ರನ್ನರ್ಸ್ ಯುನಿಟಿ
ಗಂಗಾವತಿ:ಭಾನುವಾರ ನಡೆದ ಬಳ್ಳಾರಿ ಸ್ಟೀಲ್ ಸಿಟಿ ರನ್ನಿಂಗ್ ಸ್ಪರ್ಧೆಯಲ್ಲಿ ಗಂಗಾವತಿ ರನ್ನರ್ಸ್ ಯುನಿಟಿ ಅಫೀಷಿಯಲ್ ಟೀಮ್ ವತಿಯಿಂದ 56ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದು ಒಟ್ಟು 4300 ಮ್ಯಾರಾಥಾನ್ ನಲ್ಲಿ ಭಾಗಿಯಾಗಿದ್ದು ಅದರಲ್ಲಿ 14 ರಿಂದ
ಗಂಗಾವತಿ:ಭಾನುವಾರ ನಡೆದ ಬಳ್ಳಾರಿ ಸ್ಟೀಲ್ ಸಿಟಿ ರನ್ನಿಂಗ್ ಸ್ಪರ್ಧೆಯಲ್ಲಿ ಗಂಗಾವತಿ ರನ್ನರ್ಸ್ ಯುನಿಟಿ ಅಫೀಷಿಯಲ್ ಟೀಮ್ ವತಿಯಿಂದ 56ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದು ಒಟ್ಟು 4300 ಮ್ಯಾರಾಥಾನ್ ನಲ್ಲಿ ಭಾಗಿಯಾಗಿದ್ದು ಅದರಲ್ಲಿ 14 ರಿಂದ
ಹದವಾದ ಮಕ್ಕಳೆದೆಯ ಭೂಮಿಯಲಿ ಬಿತ್ತಬೇಕುಅಕ್ಷರಗಳ ಬೀಜವ,ಬೆಳೆಯಬೇಕು ಶಿಕ್ಷಣದ ಹೆಮ್ಮರವ//ಸಂಸ್ಕಾರವೆಂಬ ಮೋಡ ಸುರಿಸಬೇಕು ಮಳೆಯ ಎಳೆಯ ಮನದಲಿ, ಮೌಲ್ಯ ಫಸಲು ಹೆಕ್ಕಬೇಕುಮಕ್ಕಳ ಭವಿಷ್ಯದಲಿ//ಬಿತ್ತಿದ ಅಕ್ಷರ ಬೀಜವ ಹುಲುಸಾಗಬೇಕುಸಾಲು ಸಾಲು ಬೆಳೆಯಂತೆ,ಬೆಳೆದು ಮಾನವನಾಗಿದೇಶ ಕಟ್ಟುವಂತೆ//ಹೂತ ಬೀಜಗಳೆಲ್ಲ ಎದ್ದುಆಕಾಶದೆಡೆಗೆ
ಯಲಬುರ್ಗಾ:ಗುರು ಎಂದರೆ ಯಾರು?ಯಾರಿಗೆ ಗುರು ಎನ್ನುತ್ತೇವೆ, ಅಂದರೆ ನಮ್ಮ ಬಾಳಿನ ಅಂದಕಾರವನ್ನು ಕಳೇದು ಹಾಕಿ ಬೆಳಕನ್ನು ನೀಡುತ್ತಾರೆ ಅವರಿಗೆ ನಾವು ಗುರು ಎಂದು ಕರೆಯುತ್ತೇವೆ,ನಾವೆಲ್ಲರೂ ಶರಣರ ವಚನಗಳನ್ನು ಆಲಿಸಬೇಕು,ಸತ್ಸಂಗದಿಂದ ಹತ್ತಿರವಿದ್ದಾಗ ಸುವಿಚಾರಗಳನ್ನು ಅರಿತುಕೊಂಡು ಉತ್ತಮ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಸ್ಥಾನಕ್ಕೆ ಲಿಂಗರಾಜ ಹೇರೂರ ಅವರು ಅವಿರೋಧವಾಗಿ ಆಯ್ಕೆ ಆದರು. ಎಸ್ ಡಿ ಎಂ ಸಿ ರಚನೆ ಬಳಿಕ
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ನಂದಿಹಳ್ಳಿಯಲ್ಲಿ ಇಂದು ಜಿಲ್ಲಾ ಆಯುಷ್ ಇಲಾಖೆ ಕೊಪ್ಪಳ ವತಿಯಿಂದ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಆಯುಷ್ಮಾನ್ ಆರೋಗ್ಯ ಮಂದಿರ ನಂದಿಹಳ್ಳಿ ಮತ್ತು ಪ್ರಾ.ಆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ ರೈತರು ತಮ್ಮ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದು,ಉತ್ತಮ ಆದಾಯದ ನಿರೀಕ್ಷೆಯಲ್ಲಿ ಇದ್ದ ರೈತರಿಗೆ ಕೊತ್ತಂಬರಿ ಸೊಪ್ಪಿನ ಬೆಲೆಯೂ ಕುಸಿತ ಕಂಡಿದೆ. ಹಾವೇರಿ ಜಿಲ್ಲೆಯ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ತಾಲೂಕಿನ ರೈತರು ಅಧಿಕ ಪ್ರಮಾಣದಲ್ಲಿ ಕೊತ್ತಂಬರಿ ಸೊಪ್ಪು ಬೆಳದಿದ್ದಾರೆ.ಕೊತ್ತಂಬರಿ ಸೊಪ್ಪಿನ ಬೆಲೆ ದಿಢೀರ್ ಕುಸಿದಿದ್ದಕ್ಕೆ ಕರಮುಡಿ, ಬಂಡಿಹಾಳ, ತೊಂಡಿಹಾಳ, ಬಿನ್ನಾಳ, ಚಿಕ್ಕೇನಕೊಪ್ಪ, ಇಟಗಿ, ಸೋಂಪುರ,ಬನ್ನಿಕೊಪ್ಪ, ಮಾಳೆಕೊಪ್ಪ,ತಳಕಲ್, ಆಡೂರು,
ಕೊಪ್ಪಳ/ಕುಷ್ಟಗಿ:ಸಾರ್ವಜನಿಕ ಹಿತಾಸಕ್ತಿ ದೂರನ್ನು ನೀಡಿದ್ದರೂ ಸಹ ಅನಾಮಧೇಯ ನಕಲಿ ವೈದ್ಯ ಪ್ರಶಾಂತ ತಂ.ಹರಿಪದ ದ್ಯಾಮವ್ವ ದೇವಿ ದೇವಸ್ಥಾನ ಹತ್ತಿರ ಸಾ. ಕುಷ್ಟಗಿ ರವರು ದಿ 27-೦7-2024 ರಂದು ನಕಲಿ ವೈದ್ಯ ಮತ್ತೆ ಮನೆಯಲ್ಲಿ ಕ್ಲಿನಿಕ್
ಶಿವಮೊಗ್ಗ:ಸತತ ಮೂರನೆಯಬಾರಿಗೆ ಜನಾದೇಶ ಪಡೆದ ಶ್ರೀ ನರೇಂದ್ರಮೋದಿ ಯವರ 3.0 ಸರ್ಕಾರದ ಪೂರ್ಣ ಪ್ರಮಾಣದ ಪ್ರಥಮ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣ, ಯುವಜನಸ್ನೇಹಿ, ನಾವೀನ್ಯತೆ ಪೂರಕವಾದ ಮತ್ತು ಮಧ್ಯಮ ವರ್ಗದ ಜನರ
ಬೆಂಗಳೂರು :ವಿಧಾನಸೌಧದಲ್ಲಿ ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ರವರು ಸಂಪೂರ್ಣ ಸ್ವರಾಜ್ ಫೌಂಡೇಶನ್ ಅಭಿವೃದ್ಧಿಪಡಿಸಿರುವ ನ್ಯಾವಿಗೇಟೆಡ್ ಲರ್ನಿಂಗ್ ತಂತ್ರಜ್ಞಾನವನ್ನು ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸಲು ಹಾಗೂ ಗ್ರಾಮ
Website Design and Development By ❤ Serverhug Web Solutions