ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸ್ನೇಹದ ಮಹತ್ವ

ಮೀಟಲು ಆಗುವುದಿಲ್ಲ ಕಲ್ಲಿನ ವೀಣೆಯನ್ನು
ಅರಿಯಲು ಸಾಧ್ಯವಿಲ್ಲ ಮನಸ್ಸಿನ ಭಾವನೆಯನ್ನು ಕಂಡುಹಿಡಿಯಲು ಆಗುವುದಿಲ್ಲ ಮೀನಿನ ಹೆಜ್ಜೆಯನು ಹಾಗೆಯೇ ಅನುಭವಿಸಬೇಕು ಸ್ನೇಹದ ಆನಂದವನು ವರ್ಣಿಸಲು ಸಾಧ್ಯವಿಲ್ಲ ಸ್ನೇಹವೆಂದರೆ ಏನೆಂದು ಅನುಭವಿಸಬೇಕು ಆನಂದಿಸಬೇಕು ಕೇಳಬೇಡ ಏನೆಂದು ಕಾಣದ ದೇವರು ನೆನೆದು ಅವನ ದಯಾ ಕೋರುವ ಜನ ನಾವು ಅರಿಯುವುದಿಲ್ಲ ಏಕೆ ನಿರ್ಮಲ ಸ್ನೇಹದ ನೋವು
ಭಾವಿಸುವುದಿಲ್ಲ ಏಕೆ ಸ್ನೇಹ ಒಂದು ಮಧುರ ಸಂಬಂಧವೆಂದು ಕಟ್ಟುವಿಕೆ ಅದಕ್ಕೂ ಸಲ್ಲದ ಕಥೆಗಳನ್ನು ಬದುಕು ಅಂದರೆ ಏನೆಂದು ಅರಿಯಬೇಕಿದೆ ನಾವಿಂದು
ನಗಿಸಲು ಸಾಧ್ಯವಾಗದಿದ್ದರೂ ಚಿಂತೆ ಇಲ್ಲ
ಆದರೆ ಸುಮ್ಮನೆ ಅಳಿಸಬೇಡಿ
ಕಣ್ಣೀರು ಒರೆಸದಿದ್ದರೂ ಪರವಾಗಿಲ್ಲ ಆದರೆ ಸುರಿಯುವ ಹಾಗೆ ಮಾಡಬೇಡಿ
ನಿಮಗೆ ಸ್ನೇಹದಲ್ಲಿ ನಂಬಿಕೆ ಇರದಿದ್ದರೆ ಚಿಂತೆ ಇಲ್ಲ ಆದರೆ ನಂಬಿದವರ ನಂಬಿಕೆಯ ಕೆಡಿಸಬೇಡಿ ಜಗದಲ್ಲಿ ಕಣ್ಣಿಲ್ಲದವರಿಗಿಂತ ಕಣ್ಮುಚ್ಚಿ ಕುಳಿತವರೇ ಹೆಚ್ಚು ಕನಸು ಕಾಣುವವರಿಗಿಂತ ಕನಸು ಕಳೆದುಕೊಂಡವರೇ ಹೆಚ್ಚು ಸ್ನೇಹದ ಲೋಕದಲ್ಲಿ ಸ್ನೇಹಕ್ಕೆ ಬೆಲೆ ಎಂದಿಗೂ ಹೆಚ್ಚು.

-ಎಂ.ಮೋಹನ್ ಕುಮಾರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ