ್ತಿತ್ವದ ವ್ಯಕ್ತಿ,ಭಾರತೀಯರು ಮೆಚ್ಚಿದ ಶ್ರೇಷ್ಠ ಉದ್ಯಮಿ, ಟಾಟಾ ಸಮೂಹಕ್ಕೆ ಜಾಗತಿಕ ಮಟ್ಟದಲ್ಲಿ ಕೀರ್ತಿ

ಕೊಪ್ಪಳ: ತಾಲೂಕಿನ ಹೊಸ ಗೊಂಡಬಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಕಾರ್ಯಕ್ರಮಕ್ಕೆ ಶ್ರೀಮತಿ ಪಲ್ಲವಿ ಮಾಲಿ ಪಾಟೀಲ್ ರವರು ವೇದಿಕೆಗೆ ಗಣ್ಯರನ್ನು ಸ್ವಾಗತ ಕೋರಿದರು.ಉದ್ಘಾಟನೆ ಕಾರ್ಯಕ್ರಮವನ್ನು ಬಾಲ ವಿಕಾಸ

ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ರೀಡಾಂಗಣದಲ್ಲಿ ನಡೆದ ಅಖಂಡ ಗಂಗಾವತಿ ತಾಲೂಕ ಮಟ್ಟದ ಪ್ರೌಢ ಶಾಲೆಯ ವಿಭಾಗ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರೌಢಶಾಲೆ ಢಣಾಪುರ ವಿಧ್ಯಾರ್ಥಿನಿಯರಾದ ಕುಮಾರಿ ಸೌಜನ್ಯ ತಂದೆ ಬಸವರಾಜ್ 3000 ಮೀಟರ್ ಓಟದಲ್ಲಿ ಪ್ರಥಮ,1500ಮೀಟರ್
Website Design and Development By ❤ Serverhug Web Solutions