
ರೈತರ ಸಹಕಾರವೇ ಸಹಕಾರ ಸಂಘಗಳ ಅಭಿವೃದ್ಧಿ: ಜಿ.ಐ ಪಡಸಲಗಿ
ಗಂಗಾವತಿ: ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘ ಭಟ್ಟರ ಹಂಚಿನಾಳ್ ನಲ್ಲಿ 69ನೆಯ ಅಖಿಲ ಭಾರತ ಸಹಕಾರ ಸಪ್ತಮಿಯನ್ನು ಆರನೇ ದಿನದಂದು ದಿನಾಚರಣೆಯನ್ನು ಆಚರಣೆ ಮಾಡಲಾಯಿತು,ಕಾರ್ಯಕ್ರಮದ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಸಹಕಾರ ಮಂಡಳ ಅಧ್ಯಕ್ಷರಾದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಗಂಗಾವತಿ: ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘ ಭಟ್ಟರ ಹಂಚಿನಾಳ್ ನಲ್ಲಿ 69ನೆಯ ಅಖಿಲ ಭಾರತ ಸಹಕಾರ ಸಪ್ತಮಿಯನ್ನು ಆರನೇ ದಿನದಂದು ದಿನಾಚರಣೆಯನ್ನು ಆಚರಣೆ ಮಾಡಲಾಯಿತು,ಕಾರ್ಯಕ್ರಮದ ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಸಹಕಾರ ಮಂಡಳ ಅಧ್ಯಕ್ಷರಾದ
ಗಂಗಾವತಿ: ಯುವ ಉತ್ತೇಜನ ಸೇನಾ ಪಡೆ ವತಿಯಿಂದ ಇವತ್ತು ಗಂಗಾವತಿಯಲ್ಲಿ ಶ್ರೀ ಕೊಲ್ಲಿ ನಾಗೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗವನ್ನು ಹಲವು ಕಾರಣಾಂತರಗಳಿಂದ ಈ ವಿಭಾಗವನ್ನು ಕೈ ಬಿಡಬೇಕೆಂದು ಮಾನ್ಯ ಪ್ರಾಂಶುಪಾಲರು ವಿಶ್ವವಿದ್ಯಾಲಯಕ್ಕೆ
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತಿ ವತಿಯಿಂದ 2022-2023 ನೇ ಸಾಲಿನ ಬಸವ ವಸತಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ಯೋಜನೆಯ ಮನೆಗಳ ಹಂಚಿಕೆ ಕಡು ಬಡವರಿಗೆ ಮತ್ತು
ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿ:ಗುರುಪ್ರಸಾದ್.ಎಸ್. ಕಾರಟಗಿ (ಕೊಪ್ಪಳ ಜಿಲ್ಲೆ) ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಎಂದು ತಾಲೂಕು ಪಂಚಾಯತಿ ಯೋಜನಾಧಿಕಾರಿ ಗುರು ಪ್ರಸಾದ್ ಎಸ್ ಅವರು ಹೇಳಿದರು. ತಾಲೂಕಿನ ಹೋಸಕೇರಾ ಡಗ್ಗಿಯಲ್ಲಿ
ಕೊಪ್ಪಳ:ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ವಿಶ್ವಮಾನವ ಸೇನೆಯ ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಿನ ಹೆಸರೂರು ಗ್ರಾಮ ಘಟಕವನ್ನು ಉದ್ಘಾಟನೆ ಮಾಡಲಾಯಿತು. ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರ ಸುಪುತ್ರರಾದ ಸನ್ಮಾನ್ಯ ಶ್ರೀ ದೊಡ್ಡಬಸವನಗೌಡ ಬಯ್ಯಾಪುರ,ಶ್ರೀ ಲಿಂಗರಾಜು
ಗ್ರಾಮೀಣ ಮಟ್ಟದಲ್ಲಿರುವ ಮಹಿಳೆಯರಿಗಾಗಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಮಹಿಳೆಯರಿಗಾಗಿ ಹಲವಾರು ವೈಯಕ್ತಿಕ ಕಾಮಗಾರಿಗಳಿದ್ದು ಅದರ ಸದುಪಯೋಗ ಪಡೆಯಿರಿ ಎಂದು ತಾಲೂಕು ಪಂಚಾಯತಿ ಐಇಸಿ ಸಂಯೋಜಕ ಸೋಮನಾಥ ನಾಯಕ ರವರು ಹೇಳಿದರು. ಕೊಪ್ಪಳ
ಕಾರಟಗಿ: ತಾಲೂಕಿನ ನೂತನ ಪ್ರೆಸ್ ಕ್ಲಬ್ ನ ಲೋಗವನ್ನು ಕೊಪ್ಪಳ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳಿಂದ ಬಿಡುಗಡೆಗೊಳಿಸಲಾಯಿತು. ತಾಲೂಕು ಅಧ್ಯಕ್ಷರಾದ ಶ್ರೀ ವೀರೇಂದ್ರ ಪಾಟೀಲ್ ಸಮ್ಮುಖದಲ್ಲಿ ಗವಿ ಶ್ರೀಗಳ ಆಶೀರ್ವಾದದಿಂದ ಲೋಗೋವನ್ನು ಬಿಡುಗಡೆಗೊಳಿಸಲಾಯಿತು. ಈ
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಂಗನಾಳ ಗ್ರಾಮದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು, ಕರ್ನಾಟಕ ರಕ್ಷಣಾ ವೇದಿಕೆಯಿಂದ ಧ್ವಜರಣವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರುದ್ರೇಶ್ ಬಿ ಧ್ವಜಾರೋಹಣವನ್ನು ನೆರವೇರಿಸಿದರು,
ಬಂಧುಗಳೇಕೆಲವು ಜನ ಬಹಳ ದೊಡ್ಡ ದೊಡ್ಡದಾಗಿ ಮಾತನಾಡಿಬಿಡುತ್ತಾರೆ. ಆ ಮಾತುಗಳನ್ನು ಕೇಳಿದರೇ, ಅಬ್ಬಾ..!ಇವರು ಎಂಥಾ ದೊಡ್ಡ ವ್ಯಕ್ತಿ,ಎಷ್ಟೆಲ್ಲಾ ತಿಳಿದುಕೊಂಡಿದ್ದಾರೆ.ಇವರು ಬಹಳ ಎತ್ತರದಲ್ಲಿರೀವವರು ಎಂದು ಕಂಡುಬರುತ್ತದೆ.ಆದರೆ ಯಾವಾಗ ಅಂಥವರು ಸಣ್ಣವರನ್ನು ಮತ್ತು ಸಣ್ಣವರ ಸಣ್ಣ ಸಣ್ಣ
Website Design and Development By ❤ Serverhug Web Solutions