ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅಂತರಾಷ್ಟ್ರೀಯ ಯೋಗ ದಿನಾಚರಣೆ

ಭಗವದ್ಗೀತೆಯಲ್ಲಿ ಕೃಷ್ಣನು “‘”ಯೋಗಃ ಕರ್ಮಸು ಕೌಶಲ್ಯಂ ಎಂದು ಹೇಳಿದ್ದಾನೆ.ಯೋಗವು ಕೇವಲ ಶರೀರದ ಆರೋಗ್ಯಕ್ಕೆ ಅಷ್ಟೇ ಅಲ್ಲ ಮಾನಸಿಕ ಆರೋಗ್ಯಕ್ಕೂ ಅವಶ್ಯಕ.
ಅಂತರಾಷ್ಟ್ರೀಯ ಮಟ್ಟದಲ್ಲಿ ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸಿ ಅದರ ಮಹತ್ವವನ್ನು ಸಾರಲಾಗುತ್ತಿದೆ.
ಶರೀರ ಮಾಧ್ಯಮ0 ಖಲು ಧರ್ಮ ಸಾಧನಮ್ ಎಂಬಂತೆ ಸಾಧನೆಗೆ ಆರೋಗ್ಯವು ಅವಶ್ಯಕ
ನಾವು ಯೋಗದಿಂದ ಕೇವಲ ಆರೋಗ್ಯವನ್ನು ಮಾತ್ರ ಸಾಧಿಸದೆ ಉತ್ತಮ ಕೌಶಲ್ಯದಿಂದ ಉತ್ತಮ ಸಮಾಜಕ್ಕೆ ಕೊಡುಗೆಯನ್ನು ಕೊಟ್ಟಂತಾಗುತ್ತದೆ.
ವಿಶ್ವಗುರು ಭಾರತದ ಈ ಪರಂಪರೆಯನ್ನು ಜಗತ್ತಿನ ಎಲ್ಲದ್ದೇಶಗಳು ಒಪ್ಪಿಕೊಂಡಿವೆ.
ಬನ್ನಿ ಹೆಮ್ಮೆಯಿಂದ ಯೋಗವನ್ನು ಜೀವನದಲ್ಲಿ ಅಳವಿಸಿಕೊಂಡಾಗ ನಮ್ಮ ಜೀವನವೇ ಸಾರ್ಥಕವಾಗುತ್ತದೆ.
ಸರ್ವೇ ಜನಾಃ ಸುಖಿನೋ ಭವಂತು.

-ಗಾಯತ್ರಿ ಸುಂಕದ,ಬಾದಾಮಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ